News Kannada
Sunday, March 26 2023

ರಾಜಸ್ಥಾನ

ಜೈಪುರ: ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ಉದ್ಘಾಟಿಸಲಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು

President Murmu arrives in Kanyakumari on 6-day southern visit
Photo Credit : IANS

ಜೈಪುರ: ಬಿಕಾನೇರ್ ನಲ್ಲಿ ನಡೆಯಲಿರುವ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಸೋಮವಾರ ಔಪಚಾರಿಕವಾಗಿ ಉದ್ಘಾಟಿಸಲಿದ್ದಾರೆ.

ಅವರು ಮಧ್ಯಾಹ್ನ 3.25 ಕ್ಕೆ ಬಿಕಾನೇರ್ ತಲುಪಲಿದ್ದಾರೆ ಮತ್ತು ಉದ್ಘಾಟನೆಯ ನಂತರ ರಾಷ್ಟ್ರಪತಿಗಳು ಸಂಜೆ 5.50 ಕ್ಕೆ ರಾಷ್ಟ್ರ ರಾಜಧಾನಿಗೆ ತೆರಳಲಿದ್ದಾರೆ.

ಭದ್ರತಾ ಕ್ರಮವಾಗಿ ನಗರ ಮತ್ತು ಡಾ.ಕರ್ಣಿ ಸಿಂಗ್ ಕ್ರೀಡಾಂಗಣದಲ್ಲಿ ಸುಮಾರು 1,200 ಪೊಲೀಸರನ್ನು ನಿಯೋಜಿಸಲಾಗಿದೆ. ವಾಯುಪಡೆಯ ವಿಶೇಷ ವಿಮಾನದಲ್ಲಿ ರಾಷ್ಟ್ರಪತಿಗಳು ಬಿಕಾನೇರ್ ತಲುಪಲಿದ್ದು, ಇದು ವಾಯುಪಡೆಯ ವಿಶೇಷ  ಏರ್ ಸ್ಟ್ರಿಪ್  ನಲ್ಲಿ ಇಳಿಯಲಿದೆ.

ಸಂಜೆ 4 ಗಂಟೆಗೆ ದೇಶಾದ್ಯಂತದ ಕಲಾವಿದರು ಅವರೊಂದಿಗೆ ಸೇರಲಿದ್ದಾರೆ. ಇಲ್ಲಿ ರಾಷ್ಟ್ರೀಯ ಸಂಸ್ಕೃತಿ ಉತ್ಸವವನ್ನು ಉದ್ಘಾಟಿಸುವ ಸಂದರ್ಭದಲ್ಲಿ ರಾಷ್ಟ್ರಪತಿಗಳು ಸಾಮಾನ್ಯ ಜನರನ್ನುದ್ದೇಶಿಸಿ ಮಾತನಾಡಲಿದ್ದಾರೆ.

See also  ಲಕ್ನೋ: ಎಸ್ಸಿ/ಎಸ್ಟಿ ಕಾಯ್ದೆಯಡಿ ಶಿಕ್ಷೆಗೊಳಗಾದ ನಂತರವೇ ಪರಿಹಾರ ಎಂದ ಅಲಹಾಬಾದ್ ಹೈಕೋರ್ಟ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

30409

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು