News Kannada
Saturday, September 23 2023
ದೆಹಲಿ

ಐದು ದಿನದೊಳಗೆ ದೇಶ ತೊರೆಯಿರಿ, ಕೆನಡಾ ರಾಜತಾಂತ್ರಿಕರಿಗೆ ಭಾರತ ಸೂಚನೆ

India asks Canadian diplomats to leave the country within five days
Photo Credit : IANS

ಹೊಸದಿಲ್ಲಿ: ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜಾರ್ ಸಾವಿಗೆ ಭಾರತವೇ ಹೊಣೆ ಎಂದು ಆರೋಪಿಸಿ ಕೆಲವು ಗಂಟೆಗಳ ನಂತರ ಕೆನಡಾ ಹಿರಿಯ ಭಾರತೀಯ ರಾಜತಾಂತ್ರಿಕರನ್ನು ಹೊರಹಾಕಿತ್ತು. ಇದೀಗ ಭಾರತವೂ ಕೂಡ ಕೆನಡಾದ ರಾಜತಾಂತ್ರಿಕರನ್ನು ಐದು ದಿನಗಳೊಗೆ ದೇಶ ತೊರೆಯುವಂತೆ ಸೂಚಿಸಿದೆ.

ಕೆನಡಾದ ಹಿರಿಯ ರಾಜತಾಂತ್ರಿಕರು ಐದು ದಿನದೊಳಗೆ ದೇಶ ತೊರೆಯುವಂತೆ ಸೂಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ದೇಶ ತೊರೆಯುವಂತೆ ಸೂಚಿಸಲಾದ ಅಧಿಕಾರಿಯ ಹೆಸರೇನು ಎಂಬುದು ಬಹಿರಂಗಗೊಂಡಿಲ್ಲ. ಕೆನಡಾದ ರಾಜತಾಂತ್ರಿಕರು ದೇಶದ ಆಂತರಿಕ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ, ಭಾರತ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಕೇಂದ್ರ ಸರ್ಕಾರ ಆರೋಪಿಸಿದೆ.

See also  ಕೆಲಸ ಕೊಡಿಸುವ ನೆಪದಲ್ಲಿ ಮಹಿಳೆಯ ಮೇಲೆ ಅತ್ಯಾಚಾರವೆಸಗಿದ ಕಂಡಕ್ಟರ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು