News Kannada
Sunday, April 02 2023

ದೇಶ

ಮೋದಿ ವಿತ್ ಯೋಗಿ: ಕವನದ ಜತೆ ವಿಶೇಷ ಫೋಟೋ ಹಂಚಿಕೊಂಡ ಯುಪಿ ಸಿಎಂ

Photo Credit :

ಡಿಜಿಪಿ-ಐಜಿಪಿ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಪ್ರಧಾನಿ ಮೋದಿ ಲಖನೌ ಪ್ರವಾಸದಲ್ಲಿದ್ದಾರೆ. ಈ ವೇಳೆ ಸಿಎಂ ಯೋಗಿ ಆದಿತ್ಯನಾಥ್ ಅವರು ಪ್ರಧಾನಿ ಮೋದಿ ಅವರೊಂದಿಗಿನ ಫೋಟೋ ಹಂಚಿಕೊಂಡಿದ್ದಾರೆ. ಈ ಬಗ್ಗೆ ಟ್ವಿಟರ್ ನಲ್ಲಿ ಫೋಟೋ ಶೇರ್ ಮಾಡಿ, ನಾಲ್ಕು ಸಾಲು ಕವಿತೆಯನ್ನು ಬರೆದಿದ್ದಾರೆ.

ಪ್ರಧಾನಿ ಮೋದಿ ಯೋಗಿ ಆದಿತ್ಯನಾಥ್ ಅವರ ಹೆಗಲ ಮೇಲೆ ಕೈಹಾಕಿಕೊಂಡು ಏನೋ ಮಾತನಾಡುತ್ತಿರುವ ಫೋಟೋ ಇದಾಗಿದೆ. ಈ ಫೋಟೋ ಜತೆಗೆ ನವಭಾರತದ ಕನಸನ್ನು ಕ್ಯಾಪ್ಷನ್ ನಂತೆ ಕೊಟ್ಟಿದ್ದಾರೆ. ಆತ್ಮವನೆ ಜತೆಗಿಟ್ಟು ಹೊರಟಿಹೆವು ನಾವು, ತನು-ಮನಗಳೆಲ್ಲವನೂ ಅರ್ಪಿಸಿಹೆವು ನಾವು, ಹೊಸ ಸೂರ್ಯನೊಬ್ಬನನು ಹೊಳೆಯಿಸುವ ಛಲವಿಹುದು, ಆಕಾಶದಾಚೆಗೂ ಸಾಗುವ ಗುರಿಯಿಹುದು, ಕಟ್ಟಬೇಕಿದೆ ಹೊಸ ಭಾರತವೊಂದನ್ನು ಎಂದು ಯೋಗಿ ಆದಿತ್ಯನಾಥರು ಸುಂದರ ಸಾಲುಗಳನ್ನು ಬರೆದಿದ್ದಾರೆ.

See also  ಇದು ಜನಪರ ಬಜೆಟ್: ಸಚಿವ ಶ್ರೀರಾಮುಲು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Kannada

The most exciting, trusted and preferred news websites of Karnataka and Kannadigas around the world.

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು