News Kannada
Saturday, September 23 2023

ನಿಫಾ ವೈರಸ್: ಸೆ. 18ರಿಂದ ಆನ್‌ಲೈನ್ ಕ್ಲಾಸ್

17-Sep-2023 ಕೇರಳ

ಕೊಯಿಕ್ಕೋಡ್‌ ಜಿಲ್ಲೆಯಲ್ಲಿ ನಿಫಾ ವೈರಸ್‌ ಹೆಚ್ಚಾದ ಹಿನ್ನೆಲೆಯಲ್ಲಿ ಆಂತಕ ಮನೆ ಮಾಡಿದೆ. ಹೀಗಾಗಿ ಸೋಂಕಿನ ಬಗ್ಗೆ ಪ್ರತಿದಿನ ಗಮನಹರಿಲು ರಾಜ್ಯ ಸಕಾರ 19 ವಿಶೇಷ ತಂಡಗಳನ್ನು ರಚನೆ...

Know More

ಕೋಯಿಕ್ಕೋಡ್​​ನಲ್ಲಿರುವ ನಿಫಾ ರೋಗಿಯ ಮನೆಗೆ ತಜ್ಞರ ತಂಡ ಭೇಟಿ

15-Sep-2023 ಕೇರಳ

ಕೋಯಿಕ್ಕೋಡ್: ಕೇಂದ್ರದ ತಜ್ಞರ ತಂಡವು ಇಂದು ಕೋಯಿಕ್ಕೋಡ್​​​​​​ನಲ್ಲಿ ನಿಫಾ ಮೊದಲ ಬಾರಿ ಪತ್ತೆಯಾದ ರೋಗಿಯ ಮನೆಗೆ ಭೇಟಿ...

Know More

ʼಹೆಣ್ಣಿನ ಮಾದರಿಯ ಟ್ರೋಫಿ ನಮ್ಮನ್ನು ಪ್ರಚೋದಿಸುತ್ತದೆʼ: ನಟನಿಂದ ವಿವಾದಾತ್ಮಕ ಹೇಳಿಕೆ

15-Sep-2023 ಕೇರಳ

ಮಲಯಾಳಂ ನಟ ಅಲೆನ್ಸಿಯರ್ ಲೋಪೆಜ್ ಅವರು ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳ ಪ್ರತಿಮೆಯ ಬಗ್ಗೆ ಸ್ತ್ರೀದ್ವೇಷದ ಕಾಮೆಂಟ್‌ ಮಾಡಿದ್ದ ವಿವಾದಕ್ಕೆ...

Know More

ಕೇರಳದಲ್ಲಿ ನಿಫಾ ವೈರಸ್: ಗುಂಡ್ಲುಪೇಟೆ ಗಡಿಯಲ್ಲಿ ಕಟ್ಟೆಚ್ಚರ

14-Sep-2023 ಕೇರಳ

ನಿಫಾ ವೈರಸ್ ಕಾಣಿಸಿಕೊಂಡು ಇಬ್ಬರು ಸಾವನ್ನಪ್ಪಿರುವ ಹಿನ್ನೆಲೆ ತಾಲೂಕಿನ ಗಡಿ ಮೂಲೆಹೊಳೆ ಚೆಕ್ ಪೋಸ್ಟ್ ನಲ್ಲಿ ಆರೋಗ್ಯ ಇಲಾಖೆಯಿಂದ ತಪಾಸಣೆ ಬಿಗಿಗೊಳಿಸಲಾಗಿದ್ದು, ಕೇರಳ ಗಡಿ ಮೂಲಕ ರಾಜ್ಯ ಪ್ರವೇಶಿಸುವ ಪ್ರತಿಯೊಂದು ವಾಹನಗಳಿಗೆ ಸ್ಯಾನಿಟೈಸರ್ ಸಿಂಪಡಣೆ...

Know More

ಕೇರಳದಲ್ಲಿ ಪತ್ತೆಯಾಗಿರುವ ನಿಫಾ ವೈರಾಣು ಬಾಂಗ್ಲಾದ್ದು: ಮರಣದ ಪ್ರಮಾಣ ಹೆಚ್ಚು

13-Sep-2023 ಕೇರಳ

ತಿರುವನಂತಪುರ: ಕೇರಳದಲ್ಲಿ ಪತ್ತೆಯಾಗಿರುವ ನಿಫಾ ವೈರಾಣು ಬಾಂಗ್ಲಾದೇಶದ್ದಾಗಿದ್ದು, ಕಡಿಮೆ ಸಾಂಕ್ರಾಮಿಕ ಎಂದು ತಿಳಿದುಬಂದಿದೆ. ರಾಷ್ಟ್ರೀಯ ವೈರಾಲಜಿ ಸಂಸ್ಥೆ ಪುಣೆಯ ತಂಡ ಕೇರಳಕ್ಕೆ ಆಗಮಿಸಲಿದ್ದು, ಮೊಬೈಲ್ ಲ್ಯಾಬ್ ನ್ನು ಕೋಯಿಕ್ಕೋಡ್ ವೈದ್ಯಕೀಯ ಕಾಲೇಜಿನಲ್ಲಿ ಸ್ಥಾಪಿಸಿ ನಿಫಾ...

Know More

ಕೇರಳದಲ್ಲಿ ನಿಫಾ ಆತಂಕ: ಏಳು ಕಂಟೈನ್‌ಮೆಂಟ್‌ ವಲಯಗಳ ಘೋಷಣೆ

13-Sep-2023 ಕೇರಳ

ಕೇರಳದಲ್ಲಿ ನಿಫಾ ವೈರಸ್‌ ಅಬ್ಬರ ಹೆಚ್ಚಿದ್ದು, ಕೋಝಿಕೋಡ್‌ನಲ್ಲಿ ಇಬ್ಬರು ಸಾವನ್ನಪ್ಪಿದ ಬಳಿಕ ವೈರಸ್‌ ಆತಂಕ ಹೆಚ್ಚಿದೆ. ಈ ನಡುವೆ ಕೇರಳ ಸರ್ಕಾರ ಕೋಝಿಕೋಡ್‌ನಲ್ಲಿ ಏಳು ಗ್ರಾಮ ಪಂಚಾಯಿತಿಗಳನ್ನು ಕಂಟೈನ್‌ ಮೆಂಟ್‌ ವಲಯಗಳಾಗಿ ಘೋಷಣೆ ಮಾಡಿದೆ....

Know More

ಕೇರಳದಲ್ಲಿ ಮತ್ತೆ ನಿಫಾ ಅಬ್ಬರ, ಆತಂಕ ಹೆಚ್ಚಿಸಿದ ಇಬ್ಬರ ಸಾವು

12-Sep-2023 ಕೇರಳ

ಕೇರಳದಲ್ಲಿ ಮತ್ತೊಮ್ಮೆ ನಿಫಾ ವೈರಸ್‌ ಅಬ್ಬರ ಹೆಚ್ಚಾಗಿದೆ. ಕೋಯಿಕ್ಕೋಡ್‌ ಜಿಲ್ಲೆಯಲ್ಲಿ ಸಂಭವಿಸಿರುವ ಎರಡು ಸಾವುಗಳು ನಿಪಾ ವೈರಸ್ ಪ್ರಕರಣ ಇರಬಹುದು ಎಂಬ ಶಂಕೆಯೊಂದಿಗೆ ಕೇರಳ ಆರೋಗ್ಯ ಇಲಾಖೆ ಎಚ್ಚರಿಕೆ ಸಂದೇಶ ಹೊರಡಿಸಿದೆ. ಈ ನಿಟ್ಟಿನಲ್ಲಿ...

Know More

ಟೇಕಾಫ್‌ ಆದ ಮರುಕ್ಷಣದಲ್ಲಿಯೇ ಲ್ಯಾಂಡ್‌ ಆದ ವಿಮಾನ: ಬೆಂಗಳೂರಿಗೆ ಹೊರಟಿದ್ದ ವಿಮಾನಕ್ಕೆ ಆಗಿದ್ದೇನು

11-Sep-2023 ಕೇರಳ

168 ಪ್ರಯಾಣಿಕರಿದ್ದ ಏರ್ ಏಷ್ಯಾ ವಿಮಾನವು ಕೊಚ್ಚಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕಾಫ್ ಆದ ಮರುಕ್ಷಣದಲ್ಲಿ ಹಿಂದಿರುಗಿ ಲ್ಯಾಂಡ್‌...

Know More

ಕೇರಳದ ದೇವಸ್ಥಾನಕ್ಕೆ ಭೇಟಿ ನೀಡಿದ ಇಸ್ರೊ ಅಧ್ಯಕ್ಷ ಎಸ್ ಸೋಮನಾಥ್

27-Aug-2023 ಕೇರಳ

ತಿರುವನಂತಪುರಂ: ವಿಜ್ಞಾನ ಮತ್ತು ನಂಬಿಕೆ ಎರಡು ವಿಭಿನ್ನ ಘಟಕಗಳು ಮತ್ತು ಎರಡನ್ನು ಬೆರೆಸುವ ಅಗತ್ಯವಿಲ್ಲ ಎಂದು ಇಸ್ರೋ ಮುಖ್ಯಸ್ಥರು ಹೇಳಿದರು...

Know More

ನಿಯಂತ್ರಣ ತಪ್ಪಿ ಕಂದಕಕ್ಕೆ ಬಿದ್ದ ಜೀಪ್: 9 ಸಾವು

25-Aug-2023 ಕೇರಳ

ತೋಟದ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದಾಗ ಜೀಪ್ ಪಲ್ಟಿಯಾಗಿ ಕಂದಕಕ್ಕೆ ಬಿದ್ದು 9 ಮಂದಿ ಸಾವಿಗೀಡಾಗಿರುವ ಘಟನೆ ಕೇರಳದ ವಯನಾಡ್ ಜಿಲ್ಲೆಯ ಮಾನಂತವಾಡಿಯಲ್ಲಿ ನಡೆದಿದೆ. ಜೀಪಿನಲ್ಲಿ 12 ಮಂದಿ ಇದ್ದರು. ಗಾಯಗೊಂಡ ಮೂವರನ್ನು ವಯನಾಡ್ ವೈದ್ಯಕೀಯ ಕಾಲೇಜಿಗೆ...

Know More

ಕಣ್ಣೂರು ವಿಶ್ವವಿದ್ಯಾಲಯ ಪಠ್ಯ, ಏನಿದು ವಿವಾದ

24-Aug-2023 ಕೇರಳ

ಕಣ್ಣೂರು ವಿವಿಯ ಪಠ್ಯವೊಂದು ಇದೀಗ ವಿವಾದಕ್ಕೆ ಈಡಾಗಿದೆ. ಕಣ್ಣೂರು ವಿವಿಯು ಇಂಗ್ಲಿಷ್‌ ಸಿಲೆಬಸ್‌ ಗೆ ಸಿಪಿಐಎಂ ನಾಯಕಿ, ಶಾಸಕಿ, ಮಾಜಿ ಸಚಿವೆ ಕೆ.ಕೆ. ಶಶಿಕಲಾ ಅವರ ಮೈ ಲೈಫ್‌ ಆಸ್‌ ಎ ಕಾಮ್ರೇಡ್‌ ಪಠ್ಯ...

Know More

ಕೇರಳದಲ್ಲಿ ಆಫ್ರಿಕನ್‌ ಹಂದಿ ಜ್ವರ, ಹಂದಿಗಳನ್ನು ಕೊಲ್ಲಲು ಜಿಲ್ಲಾಧಿಕಾರಿ ಆದೇಶ

19-Aug-2023 ಕೇರಳ

ಕೇರಳದ ಕಣ್ಣೂರು ಜಿಲ್ಲೆಯ ಕಣಿಚಾರ್‌ ನಲ್ಲಿ ಆಫ್ರಿಕನ್‌ ಹಂದಿ ಜ್ವರ ಪತ್ತೆಯಾಗಿದೆ. ಮಲೆಯಂಪಾಡಿಯಲ್ಲಿರುವ ಫಾರ್ಮ್‌ ಒಂದರಲ್ಲಿ ಹಂದಿ ಜ್ವರ ಪತ್ತೆಯಾಗಿದ್ದನ್ನು ಪಶುಸಂಗೋಪನೆ ಅಧಿಕಾರಿಗಳು...

Know More

ನೀಚ ಕೃತ್ಯ ಎಸಗಿದ ಎಂಜಿನಿಯರ್: ಬುರ್ಕಾ ಹಾಕಿ ಲೇಡಿಸ್​ ಟಾಯ್ಲೆಟ್​ಗೆ ಎಂಟ್ರಿಕೊಟ್ಟು ಲಾಕ್

18-Aug-2023 ಕೇರಳ

ಬುರ್ಕಾ ಹಾಕಿಕೊಂಡು ಮಹಿಳೆಯರ ವಾಶ್​ರೂಮ್​ಗೆ ಹೋಗಿ ಮೊಬೈಲ್​ನಲ್ಲಿ ವಿಡಿಯೋ ಮಾಡುತ್ತಿದ್ದ ರೊಬೊಟಿಕ್ಸ್ ಎಂಜಿನಿಯರಿಂಗ್ ಉದ್ಯೋಗಿಯನ್ನು ಕೇರಳ ಪೊಲೀಸರು ಅರೆಸ್ಟ್​...

Know More

ಕೇರಳದಲ್ಲಿ ಮೂರು ರೈಲುಗಳ ಮೇಲೆ ಕಲ್ಲು ತೂರಾಟ!

14-Aug-2023 ಕೇರಳ

ಕೇರಳದ ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳ ಮೂಲಕ ಸಂಚರಿಸುತ್ತಿದ್ದ ಮೂರು ರೈಲುಗಳ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ ಎಂದು ಅಧಿಕಾರಿಗಳು ಸೋಮವಾರ...

Know More

ಹುಡುಗಿಯರಿಗೆ ಹಾಸ್ಟೆಲ್‌ ಎಂಟ್ರಿ ಟೈಮ್‌ 6.30: ಹೈಕೋರ್ಟ್‌ ಮೆಟ್ಟಿಲೇರಿದ ಕಾಲೇಜು ವಿದ್ಯಾರ್ಥಿನಿಯರು

12-Aug-2023 ಕೇರಳ

ಸಂಜೆ 6.30ರೊಳಗೆ ಹಾಸ್ಟೆಲ್‌ ನಲ್ಲಿರಬೇಕು ಎಂಬ ಎರ್ನಾಕುಲಂನಲ್ಲಿರುವ ಮಾರ್ ಅಥಾನಾಸಿಯಸ್ ಕಾಲೇಜು ಆಡಳಿತ ಮಂಡಳಿಯ ನಿರ್ಧಾರವನ್ನು ವಿರೋಧಿಸಿ ಕನಿಷ್ಠ 33 ವಿದ್ಯಾರ್ಥಿನಿಯರು ಕೇರಳ ಹೈಕೋರ್ಟ್‌...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು