News Kannada
Sunday, October 01 2023

ಶಿರೋಮಣಿ ಅಕಾಲಿದಳದ ನಾಯಕ ಸುರ್ಜಿತ್ ಸಿಂಗ್ ಹತ್ಯೆ

29-Sep-2023 ಪಂಜಾಬ್

ಶಿರೋಮಣಿ ಅಕಾಲಿದಳ (ಎಸ್‌ಎಡಿ) ಮುಖಂಡ ಸುರ್ಜಿತ್ ಸಿಂಗ್ ಅವರನ್ನು ಇಬ್ಬರು ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು...

Know More

ವೀಸಾ ನಿರ್ಬಂಧಕ್ಕೆ ಸುಖಬೀರ್‌ ಬಾದಲ್‌ ಕಿಡಿ

21-Sep-2023 ಪಂಜಾಬ್

ಕೆನಡಾದಲ್ಲಿ ಭಾರತಕ್ಕೆ ವೀಸಾ ಸೇವೆಗಳನ್ನು ಸ್ಥಗಿತಗೊಳಿಸಿರುವ ಸರ್ಕಾರದ ನಿರ್ಧಾರಕ್ಕೆ ಶಿರೋಮಣಿ ಅಕಾಲಿದಳದ ಮುಖ್ಯಸ್ಥ ಸುಖಬೀರ್ ಬಾದಲ್ ಗುರುವಾರ ಆಕ್ರೋಶ...

Know More

ರಣಭೀಕರ ಮಳೆಗೆ ತತ್ತರಿಸಿದ ಪಂಜಾಬ್‌, ಚಂಡೀಗಢ

16-Aug-2023 ಪಂಜಾಬ್

ಮೇಘಸ್ಫೋಟದಿಂದಾಗಿ ಸಟ್ಲೇಜ್‌ ಮತ್ತು ಬಿಯಾಸ್ ನದಿಗಳ ಉದ್ದಕ್ಕೂ ಇರುವ ನೂರಾರು ಹಳ್ಳಿಗಳು ಜಲಾವೃತಗೊಂಡಿವೆ. ಬುಧವಾರ ಭಾಕ್ರಾ ಮತ್ತು ಪಾಂಗ್ ಅಣೆಕಟ್ಟುಗಳ ಗೇಟ್‌ಗಳನ್ನು ತೆರೆಯಲಾಗಿದ್ದು, ಕೆಳಭಾಗದಲ್ಲಿರುವ ನೂರಾರು ಹಳ್ಳಿಗಳು ಜಲಾವೃತಗೊಂಡಿವೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ...

Know More

ವಿಶ್ವದ ಅತಿ ಎತ್ತರದ ಎಲ್ಬ್ರಸ್ ಪರ್ವತದಲ್ಲಿ ತ್ರಿವರ್ಣಧ್ವಜ ಹಾರಿಸಿದ ಭಾರತದ ಸಾಹಸಿ

12-Aug-2023 ಪಂಜಾಬ್

ಸ್ವಾತಂತ್ರ್ಯದ 76 ವರ್ಷಗಳ ಸ್ಮರಣಾರ್ಥ ಪಂಜಾಬ್‌ನ ಹಿರಿಯ ಪೊಲೀಸ್ ಅಧಿಕಾರಿ ಗುರ್ಜೋತ್ ಸಿಂಗ್ ಕಾಲರ್ ಅವರು ರಷ್ಯಾ ಮತ್ತು ಯುರೋಪ್‌ನ ಅತಿ ಎತ್ತರದ ಶಿಖರವಾದ ಎಲ್ಬ್ರಸ್ ಪರ್ವತದ ಮೇಲೆ ಭಾರತದ ತ್ರಿವರ್ಣ ಧ್ವಜವನ್ನು ಹಾರಿಸಿ...

Know More

ಗಡಿ ಬಳಿ ಗುಂಡಿಕ್ಕಿ ಪಾಕಿಸ್ತಾನದ ಒಳನುಸುಳುಕೋರನ ಹತ್ಯೆ: ಬಿಎಸ್‌ಎಫ್ ಮಾಹಿತಿ

11-Aug-2023 ಪಂಜಾಬ್

ಪಂಜಾಬ್: ಪಂಜಾಬ್ ನ ತರ್ನ್ ತರನ್ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿಯಲ್ಲಿ ಇಂದು ಪಾಕಿಸ್ತಾನದ ನಸುಳುಕೋರನೊಬ್ಬನನ್ನು ಗಡಿ ಭದ್ರತಾ ಪಡೆ ಗುಂಡಿಕ್ಕಿ ಹತ್ಯೆ ಮಾಡಿದೆ ಎಂದು ಅಧಿಕಾರಿ...

Know More

ಚಂಡೀಗಢ: ಲುಧಿಯಾನದಲ್ಲಿ ಅನಿಲ ಸೋರಿಕೆ, 6 ಮಂದಿ ಸಾವು

30-Apr-2023 ಪಂಜಾಬ್

ಲುಧಿಯಾನದ ವಸತಿ ಪ್ರದೇಶದ ಕಾರ್ಖಾನೆಯಿಂದ ಅನಿಲ ಸೋರಿಕೆಯಾದ ಪರಿಣಾಮ ಕನಿಷ್ಠ ಆರು ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವರು ಅಸ್ವಸ್ಥರಾಗಿದ್ದಾರೆ ಎಂದು ಪೊಲೀಸರು...

Know More

ಭಠಿಂಡ ಮಿಲಿಟರಿ ಸ್ಟೇಷನ್‌ನಲ್ಲಿ ಗುಂಡು ಹಾರಾಟ: ನಾಲ್ಕು ಯೋಧರು ಬಲಿ

12-Apr-2023 ಪಂಜಾಬ್

ಪಂಜಾಬ್‌ನ ಭಠಿಂಡದಲ್ಲಿರುವ ಸೇನಾ ನೆಲೆ ʼಭಠಿಂಡ ಮಿಲಿಟರಿ ಸ್ಟೇಷನ್‌ʼನಲ್ಲಿ ಇಂದು ಸಂಭವಿಸಿದ ಗುಂಡು ಹಾರಾಟ ಪ್ರಕರಣದಲ್ಲಿ ನಾಲ್ವರು ಯೋಧರು...

Know More

ಚಂಡೀಗಢ: ಸಿಖ್‌ ಮೂಲಭೂತವಾದಿ ಪಾಲ್‌ಸಿಂಗ್‌ ಬಂಧನಕ್ಕೆ ಜಾಲ – ಪಂಜಾಬ್‌ನಲ್ಲಿ ಇಂಟರ್ನೆಟ್‌ ಸ್ಥಗಿತ

19-Mar-2023 ಪಂಜಾಬ್

ತಲೆಮರೆಸಿಕೊಂಡಿರುವ ಸಿಖ್ ಮೂಲಭೂತವಾದಿ ಬೋಧಕ, ವಾರಿಸ್ ಪಂಜಾಬ್ ದೇ ಮುಖ್ಯಸ್ಥ ಅಮೃತಪಾಲ್ ಸಿಂಗ್ ಬಂಧನದ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಸಿಆರ್‌ಪಿಎಫ್ ಸಿಬ್ಬಂದಿಯೊಂದಿಗೆ ಪೊಲೀಸರು ಭಾನುವಾರ ಪಂಜಾಬ್‌ನಾದ್ಯಂತ ಧ್ವಜ ಮೆರವಣಿಗೆ...

Know More

ಚಂಡೀಗಢ: ಖಾಲಿಸ್ತಾನಿ ನಾಯಕ ಅಮೃತ್‌ ಪಾಲ್‌ ಬಂಧನ

18-Mar-2023 ಪಂಜಾಬ್

ಖಾಲಿಸ್ತಾನಿ ನಾಯಕ ಅಮೃತಪಾಲ್ ಸಿಂಗ್ ಅವರನ್ನು ಜಲಂಧರ್‌ನ ನಕೋದರ್‌ ಬಳಿ ಬಂಧಿಸಲಾಗಿದೆ. ಪ್ರತ್ಯೇಕತಾವಾದಿ ನಾಯಕನ ವಿರುದ್ಧ ಪಂಜಾಬ್‌ ಪೊಲೀಸರು ಕ್ರಮ ಕೈಗೊಂಡ ಬಳಿಕ ಕೇಂದ್ರ ಸಚಿವಾಲಯ ರಾಜ್ಯ ಸರ್ಕಾರದೊಂದಿಗೆ ನಿರಂತರ ಸಂಪರ್ಕದಲ್ಲಿದೆ ಎಂದು ವರದಿಗಳು...

Know More

ಚಂಡೀಗಢ: 36ನೇ ಎಸ್ ಜೆಒಬಿಎ ರ‍್ಯಾಲಿ ಸಮಾರೋಪ, ಬಹುಮಾನ ವಿತರಣೆ

07-Mar-2023 ಪಂಜಾಬ್

ಸೇಂಟ್ ಜಾನ್ಸ್ ಓಲ್ಡ್ ಬಾಯ್ಸ್ ಅಸೋಸಿಯೇಷನ್ (ಎಸ್ ಜೆಒಬಿಎ) ಆಯೋಜಿಸಿದ್ದ ಹೀರೋ ಎಸ್ ಜೆಒಬಿಎ ರ‍್ಯಾಲಿ 2023 ಮುಕ್ತಾಯಗೊಂಡಿದೆ. ಈ ಸಂದರ್ಭದಲ್ಲಿ, ರ‍್ಯಾಲಿಯಲ್ಲಿ ಭಾಗವಹಿಸಿದವರನ್ನು ಗೌರವಿಸುವ ಸಲುವಾಗಿ ಸಿಜಿಎ ಗಾಲ್ಫ್ ರೇಂಜ್ ನಲ್ಲಿ ಎಸ್...

Know More

ಚಂಡೀಗಢ: ಕೌಶಲ್ಯ ಅಭಿವೃದ್ಧಿಗಾಗಿ ಸಿಂಗಾಪುರಕ್ಕೆ ಭೇಟಿ ನೀಡಲಿರುವ 36 ಪ್ರಾಂಶುಪಾಲರು

02-Feb-2023 ಪಂಜಾಬ್

ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ರಾಜ್ಯದ ಜನರಿಗೆ ನೀಡಿದ ಮತ್ತೊಂದು ಭರವಸೆಯನ್ನು ಈಡೇರಿಸಿದ್ದು, ತಮ್ಮ ವೃತ್ತಿಪರ ಕೌಶಲ್ಯವನ್ನು ಮತ್ತಷ್ಟು ತೀಕ್ಷ್ಣಗೊಳಿಸಲು ಸಿಂಗಾಪುರಕ್ಕೆ ಭೇಟಿ ನೀಡಲಿರುವ 36 ಪ್ರಾಂಶುಪಾಲರ ಮೊದಲ ಬ್ಯಾಚ್ ಅನ್ನು ಗುರುವಾರ...

Know More

ಪಂಜಾಬ್​ನಲ್ಲಿ 400 ಹೊಸ ಮೊಹಲ್ಲಾ ಕ್ಲಿನಿಕ್ ಆರಂಭ!

27-Jan-2023 ಪಂಜಾಬ್

ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಶುಕ್ರವಾರ 400 ಹೊಸ 'ಆಮ್ ಆದ್ಮಿ' ಚಿಕಿತ್ಸಾಲಯಗಳನ್ನು ರಾಜ್ಯದ ಜನತೆಗೆ...

Know More

ಪಂಜಾಬ್ ಮಾಜಿ ಹಣಕಾಸು ಸಚಿವ ಬಾದಲ್ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆ

18-Jan-2023 ಪಂಜಾಬ್

ಕಾಂಗ್ರೆಸ್ ಹಿರಿಯ ನಾಯಕ ರಾಹುಲ್ ಗಾಂಧಿ ತಮ್ಮ ಆರು ದಿನಗಳ ಭಾರತ್ ಜೋಡೋ ಯಾತ್ರೆಯನ್ನು ಮುಕ್ತಾಯಗೊಳಿಸಿದ ದಿನವೇ ಪಕ್ಷದ ಮುಖಂಡ ಮತ್ತು ಮಾಜಿ ಹಣಕಾಸು ಸಚಿವ ಮನ್ಪ್ರೀತ್ ಬಾದಲ್ ಬುಧವಾರ ಕಾಂಗ್ರೆಸ್ ತೊರೆದು ದೆಹಲಿಯಲ್ಲಿ...

Know More

ಪಂಜಾಬ್ ನ ಗಡಿ ಪ್ರದೇಶದಲ್ಲಿ ಪಾಕ್ ಡ್ರೋನ್ ಹೊಡೆದುರುಳಿಸಿದೆ ಬಿಎಸ್ಎಫ್

16-Jan-2023 ಪಂಜಾಬ್

ಪಂಜಾಬ್ ನ ಗಡಿ ಪ್ರದೇಶದಲ್ಲಿ ಡ್ರೋನ್ ಅನ್ನು ಹೊಡೆದುರುಳಿಸುವ ಮೂಲಕ ಭಾರತಕ್ಕೆ ಮಾದಕವಸ್ತು ಮತ್ತು ಶಸ್ತ್ರಾಸ್ತ್ರಗಳನ್ನು ಕಳ್ಳಸಾಗಣೆ ಮಾಡುವ ಪಾಕಿಸ್ತಾನದ ಮತ್ತೊಂದು ಪ್ರಯತ್ನವನ್ನು ಗಡಿ ಭದ್ರತಾ ಪಡೆ (ಬಿಎಸ್ಎಫ್) ವಿಫಲಗೊಳಿಸಿದೆ ಎಂದು ಅಧಿಕಾರಿಗಳು ...

Know More

ಚಂಡೀಗಢ: ಆದಂಪುರ ವಿಮಾನ ನಿಲ್ದಾಣದಿಂದ ದೇಶೀಯ ವಿಮಾನಗಳ ಹಾರಾಟ ಮಾರ್ಚ್ ಅಂತ್ಯದ ವೇಳೆಗೆ ಪುನರಾರಂಭ

15-Jan-2023 ಪಂಜಾಬ್

ಜಲಂಧರ್ ಜಿಲ್ಲೆಯ ಆದಂಪುರ ವಿಮಾನ ನಿಲ್ದಾಣದಿಂದ ದೇಶೀಯ ವಿಮಾನಗಳ ಹಾರಾಟವನ್ನು ಮಾರ್ಚ್ ಅಂತ್ಯದ ವೇಳೆಗೆ ಪುನರಾರಂಭಿಸುವಂತೆ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಶನಿವಾರ ಅಧಿಕಾರಿಗಳಿಗೆ...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು