News Kannada
Thursday, June 01 2023
ತಮಿಳುನಾಡು

ಚೆನ್ನೈ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸೆಂಗೋಲ್‌ ಹಸ್ತಾಂತರಿಸಿದ ಅಧೀನಾಮ್‌ ಮಠದ ಸ್ವಾಮೀಜಿ

27-May-2023 ತಮಿಳುನಾಡು

ನೂತನ ಸಂಸತ್‌ ಭವನ ಉದ್ಘಾಟನೆ ಹಿನ್ನಲೆಯಲ್ಲಿ ತಮಿಳುನಾಡಿನ ಶೈವ ಪರಂಪರೆಯ ಅಧೀನಾಮ್‌ ಮಠದ ಸ್ವಾಮೀಜಿಗಳು ನರೇಂದ್ರ ಮೋದಿ ಅವರಿಗೆ ‌ಶಾಸ್ತ್ರೋಕ್ತವಾಗಿ ಸೆಂಗೋಲ್‌ ಅಥವಾ ರಾಜದಂಡವನ್ನು...

Know More

ರಾಜದಂಡ ಸೆಂಗೋಲ್ ಕುರಿತು ಕಾಂಗ್ರೆಸ್‌ ಅಪಸ್ವರಕ್ಕೆ ತಿರುವಾವುಡುತುರೈ ಮಠಾಧೀಶರ ಆಕ್ರೋಶ

27-May-2023 ತಮಿಳುನಾಡು

ರಾಷ್ಟ್ರ ರಾಜಧಾನಿಯ ಹೊಸ ಸಂಸತ್ ಭವನದಲ್ಲಿ ಇಡಲಾಗುವ ರಾಜದಂಡ ಸೆಂಗೋಲ್ ಕುರಿತು ಕಾಂಗ್ರೆಸ್‌ನ ನಿಲುವಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ತಮಿಳುನಾಡು 'ಮಠ'ದ ಮಠಾಧೀಶರು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಸೆಂಗೋಲ್ ಅನ್ನು 1947 ರಲ್ಲಿ...

Know More

ಅವಿನ್‌ – ಅಮುಲ್‌ ವಿವಾದ, ಹಾಲು ಖರೀದಿ ದರ ಹೆಚ್ಚಿಸುವಂತೆ ಮಾಜಿ ಸಚಿವ ಡಾ.ಅನ್ಬುಮಣಿ ಒತ್ತಾಯ

26-May-2023 ತಮಿಳುನಾಡು

ಚೆನ್ನೈ: ಕರ್ನಾಟಕದಲ್ಲಿ ಅಮುಲ್‌ ತನ್ನ ಮಾರುಕಟ್ಟೆ ಹೆಚ್ಚಿಸಲು ಹೊರಟ ವೇಳೆ ವಿವಾದ ಏರ್ಪಟ್ಟಿತ್ತು. ಅದೇ ರೀತಿ ಈಗ ತಮಿಳುನಾಡಿನಲ್ಲಿ ತನ್ನ ಮಾರುಕಟ್ಟೆ, ಖರೀದಿ ಹೆಚ್ಚಿಸಲು ಹೊರಟಿರುವ ಅಮುಲ್‌ಗೆ ವಿರೋಧ ಎದುರಾಗಿದೆ. ಪಿಎಂಕೆ ಅಧ್ಯಕ್ಷ ಮತ್ತು...

Know More

ಕರ್ನಾಟಕ ಚುನಾವಣೆಯ ಸೋಲನ್ನು ಮರೆಮಾಚಲು 2000 ರೂ. ನೋಟು ಹಿಂಪಡೆಯಲಾಗಿದೆ: ಸ್ಟಾಲಿನ್

20-May-2023 ತಮಿಳುನಾಡು

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅನುಭವಿಸಿದ ಸೋಲನ್ನು ಮರೆಮಾಚಲು ಕೇಂದ್ರ ಸರ್ಕಾರ 2,000 ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಂಡಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಶನಿವಾರ...

Know More

ತಮಿಳುನಾಡು: ವಿಷಪೂರಿತ ಮದ್ಯ ದುರಂತಕ್ಕೆ ಬಲಿಯಾದವರ ಸಂಖ್ಯೆ 18ಕ್ಕೆ ಏರಿಕೆ

16-May-2023 ತಮಿಳುನಾಡು

ತಮಿಳುನಾಡಿನ ನಕಲಿ ಮದ್ಯ ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 18 ಕ್ಕೆ ಏರಿದೆ. ವಿಲ್ಲುಪುರಂ ಜಿಲ್ಲೆಯ ಮರಕ್ಕನಂನಲ್ಲಿ 12 ಮಂದಿ ಸಾವನ್ನಪ್ಪಿದ್ದರೆ, ಚೆಂಗಲ್ಪಟ್ಟು ಜಿಲ್ಲೆಯಲ್ಲಿ ಆರು ಮಂದಿ...

Know More

ಕನ್ಯಾಕುಮಾರಿಯಲ್ಲಿ ಭೀಕರ ರಸ್ತೆ ಅಪಘಾತ: ನಾಲ್ವರ ದುರ್ಮರಣ

12-May-2023 ತಮಿಳುನಾಡು

ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯಲ್ಲಿ ಶುಕ್ರವಾರ ಬೆಳಿಗ್ಗೆ ವ್ಯಾನ್ ಮತ್ತು ಬಸ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸಾವನ್ನಪ್ಪಿದ್ದು, ಇತರ ಏಳು ಮಂದಿ ಗಂಭೀರವಾಗಿ...

Know More

ಮೇ 23ರಂದು ಜಪಾನ್ ಗೆ ಭೇಟಿ ನೀಡಲಿರುವ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್

09-May-2023 ತಮಿಳುನಾಡು

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಮೇ 23ರಂದು ಜಪಾನ್ ಗೆ ಭೇಟಿ...

Know More

ತಮಿಳುನಾಡು: ಪಡಿತರ ಅಂಗಡಿಗಳ ಮೂಲಕ ತೆಂಗಿನ ಎಣ್ಣೆ ವಿತರಣೆ

07-May-2023 ತಮಿಳುನಾಡು

ಪಡಿತರ ಅಂಗಡಿಗಳ ಮೂಲಕ ತೆಂಗಿನೆಣ್ಣೆ ಮತ್ತು ನೆಲಗಡಲೆ ಎಣ್ಣೆಯನ್ನು ವಿತರಿಸಲು ತಮಿಳುನಾಡು ಸರ್ಕಾರ...

Know More

ಮರ್ಯಾದಾ ಹತ್ಯೆ: ತಾಯಿ, ಮಗನನ್ನು ಕೊಂದ ವ್ಯಕ್ತಿ

15-Apr-2023 ತಮಿಳುನಾಡು

ತನ್ನ ಇಚ್ಛೆಗೆ ವಿರುದ್ಧವಾಗಿ ತನ್ನ ಮಗ ಪರಿಶಿಷ್ಟ ಜಾತಿಯ ಮಹಿಳೆಯನ್ನು ಮದುವೆಯಾಗಿದ್ದಕ್ಕೆ ಮನನೊಂದ ವ್ಯಕ್ತಿಯೊಬ್ಬ ತನ್ನ ತಾಯಿ ಮತ್ತು ಮಗನನ್ನು ಮರ್ಯಾದಾ ಹತ್ಯೆ ಮಾಡಿರುವ ಘಟನೆ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯಲ್ಲಿ...

Know More

ಚೆನ್ನೈ-ಕೊಯಮತ್ತೂರು ವಂದೇ ಭಾರತ್‌ ಎಕ್ಸ್‌ಪ್ರೆಸ್‌ಗೆ ಮೋದಿ ಚಾಲನೆ

08-Apr-2023 ತಮಿಳುನಾಡು

ಚೆನ್ನೈ-ಕೊಯಮತ್ತೂರು ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಎಂಜಿಆರ್ ಚೆನ್ನೈ ಸೆಂಟ್ರಲ್ ನಿಲ್ದಾಣದಲ್ಲಿ ಹಸಿರು ನಿಶಾನೆ...

Know More

ಚೆನ್ನೈ ವಿಮಾನ ನಿಲ್ದಾಣದಲ್ಲಿ ಹೊಸ ಟರ್ಮಿನಲ್‌ ಉದ್ಘಾಟಿಸಿದ ಪ್ರಧಾನಿ ಮೋದಿ

08-Apr-2023 ತಮಿಳುನಾಡು

ಚೆನ್ನೈ ವಿಮಾನ ನಿಲ್ದಾಣದಲ್ಲಿ ಅತ್ಯಾಧುನಿಕ ಹೊಸ ಇಂಟಿಗ್ರೇಟೆಡ್ ಟರ್ಮಿನಲ್ ಕಟ್ಟಡವನ್ನು (ಎನ್‌ಐಟಿಬಿ) ಪ್ರಧಾನಿ ನರೇಂದ್ರ ಮೋದಿ ಶನಿವಾರ ಉದ್ಘಾಟಿಸಿದರು. ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ, ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ಕೇಂದ್ರ ನಾಗರಿಕ ವಿಮಾನಯಾನ ಮತ್ತು ಉಕ್ಕು ಸಚಿವ...

Know More

ಮೂವರಸನ್ ಪೇಟೆ ದೇವಳ ಪುಷ್ಕರಣಿಯಲ್ಲಿ ಮುಳುಗಿ ಐವರು ಅರ್ಚಕರು ಸಾವು

06-Apr-2023 ತಮಿಳುನಾಡು

ಧಾರ್ಮಿಕ ವಿಧಾನಗಳಲ್ಲಿ ತೊಡಗಿದ್ದ 5 ಅರ್ಚಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ಮೂವರಸನ್ ಪೇಟೆಯಲ್ಲಿ...

Know More

ಚೆನ್ನೈ: ಮದುಮಲೈ ಹುಲಿ ಸಂರಕ್ಷಿತ ಪ್ರದೇಶಕ್ಕೆ ಪ್ರಧಾನಿ ಭೇಟಿ ಸಾಧ್ಯತೆ

05-Apr-2023 ತಮಿಳುನಾಡು

ಮುದುಮಲೈ ಹುಲಿ ಸಂರಕ್ಷಿತ ಪ್ರದೇಶದ (ಎಂಟಿಆರ್) ತೆಪ್ಪಕಾಡು ಆನೆ ಶಿಬಿರಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ಕಾರಣದಿಂದ ಏಪ್ರಿಲ್‌ 6ರಿಂದ 9ರವರೆಗೆ ಶಿಬಿರಕ್ಕೆ ಪ್ರವಾಸಿಗರಿಗೆ ಭೇಟಿ ನೀಡಲು...

Know More

ಇಸುಜು ಇಂಡಿಯಾ ಮುಖ್ಯಸ್ಥರಾಗಿ ರಾಜೇಶ್‌ ಮಿತ್ತಲ್‌, ಸುಜುಕಿಗೆ ಉಮೇದಾ ಆಯ್ಕೆ

04-Apr-2023 ತಮಿಳುನಾಡು

ಇಸುಜು ಮೋಟಾರ್ಸ್ ಲಿಮಿಟೆಡ್ ಇಸುಜು ಮೋಟಾರ್ಸ್ ಇಂಡಿಯಾದ ಅಧ್ಯಕ್ಷರಾಗಿ ಭಾರತೀಯ ಮೂಲದ ರಾಜೇಶ್ ಮಿತ್ತಲ್ ಅವರನ್ನು ಆಯ್ಕೆ ಮಾಡಿಕೊಂಡಿದ್ದರೆ, ಸುಜುಕಿ ಮೋಟಾರ್‌ಸೈಕಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ತನ್ನ ಹೊಸ ವ್ಯವಸ್ಥಾಪಕ ನಿರ್ದೇಶಕರಾಗಿ ಕೆನಿಚಿ ಉಮೇದಾ...

Know More

ಚೆನ್ನೈ: ತಮಿಳುನಾಡಿನಲ್ಲಿ ತಲೆ ಎತ್ತಲಿದೆ ಗ್ರ್ಯಾಂಡ್ ಚೋಳ ಮ್ಯೂಸಿಯಂ

02-Apr-2023 ತಮಿಳುನಾಡು

ತಮಿಳು ಸಂಸ್ಕೃತಿಗೆ ಸಂಬಂಧಿಸಿದ ಮಹತ್ವದ ಸ್ಥಳಗಳಿಗೆ ಸಮುದ್ರಯಾನವನ್ನು ಉತ್ತೇಜಿಸುವುದು ಮತ್ತು ಚೋಳ ಸಾಮ್ರಾಜ್ಯದ ಕಲಾಕೃತಿಗಳನ್ನು ಪ್ರದರ್ಶಿಸುವ ವಸ್ತುಸಂಗ್ರಹಾಲಯವನ್ನು ನಿರ್ಮಿಸುವುದಾಗಿ ತಮಿಳುನಾಡು ಸರ್ಕಾರ...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು