News Kannada
Saturday, March 25 2023

ತೆಲಂಗಾಣ

ಹೈದರಾಬಾದ್ ನ ಕುಕಟ್ಪಲ್ಲಿ ಪ್ರದೇಶದಲ್ಲಿ ದಂಪತಿ ಆತ್ಮಹತ್ಯೆ

Nanjangud: Father and son brutally assaulted
Photo Credit : Pexels

ಹೈದರಾಬಾದ್, ಫೆ.1: ಹೈದರಾಬಾದ್ ನ  ಕುಕಟ್ಪಲ್ಲಿ ಪ್ರದೇಶದಲ್ಲಿ ದಂಪತಿಗಳು ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ವೆಂಕಟರಾವ್ ನಗರ ಕಾಲೋನಿಯಲ್ಲಿ ಸೋಮಿರೆಡ್ಡಿ (65) ಮತ್ತು ಮಂಜುಳಾ (58) ಮೃತ ದುರ್ದೈವಿಗಳು.

ಮಂಜುಳಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರೆ, ಸೋಮಿರೆಡ್ಡಿ ಕ್ರಿಮಿನಾಶಕ ಸೇವಿಸಿರಬಹುದು ಎಂದು ಶಂಕಿಸಲಾಗಿದೆ.

ಮಂಜುಳಾ ಅವರ ಸಹೋದರ ವೆಂಕಟ ರೆಡ್ಡಿ ಅವರು ಪದೇ ಪದೇ ಫೋನ್ ಕರೆ ಮಾಡಿದರೂ ಸ್ಪಂದಿಸದ ಕಾರಣ ಮಂಗಳವಾರ ತಡರಾತ್ರಿ ಅವರ ಮನೆಗೆ ಹೋದಾಗ ಈ ಘಟನೆ ಬೆಳಕಿಗೆ ಬಂದಿದೆ.

ವೆಂಕಟ ರೆಡ್ಡಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಅವರು ಶವಗಳನ್ನು ಶವಪರೀಕ್ಷೆಗಾಗಿ ಸ್ಥಳಾಂತರಿಸಿ ತನಿಖೆ ಕೈಗೊಂಡಿದ್ದಾರೆ. ಅನಾರೋಗ್ಯದ ಕಾರಣ ದಂಪತಿಗಳು ಈ ಕ್ರಮ ಕೈಗೊಂಡಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.

ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಹಿರಿಯ ಮಗ ನಗರದ ಮಿಯಾಪುರ್ ಪ್ರದೇಶದಲ್ಲಿ ಪ್ರತ್ಯೇಕವಾಗಿ ವಾಸಿಸುತ್ತಿದ್ದರೆ, ಕಿರಿಯ ಮಗ ವಿದೇಶದಲ್ಲಿ ಕೆಲಸ ಮಾಡುತ್ತಿದ್ದಾನೆ.

See also  ಬೆಂಗಳೂರು ಗ್ರಾಮಾಂತರ: ಅವೈಜ್ಞಾನಿಕ ಹಾಲಿನ ಬೆಲೆ ವಿರೋಧಿಸಿ ಧರಣಿ ನಡೆಸುವುದಾಗಿ ರೈತರ ಎಚ್ಚರಿಕ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

30409

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು