News Kannada
Sunday, October 01 2023

ಕಾಲುವೆಗೆ ಉರುಳಿದ ಬಸ್‌: ಕನಿಷ್ಠ 8 ಮಂದಿ ಸಾವು

19-Sep-2023 ಹರ್ಯಾಣ

ಮುಕ್ತಸರ್‌ ಜಿಲ್ಲೆಯಲ್ಲಿರುವ ಸರ್‌ ಹಿಂದ್‌ ಫೀಡರ್‌ ಕಾಲುವೆಗೆ ಮಂಗಳವಾರ ಬಸ್‌ ಉರುಳಿದ ಪರಿಣಾಮ 8 ಮಂದಿ ಸಾವಿಗೀಡಾಗಿದ್ದು, ಹಲವರು ಕೊಚ್ಚಿ ಹೋಗಿರುವ ಶಂಕೆ...

Know More

ಹಿಂದೂಗಳ ವಿರುದ್ಧ ವರ್ತಿಸುವಂತೆ ಪೊಲೀಸರಿಗೆ ಒತ್ತಡವಿದೆ ಎಂದಿದ್ದ ಪತ್ರಿಕೆ ಸಂಪಾದಕರ ಸೆರೆ

11-Aug-2023 ಹರ್ಯಾಣ

ಸುದರ್ಶನ್ ನ್ಯೂಸ್ ರೆಸಿಡೆಂಟ್ ಎಡಿಟರ್ ಮುಖೇಶ್ ಕುಮಾರ್ ಅವರನ್ನು ಶುಕ್ರವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆಗಸ್ಟ್ 9 ರಂದು ಕುಮಾರ್ ವಿರುದ್ಧ ಐಪಿಸಿ ಸೆಕ್ಷನ್ 153 ಬಿ, 401, 469, ಮತ್ತು 505...

Know More

ರಾಜಕೀಯ ಹಿತಾಸಕ್ತಿಗಳಿಗಿಂತ ದೇಶದ ಬಗ್ಗೆ ಯೋಚಿಸಿ ಎಂದ ಅಜ್ಮೀರ್ ದರ್ಗಾದ ದಿವಾನ್

03-Aug-2023 ಹರ್ಯಾಣ

ಹರಿಯಾಣದಲ್ಲಿ ನಡೆಯುತ್ತಿರುವ ಕೋಮುಗಲಭೆ ಕುರಿತು ಅಜ್ಮೀರ್ ದರ್ಗಾದ ದಿವಾನ್ ಸೈಯದ್ ಝೈನುಲ್ ಅಬೇದಿನ್ ತೀವ್ರ ಕಳಕಳಿ ವ್ಯಕ್ತಪಡಿಸಿದ್ದು ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆ ಕಾಪಾಡಿಕೊಂಡು ಬರಲು ಎಲ್ಲಾ ಧಾರ್ಮಿಕ ಮುಖಂಡರಿಗೆ ಮನವಿ...

Know More

ಸಹಜ ಸ್ಥಿತಿಗೆ ಮರಳಿದ ನೂಹ್‌: 50 ಕ್ಕೂ ಹೆಚ್ಚು ಜನರ ಬಂಧನ

02-Aug-2023 ಹರ್ಯಾಣ

ಕೋಮು ಹಿಂಸಾಚಾರಕ್ಕೆ ಸಂಬಂಧಿಸಿದಂತೆ 50 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದ್ದು, ಇಲ್ಲಿನ ವಿವಿಧ ಪೊಲೀಸ್ ಠಾಣೆಗಳಲ್ಲಿ 18 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಬುಧವಾರ...

Know More

ನುಹ್‌ ಹಿಂಸಾಚಾರ ಆರು ಮಂದಿ ಬಲಿ, 116 ಗಲಭೆಕೋರರ ಸೆರೆ

02-Aug-2023 ಹರ್ಯಾಣ

ನುಹ್‌ನಲ್ಲಿ ನಡೆದ ಹಿಂಸಾಚಾರದಲ್ಲಿ ಆರು ಜನರು ಸಾವನ್ನಪ್ಪಿದ್ದು, ದೊಂಬಿ, ಗಲಭೆ ಸೃಷ್ಟಿಸಿದ 116 ಮಂದಿಯನ್ನು ಬಂಧಿಸಲಾಗಿದೆ ಎಂದು ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಬುಧವಾರ...

Know More

ಹ್ಯುಂಡೈ ಹೊರತಂದಿದೆ ಅತಿ ಕಡಿಮೆ ದರದ ಎಸ್‌ ಯುವಿ, ರೇಟ್‌ ಎಷ್ಟು ಗೊತ್ತಾ

10-Jul-2023 ಹರ್ಯಾಣ

ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ (ಎಚ್‌ಎಂಐಎಲ್) ಸೋಮವಾರ ಹ್ಯುಂಡೈ ಎಕ್ಸ್‌ಟರ್ ಎಸ್‌ಯುವಿಯನ್ನು ಲಾಂಚ್‌ ಮಾಡಿದ್ದು, ಭಾರತದ ಅತ್ಯಂತ ಕೈಗೆಟುಕುವ ಎಸ್‌ಯುವಿ ಎಂದು...

Know More

ಕಾರಿಗೆ ಡಿಕ್ಕಿಯಾಗಿ ಕೆಲ ಮೀಟರ್‌ ಎಳೆದೊಯ್ದ ಟ್ರಕ್‌: ನಾಲ್ವರು ಸಾವು

05-Jul-2023 ಹರ್ಯಾಣ

ದೆಹಲಿ-ಜೈಪುರ ಎಕ್ಸ್‌ಪ್ರೆಸ್‌ವೇಯ ಝಾರ್ಸಾ ಮೇಲ್ಸೇತುವೆಯಲ್ಲಿ ಟ್ರಕ್ ವೊಂದು ನಿಂತಿದ್ದ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಮಕ್ಕಳು ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು...

Know More

ಗುರುಗ್ರಾಮ: ನೆರೆಹೊರೆಯವರ ಜಗಳ ತಡೆಯಲು ಬಂದ ವೃದ್ಧನನ್ನು ದೊಣ್ಣೆಯಿಂದ ಬಡಿದು ಕೊಂದರು

28-May-2023 ಹರ್ಯಾಣ

ಮದ್ಯದ ಅಮಲಿನಲ್ಲಿ 65 ವರ್ಷದ ವ್ಯಕ್ತಿಯನ್ನು ಮೂವರು ಥಳಿಸಿ ಹತ್ಯೆಗೈದಿರುವ ಘಟನೆ ನ್ಯೂ ಪಾಲಂ ವಿಹಾರ್ ಪ್ರದೇಶದಲ್ಲಿ ಭಾನುವಾರ ಮುಂಜಾನೆ ನಡೆದಿದೆ ಎಂದು ಪೊಲೀಸರು...

Know More

ಹರಿಯಾಣದಲ್ಲಿ ಭೀಕರ ರಸ್ತೆ ಅಪಘಾತ: 8 ಮಂದಿ ದುರ್ಮರಣ

03-Mar-2023 ಹರ್ಯಾಣ

ಹರಿಯಾಣದ ಅಂಬಾಲಾ ಜಿಲ್ಲೆಯ ಶಹಜಾದ್ಪುರದಲ್ಲಿ ಖಾಸಗಿ ಬಸ್ ಮತ್ತು ಟ್ರೈಲರ್ ನಡುವೆ ಸಂಭವಿಸಿದ ಅಪಘಾತದಲ್ಲಿ 8 ಪ್ರಯಾಣಿಕರು ಮೃತಪಟ್ಟಿದ್ದು, ನಾಲ್ವರು...

Know More

ಚಂಡೀಗಢ: ಹರಿಯಾಣದಲ್ಲಿ ಹೊಸ ಭೂ ಮಾಪನ ಪದ್ಧತಿ ಜಾರಿ

01-Mar-2023 ಹರ್ಯಾಣ

ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ಆಧುನಿಕ ಭೂ ಮಾಪನ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಗುವುದು ಎಂದು ಬುಧವಾರ...

Know More

ಗುರುಗ್ರಾಮ್: ಕ್ಯಾಬ್ ಚಾಲಕನ ಗುಂಡಿಕ್ಕಿ ಹತ್ಯೆ

22-Feb-2023 ಹರ್ಯಾಣ

ಟ್ಯಾಕ್ಸಿ ಚಾಲಕನನ್ನು ಆತನ ಮನೆಯ ಸಮೀಪ ಮೂವರು ಅಪರಿಚಿತ ಶಸ್ತ್ರಸಜ್ಜಿತ ವ್ಯಕ್ತಿಗಳು ಗುಂಡಿಕ್ಕಿ ಕೊಂದಿದ್ದಾರೆ ಎಂದು ಪೊಲೀಸರು...

Know More

ಪಾಣಿಪಟ್: ಹರ್ಯಾಣ ಪ್ರವೇಶಿಸಿದ ರಾಹುಲ್ ಭಾರತ್ ಜೋಡೋ ಯಾತ್ರೆ

06-Jan-2023 ಹರ್ಯಾಣ

ಹೊಸ ವರ್ಷಾಚರಣೆಯ ವೇಳೆ 9 ದಿನಗಳ ಬಿಡುವಿನ ಬಳಿಕ ಜನವರಿ ಮೂರರಿಂದ ಎರಡನೇ ಹಂತ ಪಾದಯಾತ್ರೆ ಆರಂಭವಾಗಿದೆ. ದೆಹಲಿ, ಉತ್ತರ ಪ್ರದೇಶದಲ್ಲಿ ನಡೆದ ಯಾತ್ರೆ ನಿನ್ನೆ ಸಂಜೆ ಹರ್ಯಾಣ ರಾಜ್ಯ...

Know More

ಗುರುಗ್ರಾಮ್: ಅತಿಥಿ ಗೃಹದಲ್ಲಿ ಬ್ಲಾಕ್ ಸಮಿತಿ ಸದಸ್ಯ ಶವವಾಗಿ ಪತ್ತೆ

27-Dec-2022 ಹರ್ಯಾಣ

ಗುರುಗ್ರಾಮದ ಸೆಕ್ಟರ್-31ರಲ್ಲಿರುವ ಅತಿಥಿ ಗೃಹವೊಂದರಲ್ಲಿ ಬಧ್ರಾ ಬ್ಲಾಕ್ ಸಮಿತಿಯ 40 ವರ್ಷದ ಸದಸ್ಯರೊಬ್ಬರು ನಿಗೂಢ ರೀತಿಯಲ್ಲಿ ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ಮಂಗಳವಾರ...

Know More

ಗುರುಗ್ರಾಮ್: 141 ಕೋಟಿ ರೂ.ಗಳ ರಸ್ತೆ ಯೋಜನೆಗಳನ್ನು ಉದ್ಘಾಟಿಸಿದ ಹರಿಯಾಣ ಸಿಎಂ

05-Nov-2022 ಹರ್ಯಾಣ

ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ಶನಿವಾರ ಎರಡು ಯೋಜನೆಗಳನ್ನು ಲೋಕಾರ್ಪಣೆ ಮಾಡಿದರು - ಬಸಾಯಿ ಚೌಕ್‌ನಲ್ಲಿ ಹೊಸದಾಗಿ ನಿರ್ಮಿಸಲಾದ ಮೇಲ್ಸೇತುವೆ ಮತ್ತು ಗುರುಗ್ರಾಮ್‌ನ ಮುಖ್ಯ ಬಸ್ ನಿಲ್ದಾಣದ ಬಳಿ ನಿರ್ಮಿಸಲಾದ ಮಹಾವೀರ್...

Know More

ಹರಿಯಾಣ: ಪ್ರತಿ ಮಂಗಳವಾರ ಅಧಿಕಾರಿಗಳಿಗೆ ಸಭೆ ಇಲ್ಲದ ದಿನ ಎಂದು ಘೋಷಿಸಿದ ರಾಜ್ಯ ಸರ್ಕಾರ

23-Oct-2022 ಹರ್ಯಾಣ

ಚಂಡೀಗಢ ಮತ್ತು ಪಂಚಕುಲದಲ್ಲಿರುವ ಹರಿಯಾಣ ಸಿವಿಲ್ ಸೆಕ್ರೇಟರಿಯೇಟ್ ಮತ್ತು ಮುಖ್ಯ ಕಚೇರಿಗಳಲ್ಲಿ ಸಾರ್ವಜನಿಕರು ಮತ್ತು ಚುನಾಯಿತ ಪ್ರತಿನಿಧಿಗಳಿಗೆ ಅಧಿಕಾರಿಗಳು ಸುಲಭವಾಗಿ ಪ್ರವೇಶಿಸುವುದನ್ನು ಖಚಿತಪಡಿಸಿಕೊಳ್ಳಲು, ಎಲ್ಲಾ ಮಂಗಳವಾರಗಳನ್ನು 'ಸಭೆ ಇಲ್ಲದ ದಿನ' ಎಂದು ಘೋಷಿಸಲು ರಾಜ್ಯ...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು