News Kannada
Sunday, April 02 2023

ಉತ್ತರ ಪ್ರದೇಶ

ಉತ್ತರ ಪ್ರದೇಶ: ಜಾನುವಾರುಗಳಿಂದ ಬೆಳೆ ನಾಶ, ರೈತನ ಆತ್ಮಹತ್ಯೆ

Farmer commits suicide, crop destroyed by cattle
Photo Credit : IANS

ಉತ್ತರ ಪ್ರದೇಶ: ಬಿಡಾಡಿ ದನಗಳಿಂದ ಬೆಳೆ ನಾಶವಾದ ನಂತರ 30 ವರ್ಷದ ರೈತನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಜರೀಫ್ ನಗರ ಪೊಲೀಸ್ ವೃತ್ತದ ವ್ಯಾಪ್ತಿಯ ಮದರ್ಪುರದಲ್ಲಿ ನಡೆದಿದೆ.

ಮೃತ ರೈತ, ಶ್ರೀ ಕೃಷ್ಣನ ಸಹೋದರ ಕಿಶನ್ ಕುಮಾರ್, “ನನ್ನ ಸಹೋದರ ತನ್ನ ಬೆಳೆ ಸಂಪೂರ್ಣವಾಗಿ ನಾಶವಾದಾಗ ಅಸಮಾಧಾನಗೊಂಡರು. ಕೃಷಿಗಾಗಿ ಸಾಲ ಪಡೆದಿದ್ದರಿಂದ ಭಾರಿ ನಷ್ಟದಿಂದಾಗಿ ಅವರು ಆತ್ಮಹತ್ಯೆ ಮಾಡಿಕೊಂಡರು.” ಎಂದರು.

ಎಸ್ಡಿಎಂ (ಸಹಸ್ವಾನ್) ವಿಜಯ್ ಕುಮಾರ್ ಮಿಶ್ರಾ, “ರೈತ ತೆಗೆದುಕೊಂಡ ಕ್ರಮದ ಹಿಂದಿನ ಕಾರಣವನ್ನು ನಾವು ತನಿಖೆ ಮಾಡುತ್ತಿದ್ದೇವೆ. ತನಿಖೆ ಪೂರ್ಣಗೊಂಡ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದರು.

ರೈತನ ಶವವನ್ನು ಶವಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿಗಾಗಿ ಕಾಯಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಹಾಯವಾಣಿಗೆ ಕರೆ ಮಾಡಿ:

ನೀವು ಆತ್ಮಹತ್ಯೆಯ ಯೋಚನೆ ಮಾಡುತ್ತಿದ್ದರೆ ಅಥವಾ ಅಂತವರ ಕುರಿತು ನಿಮಗೆ ತಿಳಿದಿದ್ದರೆ, ಸಹಾಯ ಅಗತ್ಯವಿರುವ ಯಾರಾದರೂ, ಕರೆ ಮಾಡಿ ಸುಶೇಗ್ ಚಾರಿಟೇಬಲ್ ಟ್ರಸ್ಟ್ 0824-2983444 ಗೆ ಏಕೆಂದರೆ ಪ್ರತಿಯೊಬ್ಬರ ಜೀವವು ಅಮೂಲ್ಯವಾದ್ದದ್ದು

See also  ಮಂಡ್ಯ: ಜಾಯಿಂಟ್ ವೀಲ್ ಪ್ರಕರಣಕ್ಕೆ ಸಂಬಂಧಿಸಿ ಮೂವರ ವಿರುದ್ಧ ಎಫ್ ಐಆರ್ ದಾಖಲು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

30409

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು