News Kannada
Sunday, September 24 2023
ಹರ್ಯಾಣ

ಕಾಲುವೆಗೆ ಉರುಳಿದ ಬಸ್‌: ಕನಿಷ್ಠ 8 ಮಂದಿ ಸಾವು

At least 8 killed as bus falls into canal
Photo Credit : News Kannada

ಚಂಡೀಗಢ: ಇಲ್ಲಿನ ಮುಕ್ತಸರ್‌ ಜಿಲ್ಲೆಯಲ್ಲಿರುವ ಸರ್‌ ಹಿಂದ್‌ ಫೀಡರ್‌ ಕಾಲುವೆಗೆ ಮಂಗಳವಾರ ಬಸ್‌ ಉರುಳಿದ ಪರಿಣಾಮ 8 ಮಂದಿ ಸಾವಿಗೀಡಾಗಿದ್ದು, ಹಲವರು ಕೊಚ್ಚಿ ಹೋಗಿರುವ ಶಂಕೆ ವ್ಯಕ್ತವಾಗಿದೆ.

ಬಸ್‌ ನಲ್ಲಿ 35 ಜನರು ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ. ಬ್ರೇಕ್ ಹಾಕಿದಾಗ ಬಸ್ ಸ್ಕಿಡ್ ಆಗಿ ಈ ಅಪಘಾತ ಸಂಭವಿಸಿದೆ. ಘಟನೆಯ ಸಮಯದಲ್ಲಿ ಮಳೆ ಸುರಿಯುತ್ತಿತ್ತು ಎಂಬ ಮಾಹಿತಿಯಿದೆ. ಬಸ್ ಮುಕ್ತಸರದಿಂದ ಕೊಟ್ಕಾಪುರಕ್ಕೆ ಹೋಗುತ್ತಿತ್ತು ರಕ್ಷಣಾ ಕಾರ್ಯಾಚರಣೆಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ತಂಡವನ್ನು ಕರೆಸಲಾಗಿದೆ.

ಕಾಲುವೆಯಲ್ಲಿ ನೀರಿನಪ್ರವಾಹದಿಂದ ಕೆಲವು ಪ್ರಯಾಣಿಕರು ಕೊಚ್ಚಿ ಹೋಗಿರಬಹುದು ಎಂಬ ಆತಂಕವಿದೆ. ಅವರನ್ನು ಪತ್ತೆ ಮಾಡುವ ಪ್ರಯತ್ನ ನಡೆಯುತ್ತಿದೆ ಎಂದು ಮುಕ್ತ್ಸಾರ್ ಡೆಪ್ಯುಟಿ ಕಮಿಷನರ್ ರುಹೀ ಡಗ್ ಹೇಳಿದ್ದಾರೆ.

See also  ಉಡುಪಿ: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ರಥೋತ್ಸವ ಸಂಭ್ರಮ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು