News Kannada
Thursday, June 01 2023
ಮಹಾರಾಷ್ಟ್ರ

ಸಾವರ್ಕರ್ ಜನ್ಮದಿನ ‘ಸ್ವಾತಂತ್ರ್ಯವೀರ್ ಗೌರವ ದಿನ’ ವಾಗಿ ಆಚರಣೆ: ಶಿಂಧೆ ಘೋಷಣೆ

Maha to celebrate Savarkar's birth anniversary as 'Swatantryaveer Gaurav Day'
Photo Credit : IANS

ಮುಂಬೈ: ವಿನಾಯಕ ಡಿ. ಸಾವರ್ಕರ್ ಅವರ ಜನ್ಮದಿನವಾದ ಮೇ 28 ಅನ್ನು ರಾಜ್ಯಾದ್ಯಂತ ‘ಸ್ವಾತಂತ್ರ್ಯವೀರ್ ಗೌರವ ದಿನ’ ಎಂದು ಆಚರಿಸಲಾಗುವುದು ಎಂದು ಮುಖ್ಯಮಂತ್ರಿ ಏಕನಾಥ್ ಶಿಂಧೆ ಮಂಗಳವಾರ ಹೇಳಿದ್ದಾರೆ.

ವಿನಾಯಕ್ ಡಿ. ಸಾವರ್ಕರ್ ಅವರು ಮೇ 28, 1883 ರಂದು ನಾಸಿಕ್‌ನ ಭಾಗೂರ್‌ನಲ್ಲಿ ಜನಿಸಿದ್ದರು. ಮುಂದಿನ ತಿಂಗಳು ಅವರ 140ನೇ ಜನ್ಮ ದಿನಾಚರಣೆ ನಡೆಯಲಿದೆ. ಈ ಮಹತ್ವದ ಸಂದರ್ಭವನ್ನು ಸ್ಮರಿಸಲು, ಭಾರತದ ಸ್ವಾತಂತ್ರ್ಯ ಚಳವಳಿಗೆ ಸಾವರ್ಕರ್ ಅವರ   ಕೊಡುಗೆ ಎತ್ತಿ ಹಿಡಿಯಲು, ಅವರ ಸಿದ್ಧಾಂತ  ಪ್ರಚಾರ, ಸಾಮಾಜಿಕ ಸುಧಾರಣೆ ಮತ್ತು ಅಸ್ಪೃಶ್ಯತೆ ನಿವಾರಣೆಗಾಗಿ ಅವರ ಪ್ರಯತ್ನಗಳನ್ನು ನೆನಪಿಸಲು ಸರಣಿ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಶಿಂಧೆ ಹೇಳಿದ್ದಾರೆ. ಈ ನಡುವೆ ಸಾವರ್ಕರ್‌ ಅವರಿಗೆ ಭಾರತ ರತ್ನ ನೀಡುವಂತೆ ಶಿವಸೇನೆ ಒತ್ತಾಯಿಸಿದೆ.

See also  ಮಹಾರಾಷ್ಟ್ರದಲ್ಲಿ 26,538, ಕೋವಿಡ್ ಪ್ರಕರಣಗಳು ದೃಢ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

30409

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು