News Kannada
Saturday, September 30 2023
ತೆಲಂಗಾಣ

ವಿಡಿಯೋ: ಪೊಲೀಸ್‌ ಇಲಾಖೆಯ ಕಾರು ಬಳಸಿ ಪ್ರಿ ವೆಡ್ಡಿಂಗ್‌ ಶೂಟ್‌ ಮಾಡಿಸಿಕೊಂಡ ಪೊಲೀಸ್‌ ದಂಪತಿ

18-Sep-2023 ತೆಲಂಗಾಣ

ಹೈದರಾಬಾದ್: ಇತ್ತೀಚಿನ ದಿನಗಳಲ್ಲಿ ಪ್ರೀ ವೆಡ್ಡಿಂಗ್‌ ಶೂಟ್ ಇಲ್ಲದ ಮದುವೆಗಳು ಅಪೂರ್ಣವೆಂದು ಪರಿಗಣಿಸುವಷ್ಟು ಮಟ್ಟಕ್ಕೆ ಅದರ ಕ್ರೇಜ್‌ ಹುಟ್ಟಿಕೊಂಡಿದೆ.‌ ಇದೀಗ ಹೈದರಾಬಾದ್ ಪೊಲೀಸ್ ಅಧಿಕಾರಿಗಳಾದ ದಂಪತಿಗಳು ಸಹ ಈ ಪ್ರವೃತ್ತಿಯನ್ನು ಅನುಸರಿಸಿ ತಮ್ಮ ಪ್ರೀ ವೆಡ್ಡಿಂಗ್‌ ಶೂಟ್...

Know More

ಸೋನಿಯಾ ಗಾಂಧಿಯನ್ನು ‘ಭಾರತ ಮಾತೆ’ಗೆ ಹೋಲಿಕೆ ಮಾಡಿ ಕಾಂಗ್ರೆಸ್​ ಯಡವಟ್ಟು

18-Sep-2023 ತೆಲಂಗಾಣ

ತೆಲಂಗಾಣ: ಕಾಂಗ್ರೆಸ್​ ನಾಯಕಿ ಸೋನಿಯಾ ಗಾಂಧಿಯನ್ನು ‘ಭಾರತ ಮಾತೆ’ಗೆ ಹೋಲಿಕೆ ಮಾಡಿರುವ ಫೋಟೋ ಒಂದು ದೇಶದಲ್ಲಿ ಸಂಚಲನ ಮೂಡಿಸಿದೆ. ತೆಲಂಗಾಣ ಕಾಂಗ್ರೆಸ್​ ಈ ನಡೆ ವಿರುದ್ಧ ಬಿಜೆಪಿ...

Know More

500 ರೂ.ಗಳಿಗೆ ಗ್ಯಾಸ್‌ ಸಿಲಿಂಡರ್‌, ಮಹಿಳೆಯರಿಗೆ ತಿಂಗಳಿಗೆ 2500 ರೂ. ನೆರವು: ಕಾಂಗ್ರೆಸ್‌

17-Sep-2023 ತೆಲಂಗಾಣ

ಪ್ರಧಾನಿ ನರೇಂದ್ರ ಮೋದಿ ಅವರು ಜನರಿಗೆ ಉಚಿತ ಕೊಡುಗೆ ನೀಡುವುದು ಆರ್ಥಿಕತೆ ಅಪಾಯ ತಂದೊಡ್ಡುತ್ತದೆ ಎಂದು ಪದೇ ಪದೇ ಹೇಳಿಕೆ ನೀಡುತ್ತಿದ್ದಾರೆ. ಆದರೆ ಈ ಮಧ್ಯೆ ತೆಲಂಗಾಣ ಕಾಂಗ್ರೆಸ್‌ ಮುಂಬರುವ ಚುನಾವಣೆಗಳಲ್ಲಿ ಕಾಂಗ್ರೆಸ್‌ ಜಯಗಳಿಸಿದಲ್ಲಿ...

Know More

ತೆಲಂಗಾಣದಲ್ಲಿ ಸುವರ್ಣಯುಗ ಆರಂಭ: ಸಿಡಬ್ಲ್ಯುಸಿ

17-Sep-2023 ತೆಲಂಗಾಣ

ಸುವರ್ಣ ತೆಲಂಗಾಣ ನಿರ್ಮಿಸಲು ನಾವು ಸಿದ್ಧ ಎಂದು ಹೇಳಿರುವ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು (ಸಿಡಬ್ಲ್ಯುಸಿ) ಮುಂಬರುವ ವಿಧಾನಸಭೆ ಮತ್ತು ಸಂಸತ್ ಚುನಾವಣೆಗಳಲ್ಲಿ ಪಕ್ಷಕ್ಕೆ ಮತ ಚಲಾಯಿಸಬೇಕು ಎಂದು ಜನತೆಯಲ್ಲಿ ಮನವಿ...

Know More

ಹೈದರಾಬಾದ್‌ಗೆ ಆಗಮಿಸಿದ ಸಿಡಬ್ಲ್ಯುಸಿ ಸದಸ್ಯರು

16-Sep-2023 ತೆಲಂಗಾಣ

ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಸಭೆಯಲ್ಲಿ ಭಾಗವಹಿಸಲು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಪಕ್ಷದ ಪ್ರಮುಖರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಶನಿವಾರ ಹೈದರಾಬಾದ್‌ಗೆ ಆಗಮಿಸಿದ್ದಾರೆ. ಪ್ರಮುಖ...

Know More

ತೆಲಂಗಾಣ ಬಿಜೆಪಿ ಅಧ್ಯಕ್ಷ ಮತ್ತು ಕೇಂದ್ರ ಸಚಿವ ಜಿ. ಕಿಶನ್ ರೆಡ್ಡಿ ಅರೆಸ್ಟ್

14-Sep-2023 ತೆಲಂಗಾಣ

ತೆಲಂಗಾಣ ಬಿಜೆಪಿ ಅಧ್ಯಕ್ಷ ಮತ್ತು ಕೇಂದ್ರ ಸಚಿವ ಜಿ. ಕಿಶನ್ ರೆಡ್ಡಿ ಅವರನ್ನು ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ. ಹೈದರಾಬಾದ್‌ನ ಇಂದಿರಾ ಪಾರ್ಕ್‌ ನಲ್ಲಿ ಕೆಸಿಆರ್ ಸರ್ಕಾರದ ವಿರುದ್ಧ 24 ಗಂಟೆಗಳ ಉಪವಾಸ ಸತ್ಯಾಗ್ರಹ...

Know More

ಸರ್ಕಾರಿ ಬಸ್‌ ಕದ್ದು ಜಾಲಿ ರೈಡ್‌ ಮಾಡಿದ್ದಲ್ಲದೆ ಪ್ರಯಾಣಿಕರಿಂದ ಟಿಕೆಟ್‌ ಹಣ ವಸೂಲಿ

12-Sep-2023 ತೆಲಂಗಾಣ

ಸರ್ಕಾರಿ ಬಸ್‌ವೊಂದನ್ನು ಪ್ರಯಾಣಿಕರು ಇರುವಾಗಲೇ ಕದ್ದು, ನಾನೇ ಕಂಡಕ್ಟರ್‌ ಎಂದು ಹೇಳಿ ಹಣ ವಸೂಲಿ ಮಾಡಿದ ಕಿಲಾಡಿ ಕಳ್ಳನನ್ನು ಪೊಲೀಸರು...

Know More

ಚಂದ್ರಬಾಬು ನಾಯ್ಡು ಜೈಲುಪಾಲು: ಪಟಾಕಿ ಸಿಡಿಸಿ ಸಂಭ್ರಮಿಸಿದ ನಟಿ ರೋಜಾ

11-Sep-2023 ತೆಲಂಗಾಣ

ತೆಲುಗು ದೇಶಂ ಪಕ್ಷ (ಟಿಡಿಪಿ)ದ ಮುಖ್ಯಸ್ಥ ಹಾಗೂ ಆಂಧ್ರಪ್ರದೇಶದ ಮಾಜಿ ಸಿಎಂ ಎನ್. ಚಂದ್ರಬಾಬು ನಾಯ್ಡು ಅವರು ಸೆರೆವಾಸದಲ್ಲಿದ್ದಾರೆ. ಚಂದ್ರಬಾಬು ನಾಯ್ಡು ಅವರನ್ನು ಬಂಧಿಸಿದ ಹಿನ್ನೆಲೆಯಲ್ಲಿ ಆಂಧ್ರದ ಪ್ರವಾಸೋದ್ಯಮ ಸಚಿವೆ ಹಾಗೂ ನಟಿ ರೋಜಾ...

Know More

ಪುತ್ರನ ‘ಸನಾತನ ಧರ್ಮ’ ವಿವಾದಿತ ಹೇಳಿಕೆ ಸಮರ್ಥಿಸಿಕೊಂಡ ಸಿಎಂ ಎಂ ಕೆ ಸ್ಟಾಲಿನ್

07-Sep-2023 ತೆಲಂಗಾಣ

ಚೆನ್ನೈ: ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್ ಪುತ್ರ ಹಾಗೂ ಡಿಎಂಕೆ ಸಚಿವ ಉದಯ ನಿಧಿ ಸ್ಟಾಲಿನ್ ಸನಾತನ ಧರ್ಮದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಪ್ರಗತಿಪರ ಲೇಖಕರು ಆಯೋಜಿಸಿದ್ದ ‘ಸನಾತನ ನಿರ್ಮೂಲನಾ ಸಮ್ಮೇಳನ’ದಲ್ಲಿ ಉದಯನಿಧಿ...

Know More

ಅಬ್ಬಬ್ಬಾ ಮೇಕೆ ಕದ್ದವರಿಗೆ ಎಂತಹ ಶಿಕ್ಷೆ ನೋಡಿ..

03-Sep-2023 ತೆಲಂಗಾಣ

ತೆಲಂಗಾಣದ ಮಂಚೇರಿಯಲ್ ಜಿಲ್ಲೆಯಲ್ಲಿ ಕಳ್ಳತನದ ಶಂಕೆಯ ಮೇಲೆ ದಲಿತ ಯುವಕ ಸೇರಿದಂತೆ ಇಬ್ಬರನ್ನು ತಲೆಕೆಳಗಾಗಿ ನೇತುಹಾಕಿ ಚಿತ್ರಹಿಂಸೆ ನೀಡಿದ ಘಟನೆ ಬೆಳಕಿಗೆ...

Know More

ರಸ್ತೆಯಲ್ಲೇ ಮಗುವಿಗೆ ಜನ್ಮ ನೀಡಿದ ಆದಿವಾಸಿ ಮಹಿಳೆ

25-Aug-2023 ತೆಲಂಗಾಣ

ಆಂಬ್ಯುಲೆನ್ಸ್ ಗಾಗಿ ಕಾಯುತ್ತಿದ್ದ ಆದಿವಾಸಿ ಮಹಿಳೆಯೊಬ್ಬರು ರಸ್ತೆಯಲ್ಲೇ ಮಗುವಿಗೆ ಜನ್ಮ ನೀಡಿದ ಘಟನೆ ತೆಲಂಗಾಣದ ನಿರ್ಮಲ್ ಜಿಲ್ಲೆಯಲ್ಲಿ...

Know More

ತೆಲಂಗಾಣದ ವಾರಂಗಲ್’ನಲ್ಲಿ 3.6 ತೀವ್ರತೆಯ ಭೂಕಂಪ

25-Aug-2023 ತೆಲಂಗಾಣ

ಇಂದು ಬೆಳಗ್ಗೆ(ಆ.25) ರಿಕ್ಟರ್ ಮಾಪಕದಲ್ಲಿ 3.6 ತೀವ್ರತೆಯ ಭೂಕಂಪವು ತೆಲಂಗಾಣದ ವಾರಂಗಲ್ ಪ್ರದೇಶದಲ್ಲಿ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ವರದಿ...

Know More

ಹೈದರಾಬಾದ್ ನಲ್ಲಿ ರೆಸ್ಟೋರೆಂಟ್ ಜನರಲ್ ಮ್ಯಾನೇಜರ್ ಹತ್ಯೆ

24-Aug-2023 ತೆಲಂಗಾಣ

ರೆಸ್ಟೋರೆಂಟ್ ಜನರಲ್ ಮ್ಯಾನೇಜರ್ ಒಬ್ಬರನ್ನು ಅಪರಿಚಿತ ವ್ಯಕ್ತಿಗಳು ಗುಂಡಿಕ್ಕಿ ಕೊಂದಿರುವ ಘಟನೆ ಹೈದರಾಬಾದ್ ನಲ್ಲಿ...

Know More

ಕಾಂಗ್ರೆಸ್‌ಗೆ ಮತಹಾಕಿದ್ರು ಗೆಲ್ಲುವುದು ಬಿಜೆಪಿಯೇ: ವಿವಾದಕ್ಕೆ ಕಾರಣವಾಯ್ತು ಸಂಸದನ ಹೇಳಿಕೆ

23-Aug-2023 ತೆಲಂಗಾಣ

ಜನರು ಯಾವುದೇ ಪಕ್ಷಕ್ಕೆ ಮತ ಹಾಕಿದರೂ ಗೆಲ್ಲುವುದು ಮಾತ್ರ ಬಿಜೆಪಿಯೇ ಎಂಬ ತೆಲಂಗಾಣ ಬಿಜೆಪಿ ಸಂಸದ ಡಿ.ಅರವಿಂದ್ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಗಿದ್ದು, ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ಪಕ್ಷ ಈ ವಿಚಾರದಲ್ಲಿ ಚುನಾವಣಾ...

Know More

ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ

22-Aug-2023 ತೆಲಂಗಾಣ

16 ವರ್ಷದ ಬಾಲಕಿಯ ಮೇಲೆ ಮೂವರು ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಹೈದರಾಬಾದ್ ನಲ್ಲಿ...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು