News Kannada
Saturday, September 23 2023
ಮಧ್ಯ ಪ್ರದೇಶ

108 ಅಡಿ ಎತ್ತರದ ‘ಆದಿ ಶಂಕರಾಚಾರ್ಯ’ ಪ್ರತಿಮೆ ಅನಾವರಣ

21-Sep-2023 ಮಧ್ಯ ಪ್ರದೇಶ

ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಗುರುವಾರ ಓಂಕಾರೇಶ್ವರದಲ್ಲಿ 'ಆದಿ ಶಂಕರಾಚಾರ್ಯ' ಅವರ 108 ಅಡಿ ಬೃಹತ್ ಪ್ರತಿಮೆಯನ್ನು...

Know More

ಹೃದಯಾಘಾತಕ್ಕೆ ಒಳಗಾಗಿ ವಿಮಾನದಲ್ಲಿಯೇ ಪ್ರಯಾಣಿಕ ಸಾವು

19-Sep-2023 ಮಧ್ಯ ಪ್ರದೇಶ

ಜಬಲ್‌ಪುರ್-ನವದೆಹಲಿ ಇಂಡಿಗೋ ವಿಮಾನದಲ್ಲಿ ಸೋಮವಾರ ಪ್ರಯಾಣಿಕನೊಬ್ಬ ಹೃದಯ ಸ್ತಂಭನಕ್ಕೆ ಒಳಗಾಗಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು...

Know More

ಸನಾತನ ಧರ್ಮಕ್ಕೆ ಹೆದರಿ ಇಂಡಿಯಾ ರ‍್ಯಾಲಿ ರದ್ದು?

16-Sep-2023 ಮಧ್ಯ ಪ್ರದೇಶ

ಅಕ್ಟೋಬರ್ ಮೊದಲ ವಾರದಲ್ಲಿ ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನಲ್ಲಿ ಪ್ರತಿಪಕ್ಷ ಭಾರತ ಮೈತ್ರಿಕೂಟದ ಉದ್ದೇಶಿತ ರ‍್ಯಾಲಿಯನ್ನು ರದ್ದುಗೊಳಿಸಲಾಗಿದೆ ಎಂದು ಕಾಂಗ್ರೆಸ್‌ ಉನ್ನತ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಹೇಳಿದ್ದಾರೆ. ಆದರೆ ಕಾಂಗ್ರೆಸ್ ಅಧ್ಯಕ್ಷರು...

Know More

ನದಿಯಲ್ಲಿ ಮುಳುಗಿ ಐವರು ಮಕ್ಕಳು ದುರಂತ ಅಂತ್ಯ

02-Sep-2023 ಮಧ್ಯ ಪ್ರದೇಶ

ಮಧ್ಯಪ್ರದೇಶ ನರ್ಮದಪುರಂ ಜಿಲ್ಲೆಯಲ್ಲಿ ಶನಿವಾರ ನದಿಯಲ್ಲಿ ಮುಳುಗಿ ಕನಿಷ್ಠ ಐವರು ಮಕ್ಕಳು ನದಿಯಲ್ಲಿ ಮುಳುಗಿ...

Know More

ಶಾಲೆಯಲ್ಲಿ ಬಾಲಕನ ಮೇಲೆ ಅಟೆಂಡರ್ ನಿಂದ ಲೈಂಗಿಕ ಕಿರುಕುಳ: ಆರೋಪಿ ಬಂಧನ

25-Aug-2023 ಮಧ್ಯ ಪ್ರದೇಶ

ಮಧ್ಯಪ್ರದೇಶದ ಶಾಲೆಯೊಂದರಲ್ಲಿ 13 ವರ್ಷ ಅಪ್ರಾಪ್ತ ಬಾಲಕನಿಗೆ ಅಟೆಂಡರ್ ಲೈಂಗಿಕ ಕಿರುಕುಳ ನೀಡಿದ ಘಟನೆ ಬೆಳಕಿಗೆ ಬಂದಿದ್ದು, ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿಯನ್ನು ರವೀಂದ್ರ ಸೇನ್ (43) ಎಂದು...

Know More

ನಾಲ್ಕು ಕಾಲುಗಳ ಹೆಣ್ಣು ಮಗು ಜನನ: ಫೋಟೋ ವೈರಲ್

22-Aug-2023 ಮಧ್ಯ ಪ್ರದೇಶ

ಮಧ್ಯಪ್ರದೇಶ: ಮಧ್ಯಪ್ರದೇಶದ ವಿದಿಶಾದಲ್ಲಿ ಅಚ್ಚರಿಯ ಘಟನೆಯೊಂದು ಬೆಳಕಿಗೆ ಬಂದಿದೆ. ಇಲ್ಲಿನ ಮಹಿಳೆಯೊಬ್ಬರು ನಾಲ್ಕು ಕಾಲುಗಳಿರುವ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಮಗು ಆರೋಗ್ಯವಾಗಿದ್ದಾಳೆ. ಆದರೆ ವೈದ್ಯರು ಬಾಲಕಿಯನ್ನು ಉತ್ತಮ ಚಿಕಿತ್ಸೆಗಾಗಿ ಭೋಪಾಲ್‌ಗೆ ಕಳುಹಿಸಿದ್ದಾರೆ ಎಂದು...

Know More

300 ಯುನಿಟ್​ವರೆಗೆ ಉಚಿತ ವಿದ್ಯುತ್ ಘೋಷಿಸಿದ ಕೇಜ್ರಿವಾಲ್

21-Aug-2023 ಮಧ್ಯ ಪ್ರದೇಶ

ಮಧ್ಯಪ್ರದೇಶ: ಮಧ್ಯಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಆಮ್​ ಆದ್ಮಿ ಪಕ್ಷ ಗೆಲುವು ಸಾಧಿಸಿದರೆ 300 ಯುನಿಟ್​ ವಿದ್ಯುತ್ ಉಚಿತವಾಗಿ ನೀಡುವ ಭರವಸೆಯನ್ನು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್...

Know More

ಮಧ್ಯಪ್ರದೇಶಕ್ಕೂ ಕರ್ನಾಟಕ ಮಾಡೆಲ್‌: ಸಾಲಮನ್ನಾ ಸೇರಿದಂತೆ ಪಂಚ ಭಾಗ್ಯ

19-Aug-2023 ಮಧ್ಯ ಪ್ರದೇಶ

ಉಚಿತ ಭಾಗ್ಯಗಳ ಮೂಲಕ ಕರ್ನಾಟಕದಲ್ಲಿ ಭರ್ಜರಿ ಯಶಸ್ಸು ಕಂಡಿರುವ ಕಾಂಗ್ರೆಸ್‌ ಪಕ್ಷ ಮಧ್ಯಪ್ರದೇಶದಲ್ಲಿಯೂ ಅದೇ ಸೂತ್ರವನ್ನು ಪಾಲಿಸಲು ಮುಂದಾಗಿದೆ. ಆಡಳಿತ ನಡೆಸುತ್ತಿರುವ ಬಿಜೆಪಿಯ ವಿರುದ್ಧ ಭ್ರಷ್ಟಾಚಾರದ ಸರಣಿ ಆರೋಪಗಳನ್ನು ಮಾಡಿರುವ ಕಾಂಗ್ರೆಸ್‌ ಉಚಿತ ಕೊಡುಗೆಗಳ...

Know More

ಸಾಕು ನಾಯಿಗಳ ವಿಚಾರಕ್ಕೆ ಜಗಳ: ಇಬ್ಬರನ್ನು ಗುಂಡಿಕ್ಕಿ ಕೊಂದ ಹೋಮ್‌ಗಾರ್ಡ್‌

18-Aug-2023 ಮಧ್ಯ ಪ್ರದೇಶ

ಸಾಕುನಾಯಿ ವಿಚಾರಕ್ಕಾಗಿ ನಡೆದ ಜಗಳವು ಇಬ್ಬರ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಮಧ್ಯಪ್ರದೇಶದ ಇಂದೋರ್ ನಲ್ಲಿ...

Know More

ಭೋಪಾಲ್: ವಂದೇ ಭಾರತ್‌ ಗೆ ಕಲ್ಲು ತೂರಿದವನ ಸೆರೆ

14-Aug-2023 ಮಧ್ಯ ಪ್ರದೇಶ

ಮೊರೆನಾ ಪ್ರದೇಶದಲ್ಲಿ ಭೋಪಾಲ್-ನವದೆಹಲಿ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಕಲ್ಲು ತೂರಾಟ ಮಾಡಿದ ವ್ಯಕ್ತಿಯನ್ನು ರೈಲ್ವೆ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಮೊರೆನಾ ಜಿಲ್ಲೆಯ ಬಾನ್ಮೋರ್ ರೈಲು ನಿಲ್ದಾಣದಲ್ಲಿ ಭಾನುವಾರ ಈ ಘಟನೆ ಸಂಭವಿಸಿದ್ದು, ಸಿಸಿಟಿವಿ ದೃಶ್ಯಾವಳಿಗಳ...

Know More

ಬಿಜೆಪಿ ವಿರುದ್ಧ 50% ಕಮಿಷನ್ ಆರೋಪ: ಪ್ರಿಯಾಂಕಾ ಗಾಂಧಿ ವಿರುದ್ಧ ಕೇಸ್

13-Aug-2023 ಮಧ್ಯ ಪ್ರದೇಶ

ಮಧ್ಯಪ್ರದೇಶದ ಬಿಜೆಪಿ ವಿರುದ್ಧ 50% ಕಮಿಷನ್ ಆರೋಪ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ಸಂಸದ ಕಾಂಗ್ರೆಸ್ ಮುಖ್ಯಸ್ಥ ಕಮಲ್ ನಾಥ್ ಹಾಗೂ ಮಾಜಿ ಕೇಂದ್ರ ಸಚಿವ ಅರುಣ್ ಯಾದವ್ ಸೇರಿದಂತೆ...

Know More

ವಿಡಿಯೋ ವೈರಲ್: ಹ್ಯಾಂಡ್ ಬ್ರೇಕ್ ಮಿಸ್ಸಾಗಿ ಜಲಪಾತಕ್ಕೆ ಬಿದ್ದ ಕಾರು

08-Aug-2023 ಮಧ್ಯ ಪ್ರದೇಶ

ಇಂದೋರ್‌: ಕಾರೊಂದು ಜಲಪಾತಕ್ಕೆ ಬಿದ್ದಿರೋ ಘಟನೆ ಇಂದೋರ್‌ನಲ್ಲಿ ಸಂಭವಿಸಿದೆ. ಹ್ಯಾಂಡ್ ಬ್ರೇಕ್ ಹಾಕದೇ ಜಲಪಾತದ ಮೇಲೆ ಕಾರನ್ನು...

Know More

ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಹೆಣ್ಣು ಚೀತಾ ಸಾವು

02-Aug-2023 ಮಧ್ಯ ಪ್ರದೇಶ

ಮಧ್ಯಪ್ರದೇಶ: ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ನಿರಂತರವಾಗಿ ಚೀತಾಗಳು ಸಾವನ್ನಪ್ಪುತ್ತಿವೆ. ಆಫ್ರಿಕಾದಿಂದ ತಂದ ಕೆಲವು ಹೆಣ್ಣು ಚಿರತೆಗಳಲ್ಲಿ ಧಾತ್ರಿ ಕೂಡ ಒಂದು. ಅದು ಕೂಡ ಶವವಾಗಿ ಪತ್ತೆಯಾಗಿದೆ ಎಂದು ಬುಧವಾರ ಅಧಿಕೃತ ಪ್ರಕಟಣೆ ತಿಳಿಸಿದೆ. ಸಾವಿಗೆ...

Know More

ವಿಡಿಯೋ: ಖಾಕಿ ಎದುರೇ ಲಂಚ ಪಡೆದ 5,000ರೂ. ಹಣ ನುಂಗಿದ ಅಧಿಕಾರಿ

25-Jul-2023 ಮಧ್ಯ ಪ್ರದೇಶ

ಮಧ್ಯಪ್ರದೇಶ: ಮಧ್ಯಪ್ರದೇಶದ ಕಟ್ನಿಯಲ್ಲಿ ಕಂದಾಯ ಇಲಾಖೆಯ ಅಧಿಕಾರಿಯೊಬ್ಬರು ಲೋಕಾಯುಕ್ತದ ವಿಶೇಷ ಪೊಲೀಸ್ ತಂಡವನ್ನು ಕಂಡು ಲಂಚವಾಗಿ ತೆಗೆದುಕೊಂಡ ಹಣವನ್ನು ನುಂಗಿದ ವಿಲಕ್ಷಣ ಘಟನೆ...

Know More

ವ್ಯಕ್ತಿಯನ್ನು ಅರೆಬೆತ್ತಲೆ ಮಾಡಿ ಬಾಯಿಯಿಂದ ಶೂ ಎತ್ತಲು ಒತ್ತಾಯಿಸಿದ ವಿಡಿಯೋ ವೈರಲ್

24-Jul-2023 ಮಧ್ಯ ಪ್ರದೇಶ

ಮಧ್ಯಪ್ರದೇಶ: ರೇವಾ ಲ್ಲೆಯಲ್ಲಿ 34 ವರ್ಷದ ವ್ಯಕ್ತಿಯೊಬ್ಬನನ್ನು ಅರೆಬೆತ್ತಲೆ ಮಾಡಿ, ಆತನ ಮೇಲೆ ಹಲ್ಲೆ ನಡೆಸಿ ಬಾಯಿಯಿಂದ ಶೂ ಎತ್ತಿಕೊಳ್ಳುವಂತೆ ಒತ್ತಾಯಿಸಿದ ಘಟನೆ ನಡೆದಿದೆ. ಈ ಘಟನೆಯ ವಿಡಿಯೊ ವೈರಲ್ ಆದ ಬಳಿಕ ಪ್ರಮುಖ...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು