News Kannada
Sunday, March 26 2023

ಮಹಾರಾಷ್ಟ್ರ

ಮಹಾರಾಷ್ಟ್ರ: ಪಂಡರಾಪುರ ವಿಠೋಭ ದೇವಸ್ಥಾನಕ್ಕೆ ಕಾಶೀ ಶ್ರೀ ಭೇಟಿ

12-Mar-2023 ಮಹಾರಾಷ್ಟ್ರ

ಮಹಾರಾಷ್ಟ್ರದ ಪಂಡರಾಪುರದಲ್ಲಿರುವ ಪುರಾಣ ಪ್ರಸಿದ್ಧ ಶ್ರೀ ವಿಠೋಭ ದೇವಸ್ಥಾನಕ್ಕೆ ಕಾಶೀಮಠಾಧೀಶರಾದ ಪರಮಪೂಜ್ಯ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರು ಭೇಟಿ...

Know More

ನಾಗಪುರ: ಮಹಾರಾಷ್ಟ್ರ ಹೆದ್ದಾರಿಯಲ್ಲಿ ವಿಶ್ವದ ಮೊದಲ ಬಿದಿರು “ಬಾಹುಬಲಿ” ರಸ್ತೆ ತಡೆಪಟ್ಟಿ ನಿರ್ಮಾಣ

04-Mar-2023 ಮಹಾರಾಷ್ಟ್ರ

ಪೂರ್ವ ಮಹಾರಾಷ್ಟ್ರದ ವಿದರ್ಭ ಪ್ರದೇಶದ ವಾಣಿ-ವರೋರಾ ಹೆದ್ದಾರಿಯಲ್ಲಿ ವಿಶ್ವದ ಮೊದಲ 200 ಮೀಟರ್ ಉದ್ದದ ಬಿದಿರು ಕ್ರ್ಯಾಶ್ ಬ್ಯಾರಿಯರ್ ನಿರ್ಮಾಣವಾಗಿದೆ ಎಂದು ಅಧಿಕಾರಿಗಳು ಶನಿವಾರ...

Know More

ಮಲಬಾರ್ ವಿಶ್ವರಂಗ ಪುರಸ್ಕಾರ-2023ಕ್ಕೆ ಹಿರಿಯ ರಂಗನಟ ಮೋಹನ್ ಮಾರ್ನಾಡ್ ಆಯ್ಕೆ

01-Mar-2023 ಮನರಂಜನೆ

ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿ ಹಾಗೂ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ವತಿಯಿಂದ ಪ್ರದಾನ ಮಾಡುತ್ತಿರುವ 2023ನೇ ಸಾಲಿನ ಮಲಬಾರ್ `ವಿಶ್ವರಂಗ' ಪುರಸ್ಕಾರಕ್ಕೆ ರಾಜ್ಯ ಮತ್ತು ಹೊರರಾಜ್ಯದ ಐವರು ಹಿರಿಯ ರಂಗಕರ್ಮಿಗಳು...

Know More

ಮುಂಬೈ ಹಳಿ ತಪ್ಪಿದ ಲೋಕಲ್ ರೈಲಿನ ಮೂರು ಬೋಗಿಗಳು, ಯಾವುದೇ ಪ್ರಾಣಹಾನಿ ಇಲ್ಲ

28-Feb-2023 ಮಹಾರಾಷ್ಟ್ರ

ಮುಂಬೈ ಉಪನಗರ ಲೋಕಲ್ ರೈಲಿನ ಮೂರು ಬೋಗಿಗಳು ಮಂಗಳವಾರ ಸೆಂಟ್ರಲ್ ರೈಲ್ವೇ (ಸಿಆರ್) ಯುರಾನ್ ಲೈನ್‌ನಲ್ಲಿ ಹಳಿತಪ್ಪಿದ್ದು, ಕಾರಿಡಾರ್‌ನಲ್ಲಿ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ ಎಂದು ಸಿಆರ್ ಅಧಿಕಾರಿಗಳು ತಿಳಿಸಿದ್ದಾರೆ, ಘಟನೆಯಲ್ಲಿ ಯಾವುದೇ...

Know More

ಇರಾನಿ ಕಪ್: ರೆಸ್ಟ್ ಆಫ್ ಇಂಡಿಯಾ ತಂಡದಲ್ಲಿ ಮಯಾಂಕ್ ಮಾರ್ಕಂಡೆ ಬದಲಿಗೆ ಶಮ್ಸ್ ಮುಲಾನಿ

28-Feb-2023 ಕ್ರೀಡೆ

ಗಾಯಗೊಂಡಿರುವ ಮಯಾಂಕ್ ಮಾರ್ಕಂಡೆ ಬದಲಿಗೆ ಆಲ್ ರೌಂಡರ್ ಶಮ್ಸ್ ಮುಲಾನಿ ಅವರನ್ನು ಮಾಸ್ಟರ್ ಕಾರ್ಡ್ ಇರಾನಿ ಕಪ್ ಗಾಗಿ ರೆಸ್ಟ್ ಆಫ್ ಇಂಡಿಯಾ (ಆರ್ ಒಐ) ತಂಡದಲ್ಲಿ ಹೆಸರಿಸಲಾಗಿದೆ ಎಂದು ಬಿಸಿಸಿಐ ಮಂಗಳವಾರ...

Know More

ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಪತಿ ದೇವಿಸಿಂಗ್ ಆರ್ ಶೇಖಾವತ್ ನಿಧನ

24-Feb-2023 ಮಹಾರಾಷ್ಟ್ರ

ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರ ಪತಿ ದೇವಿಸಿಂಗ್ ರಣಸಿಂಗ್ ಶೇಖಾವತ್ ಅವರು ಶುಕ್ರವಾರ ಬೆಳಿಗ್ಗೆ ಪುಣೆಯಲ್ಲಿ ನಿಧನರಾದರು ಎಂದು ಅಧಿಕೃತ ಮೂಲಗಳು...

Know More

ಮುಂಬೈ: ಧಾರಾವಿ ಭಾರೀ ಅಗ್ನಿ ಅವಘಡ, ಸಾವು ನೋವಿನ ವರದಿಯಿಲ್ಲ

22-Feb-2023 ಮಹಾರಾಷ್ಟ್ರ

ಧಾರಾವಿಯ ಕಮಲಾ ನಗರ ಮತ್ತು ಶಾಹು ನಗರ ಪ್ರದೇಶಗಳಲ್ಲಿ ಬುಧವಾರ ಮುಂಜಾನೆ ಹಲವಾರು ಸಣ್ಣ ವ್ಯಾಪಾರ ಸಂಸ್ಥೆಗಳಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದೆ ಎಂದು ಬಿಎಂಸಿ ವಿಪತ್ತು ನಿಯಂತ್ರಣ...

Know More

ಮಹಾರಾಷ್ಟ್ರದ ಆರ್ ಎಸ್ ಎಸ್ ಕೇಂದ್ರ ಕಚೇರಿಗೆ ಕಾಶೀಮಠಾಧೀಶರ ಭೇಟಿ

15-Feb-2023 ಮಹಾರಾಷ್ಟ್ರ

ನಾಗಪುರದಲ್ಲಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಧಾನ‌ ಕಚೇರಿಗೆ ಕಾಶೀಮಠಾಧೀಶರಾದ ಪರಮಪೂಜ್ಯ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರು ಬುಧವಾರ ಭೇಟಿ...

Know More

ಮುಂಬೈ-ಅಹ್ಮದಾಬಾದ್ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ, ನಾಲ್ವರ ದುರ್ಮರಣ

31-Jan-2023 ಮಹಾರಾಷ್ಟ್ರ

ಬಸ್ ಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ಸೇರಿದಂತೆ ನಾಲ್ವರು ಮೃತಪಟ್ಟಿರುವ ಘಟನೆ ಮುಂಬೈ-ಅಹ್ಮದಾಬಾದ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ಮುಂಜಾನೆ...

Know More

ಮುಂಬೈ: ರಾಖಿ ಸಾವಂತ್ ತಾಯಿ ಜಯಾ ಭೇಡಾ ನಿಧನ

29-Jan-2023 ಮಹಾರಾಷ್ಟ್ರ

ಎಂಡೊಮೆಟ್ರಿಯಲ್ ಕ್ಯಾನ್ಸರ್ ನಿಂದಾಗಿ ಮುಂಬೈನ ಆಸ್ಪತ್ರೆಯಲ್ಲಿ ತಮ್ಮ ತಾಯಿ ಜಯಾ ಭೇಡಾ ನಿಧನರಾದ ಬಗ್ಗೆ ರಾಖಿ ಸಾವಂತ್ ತಮ್ಮ ಅಭಿಮಾನಿಗಳಿಗೆ ತಿಳಿಸುವ ವೀಡಿಯೊವನ್ನು...

Know More

ಹೊಸದಿಲ್ಲಿ: ಮುಂಬೈನಲ್ಲಿ 36.9 ಕೆ.ಜಿ ಚಿನ್ನ ವಶ

25-Jan-2023 ಮಹಾರಾಷ್ಟ್ರ

ಮುಂಬೈನಲ್ಲಿ ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದ 22 ಕೋಟಿ ರೂ.ಮೌಲ್ಯದ 36.9 ಕೆ.ಜಿ ಹಳದಿ ಲೋಹವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್ಐ) ಬುಧವಾರ...

Know More

ಸತಾರಾ: ಕಣಿವೆಗೆ ಉರುಳಿದ ಟೆಂಪೊ, 10 ಮಂದಿಗೆ ಗಾಯ

14-Jan-2023 ಮಹಾರಾಷ್ಟ್ರ

ಸುಮಾರು 36 ಕಾರ್ಮಿಕರು ಮತ್ತು ಕೆಲವು ಮಕ್ಕಳನ್ನು ಹೊತ್ತ ಟೆಂಪೊವೊಂದು ಮಹಾಬಲೇಶ್ವರ ಬೆಟ್ಟದ ಮುಗ್ದೇವ್ ಗ್ರಾಮದ ಬಳಿ ಕಣಿವೆಗೆ ಉರುಳಿ ಬಿದ್ದಿದೆ ಎಂದು ಅಧಿಕಾರಿಗಳು ಶನಿವಾರ...

Know More

ನಾಸಿಕ್: ಬಸ್-ಟ್ರಕ್ ನಡುವೆ ಅಪಘಾತ 10 ಸಾವು, ತನಿಖೆಗೆ ಸಿಎಂ ಆದೇಶ

13-Jan-2023 ಮಹಾರಾಷ್ಟ್ರ

ಶಿರಡಿ ಸಾಯಿಬಾಬಾ ಭಕ್ತರನ್ನು ಕರೆದೊಯ್ಯುತ್ತಿದ್ದ ಖಾಸಗಿ ಐಷಾರಾಮಿ ಬಸ್ಸೊಂದು ಟ್ರಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ 10 ಮಂದಿ ಮೃತಪಟ್ಟು, ಐವರು ಗಾಯಗೊಂಡಿದ್ದಾರೆ ಎಂದು ಪೊಲೀಸರು...

Know More

ಮುಂಬೈ: ಯೋಗಿ ಅವರ ರೋಡ್ ಶೋ ನಡೆಸುವ ಅಗತ್ಯವನ್ನು ಪ್ರಶ್ನಿಸಿದ ಸಂಜಯ್ ರಾವತ್

05-Jan-2023 ಮಹಾರಾಷ್ಟ್ರ

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮುಂಬೈನಲ್ಲಿ ರೋಡ್ ಶೋ ನಡೆಸುವ ಅಗತ್ಯವನ್ನು ಶಿವಸೇನೆ (ಯುಬಿಟಿ) ಸಂಸದ ಸಂಜಯ್ ರಾವತ್...

Know More

ಮುಂಬಯಿ: ಎರ್ಮಾಳ್ ಹರೀಶ್ ಶೆಟ್ಟಿ ಪ್ರಯತ್ನಕ್ಕೆ ಸಂದ ಫಲ ಎಂದ ನಿಯೋಗ

27-Dec-2022 ಮಹಾರಾಷ್ಟ್ರ

ಮಂಗಳೂರು ಅಲ್ಲಿನ ಕರ್ನಾಟಕ ಪಾಲಿಟೆಕ್ನಿಕ್‌ಗೆ (ಕೆಪಿಟಿ) ಇತ್ತೀಚಿಗೆ ಉತ್ತರ ಮುಂಬಯಿ ಬಿಜೆಪಿ ಉಪಾಧ್ಯಕ್ಷ ಎರ್ಮಾಳ್ ಹರೀಶ್ ಶೆಟ್ಟಿ ಭೇಟಿ ನೀಡಿ ಕೆಲವೊಂದು ಉಪಕರಣ, ಕಟ್ಟಡ ನವೀಕರಣ ಮತ್ತು ಸರಕಾರದ ಸವಲತ್ತುಗಳು ಅಲಭ್ಯವಾಗುತ್ತಿರುವುದರ ಬಗ್ಗೆ ಮಾಹಿತಿ...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು