News Kannada
Wednesday, March 22 2023

ಸಾಹಿತಿ ಬೈರಪ್ಪ, ಎಸ್‌. ಎಂ. ಕೃಷ್ಣ, ಸುಧಾಮೂರ್ತಿಗೆ ಮಾ. 22ರಂದು ಪದ್ಮಪ್ರಶಸ್ತಿ ಪ್ರದಾನ

21-Mar-2023 ದೆಹಲಿ

ದೇಶದ ಪ್ರತಿಷ್ಠಿತ ಪದ್ಮ ಪ್ರಶಸ್ತಿಯನ್ನು  ಮಾರ್ಚ್ 22ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಷ್ಟ್ರಪತಿ ಭವನದಲ್ಲಿ ಒಟ್ಟು 106 ಮಂದಿಗೆ ಪ್ರಸಕ್ತ ಸಾಲಿನ ಪದ್ಮ ಪ್ರಶಸ್ತಿಯನ್ನು ಪ್ರದಾನ...

Know More

ಉತ್ತರ ಪ್ರದೇಶ: ಅಯೋಧ್ಯೆ ಮಂದಿರ ನಿರ್ಮಾಣ ಕಾರ್ಯಕ್ಕೆ ವೇಗ- ಪೇಜಾವರ ಶ್ರೀ

21-Mar-2023 ಉತ್ತರ ಪ್ರದೇಶ

ಅಯೋಧ್ಯಾ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ವಿಶ್ವಸ್ಥರಾಗಿರುವ ಶ್ರೀ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಮಂಗಳವಾರ ಅಯೋಧ್ಯೆಗೆ ಭೇಟಿ ನೀಡಿ ರಾಮ ಮಂದಿರ ನಿರ್ಮಾಣ ಕಾರ್ಯ ಪ್ರಗತಿ...

Know More

ಹೊಸದಿಲ್ಲಿ: ಬಿಜೆಪಿಯ ತಾವರೆ ಚಿಹ್ನೆ ಬ್ಯಾನ್‌ ಮಾಡುವಂತೆ ಸುಪ್ರೀಂಗೆ ಮುಸ್ಲಿಂಲೀಗ್‌ ಅರ್ಜಿ

21-Mar-2023 ದೆಹಲಿ

ಧಾರ್ಮಿಕ ಹೆಸರು ಮತ್ತು ಧಾರ್ಮಿಕ ಸಂಕೇತಗಳನ್ನು ಚುನಾವಣಾ ಚಿಹ್ನೆಯಾಗಿ ಬಳಸಬಾರದು ಎಂಬ ನಿಯಮದಡಿ ಬಿಜೆಪಿಯ ತಾವರೆ ಚಿಹ್ನೆಯನ್ನು ನಿಷೇಧಿಸಬೇಕೆಂದು ಆಗ್ರಹಿಸಿ ಮುಸ್ಲಿಂ ಲೀಗ್‌ ಕೋರ್ಟಿನ...

Know More

ಹೊಸದಿಲ್ಲಿ: ಸ್ಯಾನ್ ಫ್ರಾನ್ಸಿಸ್ಕೋ ರಾಯಭಾರ ಕಚೇರಿ ಮೇಲೆ ದಾಳಿ, ಭಾರತ ಆಕ್ರೋಶ

21-Mar-2023 ದೆಹಲಿ

ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ತನ್ನ ಕಾನ್ಸುಲೇಟ್ ಜನರಲ್ ಮೇಲೆ ಖಲಿಸ್ತಾನಿ ಉಗ್ರರ ದಾಳಿಯ ಬಗ್ಗೆ ಭಾರತ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಅಮೆರಿಕ ರಾಯಭಾರ ಕಚೇರಿ ಅಧಿಕಾರಿಗಳನ್ನು ಕರೆಸಿಕೊಂಡು ತನ್ನ ಬಲವಾದ ಪ್ರತಿಭಟನೆಯನ್ನು...

Know More

ನವದೆಹಲಿ: ಪಿಎಂಎವೈ ಹಗರಣ, ಮಹಾರಾಷ್ಟ್ರದ 9 ಸ್ಥಳಗಳ ಮೇಲೆ ಇಡಿ ದಾಳಿ

20-Mar-2023 ದೆಹಲಿ

ಔರಂಗಾಬಾದ್ನಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆ (ಪಿಎಂಎವೈ) ಯೋಜನೆಯ ಟೆಂಡರ್ ಹಂಚಿಕೆಯಲ್ಲಿನ ಅಕ್ರಮಗಳ ಬಗ್ಗೆ ಮನಿ ಲಾಂಡರಿಂಗ್ ತನಿಖೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಸೋಮವಾರ ಮಹಾರಾಷ್ಟ್ರದ ಒಂಬತ್ತು ಸ್ಥಳಗಳ ಮೇಲೆ ದಾಳಿ...

Know More

ಪಾಟ್ನಾ ರೈಲು ನಿಲ್ದಾಣ ಟಿವಿ ಪರದೆಗಳಲ್ಲಿ ಅಶ್ಲೀಲ ವಿಡಿಯೋ ಪ್ರಸಾರ

20-Mar-2023 ಬಿಹಾರ

ಪಾಟ್ನಾ ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್‌ಗಳಲ್ಲಿ ಅಳವಡಿಸಲಾದ ಟಿವಿ ಪರದೆಗಳಲ್ಲಿ ಮೂರು ನಿಮಿಷಗಳ ಕಾಲ ಪೋರ್ನ್ ಕ್ಲಿಪ್ ಪ್ಲೇ ಆದ ಕಾರಣ ರೈಲು ಹತ್ತಲು ಕಾಯುತ್ತಿದ್ದ ಪ್ರಯಾಣಿಕರು ಮುಜುಗರ ಪಡುವಂತಹ ಘಟನೆ ನಿರ್ಮಾಣವಾದ ಘಟನೆ ಬೆಳಕಿಗೆ...

Know More

ಚಂಡೀಗಢ: ಸಿಖ್‌ ಮೂಲಭೂತವಾದಿ ಅಮೃತಪಾಲ್‌ ಚಿಕ್ಕಪ್ಪ ಸೆರೆ

20-Mar-2023 ಛತ್ತೀಸಗಢ

ತಲೆಮರೆಸಿಕೊಂಡಿರುವ ಸಿಖ್ ಮೂಲಭೂತವಾದಿ ಧರ್ಮ ಪ್ರಚಾರಕ ಮತ್ತು 'ವಾರಿಸ್ ಪಂಜಾಬ್ ದೇ' ಮುಖ್ಯಸ್ಥ ಅಮೃತಪಾಲ್ ಸಿಂಗ್ ಅವರ ಚಿಕ್ಕಪ್ಪ ಹರ್ಜಿತ್ ಸಿಂಗ್ ಮತ್ತು ಮತ್ತೊಬ್ಬ ವ್ಯಕ್ತಿಯನ್ನು ಪಂಜಾಬ್‌ನ ಶಾಕೋಟ್ ಪ್ರದೇಶದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸ್...

Know More

ಲಂಡನ್‌ನಲ್ಲಿ ತ್ರಿವರ್ಣ ಧ್ವಜ ಕಿತ್ತೆಸದ ಖಲಿಸ್ಥಾನಿ ಬೆಂಬಲಿಗರು, ಭಾರತ ಆಕ್ರೋಶ

20-Mar-2023 ದೆಹಲಿ

ಲಂಡನ್‌ನ ಭಾರತದ ಹೈಕಮಿಷನ್‌ ಕಚೇರಿಯಲ್ಲಿ ಖಲಿಸ್ತಾನಿ ಪರ ಗುಂಪುಗಳು ತ್ರಿವರ್ಣ ಧ್ವಜವನ್ನು ಕಿತ್ತೊಗೆದಿರುವ ಆರೋಪದ ನಂತರ ದೆಹಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಭಾನುವಾರ ತಡರಾತ್ರಿ ಭಾರತದಲ್ಲಿನಯುಕೆ ರಾಜತಾಂತ್ರಿಕರನ್ನು ಕರೆಸಿ ತೀವ್ರ ಪ್ರತಿಭಟನೆ...

Know More

ಲಕ್ನೋದಲ್ಲಿ ಕೋವಿಡ್‌ ಹೊಸ ಪ್ರಕರಣ ಸಂಖ್ಯೆ ಹೆಚ್ಚಳ

20-Mar-2023 ಉತ್ತರ ಪ್ರದೇಶ

ಲಕ್ನೋದಲ್ಲಿ ನಾಲ್ಕು ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆಯನ್ನು 12 ಕ್ಕೆ...

Know More

ಶಹಜಹಾನ್‌ಪುರ್‌: ಬೈಕ್‌ ಸವಾರರನ್ನು 500 ಮೀಟರ್‌ ಎಳೆದೊಯ್ದ ಟ್ರಕ್‌, ಮೂವರು ಸಾವು

19-Mar-2023 ಉತ್ತರ ಪ್ರದೇಶ

ಸ್ಕೂಟರ್‌ಗೆ ಟ್ರಕ್ ಡಿಕ್ಕಿ ಹೊಡೆದು ದ್ವಿಚಕ್ರ ವಾಹನವನ್ನು ಸುಮಾರು 500 ಮೀಟರ್ ಎಳೆದ ಪರಿಣಾಮ ಮಗು ಸೇರಿದಂತೆ ಮೂವರು...

Know More

ಹೆನ್ನಾಯ್: ಮಿನಿ ವ್ಯಾನ್‌ಗೆ ಟ್ರಕ್‌ ಡಿಕ್ಕಿ, ಆರು ಮಂದಿ ಸಾವು

19-Mar-2023 ತಮಿಳುನಾಡು

ತಮಿಳುನಾಡಿನ ತಿರುಚ್ಚಿ ಜಿಲ್ಲೆಯಲ್ಲಿ ಭಾನುವಾರ ಮುಂಜಾನೆ ಅವರು ಮಿನಿವ್ಯಾನ್ ಟ್ರಕ್‌ಗೆ ಡಿಕ್ಕಿ ಹೊಡೆದು ಮಗು ಸೇರಿದಂತೆ ಆರು ಜನರು...

Know More

ಚಂಡೀಗಢ: ಸಿಖ್‌ ಮೂಲಭೂತವಾದಿ ಪಾಲ್‌ಸಿಂಗ್‌ ಬಂಧನಕ್ಕೆ ಜಾಲ – ಪಂಜಾಬ್‌ನಲ್ಲಿ ಇಂಟರ್ನೆಟ್‌ ಸ್ಥಗಿತ

19-Mar-2023 ಪಂಜಾಬ್

ತಲೆಮರೆಸಿಕೊಂಡಿರುವ ಸಿಖ್ ಮೂಲಭೂತವಾದಿ ಬೋಧಕ, ವಾರಿಸ್ ಪಂಜಾಬ್ ದೇ ಮುಖ್ಯಸ್ಥ ಅಮೃತಪಾಲ್ ಸಿಂಗ್ ಬಂಧನದ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಸಿಆರ್‌ಪಿಎಫ್ ಸಿಬ್ಬಂದಿಯೊಂದಿಗೆ ಪೊಲೀಸರು ಭಾನುವಾರ ಪಂಜಾಬ್‌ನಾದ್ಯಂತ ಧ್ವಜ ಮೆರವಣಿಗೆ...

Know More

ನವದೆಹಲಿ: ಜೋಡೋ ಯಾತ್ರೆ ವೇಳೆ ಹೇಳಿಕೆ, ವಿವರ ಪಡೆಯಲು ಗಾಂಧಿ ನಿವಾಸಕ್ಕೆ ಪೊಲೀಸರು

19-Mar-2023 ದೆಹಲಿ

ಭಾರತ್‌ ಜೋಡೋ ಯಾತ್ರೆ ವೇಳೆ ಭಾರತದಲ್ಲಿ ಈಗಲೂ ಕೂಡ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತಿದೆ ಎಂಬ ಮಾತಿನ ಕುರಿತು ಹೇಳಿಕೆ ಪಡೆಯಲು ದೆಹಲಿ ಪೊಲೀಸರ ಹಿರಿಯ ಅಧಿಕಾರಿಗಳ ತಂಡ ತುಘಲಕ್ ಲೇನ್ ಪ್ರದೇಶದಲ್ಲಿರುವ...

Know More

ರಬ್ಬರ್‌ ದರ 300ಕ್ಕೇರಿಸಿದರೆ ಕೇರಳದಿಂದ ಬಿಜೆಪಿ ಎಂಪಿ: ಸಂಚಲನಕ್ಕೆ ಕಾರಣವಾದ ಧರ್ಮಗುರು ಹೇಳಿಕೆ

19-Mar-2023 ಕೇರಳ

ಕೇಂದ್ರ ಸರ್ಕಾರ ರಬ್ಬರ್ ಬೆಲೆಯನ್ನು ಕಿಲೋಗ್ರಾಂಗೆ 300 ರೂ.ಗೆ ಏರಿಸಿದರೆ, ಚರ್ಚ್ ಕೇರಳದಿಂದ ಬಿಜೆಪಿ ಎಂಪಿ ಆಯ್ಕೆಯಾಗಲು ಬಿಜೆಪಿಗೆ ಸಹಾಯ ಮಾಡುತ್ತೇವೆ ಎಂದು ರೋಮನ್ ಕ್ಯಾಥೋಲಿಕ್ ಚರ್ಚ್‌ ತಲಸ್ಸೆರಿ ಆರ್ಚ್ ಬಿಷಪ್ ಮಾರ್ ಜೋಸೆಫ್...

Know More

ನವದೆಹಲಿ: ಹೆದ್ದಾರಿಗಳಲ್ಲಿ ವೇಗಮಿತಿ ಸಂಸದೀಯ ಸಮಿತಿ ಶಿಫಾರಸು

19-Mar-2023 ದೆಹಲಿ

ರಾಷ್ಟ್ರೀಯ ಹೆದ್ದಾರಿಗಳಲ್ಲಿ ವೇರಿಯಬಲ್ ವೇಗ ಮಿತಿಗಳ ಕಾರ್ಯಸಾಧ್ಯತೆಯನ್ನು ವಿಶ್ಲೇಷಿಸಲು ಸಂಸದೀಯ ಸಮಿತಿ ಶಿಫಾರಸು ಮಾಡಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನು ಶಿಫಾರಸು ಮಾಡುವಾಗ, ಸಾರಿಗೆಯ ಸ್ಥಾಯಿ ಸಮಿತಿಯು ಯುಎಸ್‌ ಫೆಡರಲ್ ಹೈವೇ ಅಡ್ಮಿನಿಸ್ಟ್ರೇಷನ್ ಅವಲೋಕನವನ್ನು...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು