News Kannada
Saturday, September 23 2023
ಒಡಿಸ್ಸಾ

ಒಡಿಶಾದಲ್ಲಿ ಸಿಡಿಲಿನ ಆಘಾತಕ್ಕೆ 10 ಮಂದಿ ಸಾವು

03-Sep-2023 ಒಡಿಸ್ಸಾ

ಒಡಿಶಾದ ಆರು ಜಿಲ್ಲೆಗಳಲ್ಲಿ ಶನಿವಾರ ಸಿಡಿಲಿನ ಆಘಾತಕ್ಕೆ ಕನಿಷ್ಠ 10 ಜನರು ಸಾವನ್ನಪ್ಪಿದ್ದು, ಹಲವರು...

Know More

ಅಪರೂಪಕ್ಕೊಮ್ಮೆ ಮಾತ್ರ ಕಾಣ ಸಿಗುವ ಕರಿವ್ಯಾಘ್ರನ ಭಯಾನಕ ದೃಶ್ಯ ಸೆರೆ

06-Aug-2023 ಒಡಿಸ್ಸಾ

ಒಡಿಶಾ: ಒಡಿಶಾದ ಮಯೂರ್ ಬಂಜ್ ಜಿಲ್ಲೆಯಲ್ಲಿನ ಸಿಮ್ಲಿಪಾಲ್ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಮೆಲಾನಿಸ್ಟಿಕ್ ಹುಲಿಯೊಂದು ಅಪರೂಪಕ್ಕೆ ಕಾಣಿಸಿಕೊಂಡಿದೆ. ನೋಡಲು ಭಯಾನಕವಾಗಿರುವ ಈ ಹುಲಿಯು ಕ್ಯಾಮೆರಾ ಕಣ್ಣಿಗೆ ಸೆರೆ ಸಿಕ್ಕಿರೋದು ಅಪರೂಪ. ನೋಡಲು ಭಯಾನಕವಾಗಿ...

Know More

ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಕೈಚಲಕದಲ್ಲಿ ಮೂಡಿದ ‘ಚಂದ್ರಯಾನ-3’

14-Jul-2023 ಒಡಿಸ್ಸಾ

ಪುರಿ: ಪ್ರಸಿದ್ಧ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಕೈಯ್ಯಲ್ಲಿ ಚಂದ್ರಯಾನ-3 ಚಿತ್ರ ಅರಳಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಇಂದು ಚಂದ್ರಯಾನ -3 ಅನ್ನು...

Know More

ಒಡಿಶಾ ರೈಲು ದುರಂತ ಏಳು ಸಿಬ್ಬಂದಿ ಅಮಾನತು

12-Jul-2023 ಒಡಿಸ್ಸಾ

ಒಡಿಶಾ ತ್ರಿವಳಿ ರೈಲು ದುರಂತಕ್ಕೆ ಸಂಬಂಧಿಸಿದಂತೆ ಬಂಧಿತ ಮೂವರು ಸಿಬ್ಬಂದಿ ಸೇರಿದಂತೆ ಏಳು ರೈಲ್ವೆ ಅಧಿಕಾರಿಗಳನ್ನು ಭಾರತೀಯ ರೈಲ್ವೆ...

Know More

ಮಾಧ್ಯಮ ಲೋಕದ ಹೊಸಸಂಚಲನ, ಏನಿದು ಎಐ ತಂತ್ರಜ್ಞಾನದ ನ್ಯೂಸ್‌ ಆ್ಯಂಕರ್

11-Jul-2023 ಒಡಿಸ್ಸಾ

ಒಡಿಶಾದ ಸುದ್ದಿ ವಾಹಿನಿಯೊಂದು ಎಐ ಆಧಾರಿತ ನಿರೂಪಕಿಯನ್ನು ಪರಿಚಯಿಸಿದ್ದು, ಮಾಧ್ಯಮ ಲೋಕದಲ್ಲಿ ಹೊಸ ಸಂಚಲನ...

Know More

ಇಂದು ಒಡಿಶಾಗೆ ಭೇಟಿ ನೀಡಲಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ

22-Jun-2023 ಒಡಿಸ್ಸಾ

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಎರಡು ದಿನಗಳ ಒಡಿಶಾ ಪ್ರವಾಸಕ್ಕಾಗಿ ಗುರುವಾರ ಜಾರ್ಸುಗುಡ...

Know More

ಒಡಿಶಾದಲ್ಲಿ ಮತ್ತೊಂದು ಭೀಕರ ರೈಲು ದುರಂತ: ರೈಲ್ವೆ ಕೋಚ್‌ ಕೆಳಗೆ ಸಿಲುಕಿ ನಾಲ್ವರು ಸಾವು

07-Jun-2023 ಒಡಿಸ್ಸಾ

ಇಡೀ ಜಗತ್ತನ್ನು ಬೆಚ್ಚಿ ಬೀಳಿಸಿದ ಒಡಿಶಾದಲ್ಲಿ ಸಂಭವಿಸಿದ ಭೀಕರ ರೈಲು ದುರಂತದ ಕೆಲವೇ ದಿನಗಳ ಅಂತರದಲ್ಲಿ ಎಂಜಿನ್‌ ರಹಿತ ಗೂಡ್ಸ್ ರೈಲ್ವೆ ಕೋಚ್‌ ಅಡಿಗೆ ಸಿಲುಕಿ ನಾಲ್ವರು...

Know More

ಒಡಿಶಾದ ಬರ್ಗರ್ ನಲ್ಲಿ ಹಳಿ ತಪ್ಪಿದ ಮತ್ತೊಂದು ರೈಲು!

05-Jun-2023 ಒಡಿಸ್ಸಾ

ಬಾಲಸೋರ್‌ನಲ್ಲಿ ತ್ರಿವಳಿ ರೈಲು ದುರಂತ ಸಂಭವಿಸಿದ ಕೇವಲ ಮೂರು ದಿನಗಳ ಅಂತರದಲ್ಲಿ ಒಡಿಶಾದ ಬರ್ಗಢ ಜಿಲ್ಲೆಯಲ್ಲಿ ಖಾಸಗಿ ಕಂಪನಿಯೊಂದರ ಸರಕು ರೈಲು ಹಳಿತಪ್ಪಿದೆ ಎಂದು ಅಧಿಕಾರಿಗಳು ಸೋಮವಾರ...

Know More

ಒಡಿಶಾದಲ್ಲಿ ಭೀಕರ ರೈಲು ಅಪಘಾತ : ಕನಿಷ್ಠ 233 ಸಾವು, 900ಕ್ಕೂ ಅಧಿಕ ಮಂದಿಗೆ ಗಾಯ

03-Jun-2023 ಒಡಿಸ್ಸಾ

ಭುವನೇಶ್ವರ: ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ಶುಕ್ರವಾರ ಕೋರಮಂಡಲ್ ಎಕ್ಸ್‌ಪ್ರೆಸ್ ರೈಲು ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದ ಘಟನೆಯಲ್ಲಿ 120 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಅಪಘಾತ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಮೇಲ್ವಿಚಾರಣೆ ಮಾಡುತ್ತಿರುವ ಒಡಿಶಾ ಅಗ್ನಿಶಾಮಕ...

Know More

ಅಬ್ಬಬ್ಬಾ 1,500 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್‌ ನಾಶ ಪಡಿಸಿದ ನಾರ್ಕೋಟಿಕ್ ಸೆಲ್

26-May-2023 ಒಡಿಸ್ಸಾ

ಕಂದಾಯ ಗುಪ್ತಚರ ಇಲಾಖೆ ಮತ್ತು ನಾರ್ಕೋಟಿಕ್ ಸೆಲ್ ವಶಪಡಿಸಿಕೊಂಡ ಸುಮಾರು 1,500 ಕೋಟಿ ರೂಪಾಯಿ ಮೌಲ್ಯದ ವಿವಿಧ ಮಾದಕ ಮತ್ತು ಸೈಕೋಟ್ರೋಪಿಕ್ ಡ್ರಗ್ಸ್‌ಗಳನ್ನು ಶುಕ್ರವಾರ ತಲೋಜಾದ ಎಂಐಡಿಸಿಯಲ್ಲಿ ಸುಟ್ಟು ನಾಶಪಡಿಸಲಾಗಿದೆ ಎಂದು ಅಧಿಕಾರಿಗಳು...

Know More

ರಾಯಗಢ: ಮುಂಬೈ-ಪುಣೆ ಹೆದ್ದಾರಿಯಲ್ಲಿ ಕಂದಕಕ್ಕೆ ಉರುಳಿದ ಬಸ್ – 12 ಪ್ರಯಾಣಿಕರ ದುರ್ಮರಣ

15-Apr-2023 ಒಡಿಸ್ಸಾ

ಮುಂಬೈ-ಪುಣೆ ಹೆದ್ದಾರಿಯಲ್ಲಿ ಖಾಸಗಿ ಬಸ್ಸೊಂದು ಕಮರಿಗೆ ಬಿದ್ದ ಪರಿಣಾಮ ಕನಿಷ್ಠ 12 ಪ್ರಯಾಣಿಕರು ಸಾವನ್ನಪ್ಪಿದ್ದು, 28 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು...

Know More

ಭುವನೇಶ್ವರ: ಉತ್ಕಲ್ ದಿವಸದಂದು ಒಡಿಶಾದ ಜನತೆಗೆ ಶುಭ ಕೋರಿದ ರಾಷ್ಟ್ರಪತಿ, ಪ್ರಧಾನಿ

01-Apr-2023 ಒಡಿಸ್ಸಾ

ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್, ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಒಡಿಶಾ ಜನತೆಗೆ ಶುಭ...

Know More

ಭುವನೇಶ್ವರ: ಜಾತ್ರೆಗಳಲ್ಲಿ ಅಶ್ಲೀಲ ನೃತ್ಯ, ದ್ವಂದ್ವ ಸಂಭಾಷಣೆಗೆ ಸರ್ಕಾರ ನಿಷೇಧ

07-Mar-2023 ಒಡಿಸ್ಸಾ

ಒಡಿಶಾ ಸರ್ಕಾರವು ಜಾತ್ರೆ ಮತ್ತು ಮೆಲೋಡಿ ಶೋಗಳಲ್ಲಿ ಅಶ್ಲೀಲ ನೃತ್ಯ, ದ್ವಂದ್ವಾರ್ಥದ ಸಂಭಾಷಣೆಗಳು ಮತ್ತು ಇತರ ಅಸಭ್ಯ ವರ್ತನೆಗಳನ್ನು...

Know More

ಭುವನೇಶ್ವರ: ಕೃಷಿಗೆ ಹೊಸ ತಂತ್ರಜ್ಞಾನವನ್ನು ಬಳಸುವಂತೆ ರೈತರಿಗೆ ಸಿಎಂ ಮನವಿ

16-Feb-2023 ಒಡಿಸ್ಸಾ

ರೈತರು ತಮ್ಮ ಕೃಷಿ ಪ್ರಕ್ರಿಯೆಯಲ್ಲಿ ಹೊಸ ಕೃಷಿ ಯಂತ್ರೋಪಕರಣಗಳು ಮತ್ತು ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕು ಎಂದು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಗುರುವಾರ...

Know More

ಭುವನೇಶ್ವರ: ದೇಶದ ನಿರೀಕ್ಷೆಗೆ ತಕ್ಕಂತೆ ಬದುಕುವಂತೆ ಶಾಲಾ ವಿದ್ಯಾರ್ಥಿಗಳಿಗೆ ಒಡಿಸ್ಸಾ ಸಿಎಂ ಕರೆ

24-Dec-2022 ಒಡಿಸ್ಸಾ

ಭುವನೇಶ್ವರದ ಸೈನಿಕ ಶಾಲೆಯ ವಿದ್ಯಾರ್ಥಿಗಳು ರಾಷ್ಟ್ರದ ನಿರೀಕ್ಷೆಗಳಿಗೆ ತಕ್ಕಂತೆ ಬದುಕಬೇಕು ಎಂದು ಒಡಿಸ್ಸಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಶನಿವಾರ ಕರೆ...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು