News Kannada
Sunday, October 01 2023
ಗುಜರಾತ್

ಪ್ರಧಾನಿಯಾದರೂ ತಮ್ಮ ಹೆಸರಿನಲ್ಲಿ ಸ್ವಂತ ಮನೆಯೇ ಇಲ್ಲ ಎಂದ ಮೋದಿ

28-Sep-2023 ಗುಜರಾತ್

ತಮ್ಮ ಹೆಸರಿನಲ್ಲಿ ಸ್ವಂತ ಮನೆ ಇಲ್ಲ. ಆದರೂ ಕೇಂದ್ರ ಸರ್ಕಾರ ದೇಶದ ಲಕ್ಷಾಂತರ ಹೆಣ್ಣು ಮಕ್ಕಳ ಹೆಸರಲ್ಲಿ ಮನೆ ನಿರ್ಮಿಸಿಕೊಟ್ಟಿದೆ ಎಂದು ಪ್ರಧಾನಿ ನರೇಂದ್ರ ಮೋದಿ...

Know More

ಪ್ರಧಾನಿ ನರೇಂದ್ರ ಮೋದಿಗೆ ಚಹಾ ಕೊಟ್ಟ ́ರೋಬೋಟ್ʼ

27-Sep-2023 ಗುಜರಾತ್

ಗುಜರಾತ್‌: ಗುಜರಾತ್‌ ಕೌನ್ಸಿಲ್‌ ಆಫ್‌ ಸೈನ್ಸ್‌ ಸಿಟಿಯಲ್ಲಿರುವ ರೊಬೊಟಿಕ್ಸ್‌ ಗ್ಯಾಲರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ನೀಡಿದ್ದ ಸಂದರ್ಭದಲ್ಲಿ ಮೋದಿಗೆ ಅಲ್ಲಿದ್ದ ರೋಬೋಟ್‌ವೊಂದು ಚಹಾ...

Know More

ಸರಣಿ ಸಭೆ ನಂತರ ಅದಾನಿ ನಿವಾಸಕ್ಕೆ ಶರದ್‌ ಪವಾರ್‌ ಭೇಟಿ: ರಾಜಕೀಯ ವಲಯದಲ್ಲಿ ಕುತೂಹಲ

23-Sep-2023 ಗುಜರಾತ್

ಇಂಡಿಯಾ ಒಕ್ಕೂಟದ ಭಾಗವಾಗಿರುವ ಎನ್‌ ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಅವರು ಕೋಟ್ಯಾಧಿಪತಿ ಕೈಗಾರಿಕೋದ್ಯಮಿ ಗೌತಮ್ ಅದಾನಿ ಅವರನ್ನು ಭೇಟಿಯಾಗಿರುವುದು ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ...

Know More

ಗುಜರಾತ್‌: ಎಕ್ಸ್‌ಪ್ರೆಸ್ ರೈಲಿನಲ್ಲಿ ಬೆಂಕಿ ಅನಾಹುತ

23-Sep-2023 ಗುಜರಾತ್

ಗುಜರಾತ್‌ನ ವಲ್ಸಾದ್ ರೈಲು ನಿಲ್ದಾಣದಿಂದ ಸೂರತ್‌ ಕಡೆಗೆ ಹೊರಟ ಶ್ರೀ ಗಂಗಾನಗರ ಹಮ್ಸಫರ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಶನಿವಾರ ಮಧ್ಯಾಹ್ನ ಬೆಂಕಿ ಕಾಣಿಸಿಕೊಂಡಿದೆ. ಗುಜರಾತ್‌ನ ವಲ್ಸಾದ್ ರೈಲು ನಿಲ್ದಾಣದಿಂದ ಹೊರಟಿದ್ದು ಎಕ್ಸ್‌ಪ್ರೆಸ್ ರೈಲಿನ ಜನರೇಟರ್‌ ಕೋಚ್‌ನಲ್ಲಿ...

Know More

ದೇವಳ ಮೆರವಣಿಗೆ ಮೇಲೆ ಕಲ್ಲು ತೂರಾಟ: ಕನಿಷ್ಠ 10 ಮಂದಿಗೆ ಗಾಯ

16-Sep-2023 ಗುಜರಾತ್

ಗುಜರಾತ್‌ನ ಖೇಡಾ ಜಿಲ್ಲೆಯ ಥಾಸ್ರಾ ಪಟ್ಟಣದಲ್ಲಿ ದೇವಸ್ಥಾನದಿಂದ ವಾರ್ಷಿಕ ಧಾರ್ಮಿಕ ಮೆರವಣಿಗೆಯ ಮೇಲೆ ನಡೆದ ಕಲ್ಲು ತೂರಾಟದಲ್ಲಿ ಸಬ್ ಇನ್ಸ್‌ಪೆಕ್ಟರ್ ಸೇರಿದಂತೆ ಕನಿಷ್ಠ 10 ಜನರು...

Know More

ಪಾಕಿಸ್ತಾನದ 108 ಹಿಂದೂಗಳಿಗೆ ಭಾರತೀಯ ಪೌರತ್ವ ವಿತರಣೆ

13-Sep-2023 ಗುಜರಾತ್

ಪಾಕಿಸ್ತಾನದಿಂದ ಭಾರತಕ್ಕೆ ವಲಸೆ ಬಂದಿದ್ದ 108 ಹಿಂದೂಗಳಿಗೆ ಇಲ್ಲಿನ ಜಿಲ್ಲಾಡಳಿತ ಭಾರತೀಯ ಪೌರತ್ವ ನೀಡಿದೆ. ಇವರಿಗೆ ಗುಜರಾತ್‌ನ ಗೃಹ ಖಾತೆ ರಾಜ್ಯ ಸಚಿವ ಹರ್ಷ ಸಾಂಘ್ವಿ ಪೌರತ್ವ ಪ್ರಮಾಣ ಪತ್ರವನ್ನು ಹಸ್ತಾಂತರಿಸಿ...

Know More

26 ಕೋಟಿ ರೂ. ಮೌಲ್ಯದ ಪ್ರಾಚೀನ ವಸ್ತುಗಳು ವಶ

12-Sep-2023 ಗುಜರಾತ್

ಶತಮಾನಗಳಷ್ಟು ಹಳೆಯದಾದ ಪ್ರತಿಮೆಗಳು, ವರ್ಣಚಿತ್ರಗಳು ಸೇರಿದಂತೆ ವಿದೇಶಗಳಿಂದ ಆಮದಾಗಿದ್ದ ಅಮೂಲ್ಯ ವಸ್ತುಗಳನ್ನು ಸಿಬಿಐಸಿ...

Know More

ಬೈಕ್‌ ಗಳ ನಡುವೆ ಡಿಕ್ಕಿ: ಐದು ಮಂದಿ ಸಾವು

07-Sep-2023 ಗುಜರಾತ್

ರಾಜ್‌ಕೋಟ್ನಲ್ಲಿ ಎರಡು ದ್ವಿಚಕ್ರ ವಾಹನಗಳ ನಡುವೆ ಡಿಕ್ಕಿ ಸಂಭವಿಸಿ ಕನಿಷ್ಠ ಐವರು...

Know More

ಮದ್ಯದ ಅಮಲಿನಲ್ಲಿ ಲಿಕ್ಕರ್‌ ಲೇಡಿ ರಾದ್ದಾಂತ: ಪೊಲೀಸರ ಮೇಲೆ ಹಲ್ಲೆ

28-Aug-2023 ಗುಜರಾತ್

ಮದ್ಯದ ಅಮಲಿನಲ್ಲಿದ್ದ ಮಹಿಳೆಯೊಬ್ಬರು ಪೊಲೀಸರಿಗೆ ಯರ್ರಾಬಿರ್ರಿ ಹಲ್ಲೆ ನಡೆಸಿದ ಘಟನೆ ವಡೋದರಾದಲ್ಲಿ...

Know More

ಆಯುಷ್ಮಾನ್‌ ಭಾರತ ಯೋಜನೆಯನ್ನು ಹಾಡಿ ಹೊಗಳಿದ ಟೆಡ್ರೊಸ್

19-Aug-2023 ಗುಜರಾತ್

ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಒ) ಮಹಾನಿರ್ದೇಶಕ ಡಾ ಟೆಡ್ರೊಸ್ ಅಧಾನೊಮ್ ಭಾರತದ ಆಯುಷ್ಮಾನ್‌ ಯೋಜನೆಯನ್ನು ಶ್ಲಾಘಿಸಿದ್ದಾರೆ. ಗುಜರಾತಿನ ಗಾಂಧಿನಗರದಲ್ಲಿ ನಡೆಯುತ್ತಿರುವ ಜಿ20 ಆರೋಗ್ಯ ಸಚಿವರ ಸಭೆಯ ಉದ್ಘಾಟನಾ ಸಮಾರಂಭವನ್ನುದ್ದೇಶಿಸಿ ಡಾ. ಟೆಡ್ರೊಸ್ ಈ ಹೇಳಿಕೆ...

Know More

ಅಹಮದಾಬಾದ್‌ನಲ್ಲಿ ‘ತಿರಂಗಾ ಯಾತ್ರೆ’ಗೆ ಚಾಲನೆ ನೀಡಿದ ಅಮಿತ್ ಶಾ

13-Aug-2023 ಗುಜರಾತ್

ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು (ಆ.13) ಗುಜರಾತ್‌ನ ಅಹಮದಾಬಾದ್‌ನಲ್ಲಿ ‘ತಿರಂಗಾ ಯಾತ್ರೆಗೆ’ ಚಾಲನೆ...

Know More

ಗುಜರಾತ್ ನಲ್ಲಿ ಟ್ರಕ್ ಗಳ ಮುಖಾಮುಖಿ ಡಿಕ್ಕಿ: 10 ಮಂದಿ ದುರ್ಮರಣ

11-Aug-2023 ಗುಜರಾತ್

ಅಹಮದಾಬಾದ್: ಎರಡು ಟ್ರಕ್ ಗಳು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ 10 ಮಂದಿ ಸಾವನ್ನಪ್ಪಿರುವ ಘಟನೆ ಗುಜರಾತ್ ರಾಜ್ಯದ ಅಹಮದಾಬಾದ್-ಬಗೋದ್ರಾ ಹೆದ್ದಾರಿಯಲ್ಲಿ ಇಂದು (ಆ.11)...

Know More

ಗುಜರಾತ್‌ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ವಘೇಲಾ ರಾಜೀನಾಮೆ

05-Aug-2023 ಗುಜರಾತ್

ಗುಜರಾತ್ ಬಿಜೆಪಿ ನಾಯಕ ಪ್ರದೀಪ್‌ಸಿಂಗ್ ವಘೇಲಾ ಅವರು ಶನಿವಾರ ರಾಜ್ಯ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ...

Know More

ಆಸ್ಪತ್ರೆಯಲ್ಲಿ ಅಗ್ನಿ ಅವಘಡ: 100ಕ್ಕೂ ಅಧಿಕ ರೋಗಿಗಳ ಸ್ಥಳಾಂತರ

30-Jul-2023 ಗುಜರಾತ್

ಅಹಮದಾಬಾದ್: ಅಹಮದಾಬಾದ್​ನಲ್ಲಿರುವ ಬಹುಮಹಡಿ ಆಸ್ಪತ್ರೆಯ ನೆಲಮಾಳಿಗೆಯಲ್ಲಿ ಭಾನುವಾರ ಬೆಂಕಿ ಕಾಣಿಸಿಕೊಂಡಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ 100ಕ್ಕೂ ಅಧಿಕ ರೋಗಿಗಳನ್ನು ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ...

Know More

ಜುಲೈ 29ರಂದು ಗುಜರಾತ್‌ನಲ್ಲಿ ಸೇನೆಯ ಅಗ್ನಿವೀರ್ ನೇಮಕಾತಿ ರ‍್ಯಾಲಿ

26-Jul-2023 ಗುಜರಾತ್

ಗುಜರಾತ್‌ನ 20 ಜಿಲ್ಲೆಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳ (ಯುಟಿ) ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳಿಗೆ ಸೇನೆಯ ಅಗ್ನಿವೀರ್ ನೇಮಕಾತಿ ರ‍್ಯಾಲಿಯು ಜುಲೈ 29 ರಿಂದ ಆಗಸ್ಟ್ 8 ರವರೆಗೆ ಸಬರ್ಕಾಂತದ ಹಿಮ್ಮತ್‌ ನಗರದಲ್ಲಿರುವ ಸಬರ್...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು