News Karnataka Kannada
Friday, March 29 2024
Cricket

ಕಾರೊಂದು ನಾಲೆಗೆ ಉರುಳಿಬಿದ್ದು 6 ಮಂದಿ ಸಾವು

22-Feb-2024 ಉತ್ತರಖಂಡ

ಉತ್ತರಾಖಂಡ್​ನ ತೆಹ್ರಿ ಜಿಲ್ಲೆಯ ಯಮುನಾ ಸೇತುವೆ ಬಳಿ  ನಾಲೆಗೆ ಕಾರೊಂದು ಉರುಳಿಬಿದ್ದು 6 ಮಂದಿ ಸಾವನ್ನಪ್ಪಿರುವ ಘಟನೆ...

Know More

ಕುಗ್ರಾಮಕ್ಕೆ ಪ್ರವೇಶಿಸಿದ ನಗರದ ಸವಲತ್ತು; ಗಜೋಲಿಯಲ್ಲಿ ಅಮೆಜಾನ್‌ ಸೇವೆ ಆರಂಭ

21-Feb-2024 ಉತ್ತರಖಂಡ

ಇ-ಕಾಮರ್ಸ್‌ ಕಂಪನಿ ಅಮೆಜಾನ್‌ ತನ್ನ ಸೇವೆಯನ್ನು ಮೊಟ್ಟಮೊದಲಬಾರಿಗೆ ಕುಗ್ರಾಮವೊಂದಕ್ಕೆ ವಿಸ್ತರಿಸಿದೆ. ಉತ್ತರಾಖಂಡದ ಹಿಮಾಲಯ ಪರ್ವತ ಶ್ರೇಣಿಯಲ್ಲಿರುವ ಗಜೋಲಿ ಎಂಬ ಕುಗ್ರಾಮದಲ್ಲಿ ಸರಕು ವಿತರಣಾ ಸೇವೆಯನ್ನು ಆರಂಭಿಸಲಾಗಿದೆ ಎಂದು ಕಂಪೆನಿ...

Know More

ನಮ್ಮನ್ನು ಜೀವಂತ ಸುಡಲು ಯತ್ನ: ಮಹಿಳಾ ಪೊಲೀಸ್ ಪೇದೆ ನೋವಿನ ಮಾತು

09-Feb-2024 ಉತ್ತರಖಂಡ

ಹೈಕೋರ್ಟ್ ನಿರ್ದೇಶನದಂತೆ ಅಕ್ರಮ ಮದರಸಾ ತೆರವು ಕಾರ್ಯಾಚರಣೆಯನ್ನು ಉತ್ತರಖಂಡದ ನೈನಿತಾಲ್ ಮುನ್ಸಿಪಲ್ ಕಾರ್ಪೋರೇಶನ್ ಆರಂಭಿಸಿತ್ತು. ಆದರೆ ಈ ಕಾರ್ಯಾಚರಣೆಯಿಂದ ಭುಗಿಲೆದ್ದ ಹಿಂಸಾಚಾರದಲ್ಲಿ 50ಕ್ಕೂ ಹೆಚ್ಚು ಪೊಲೀಸರು ಗಾಯಗೊಂಡಿದ್ದಾರೆ. ಪೊಲೀಸ್ ವಾಹನಗಳು ಬೆಂಕಿಗೆ...

Know More

ಅಕ್ರಮ ಮದರಸಾ ಧ್ವಂಸ: 60ಕ್ಕೂ ಹೆಚ್ಚು ಮಂದಿಗೆ ಗಾಯ,ಕರ್ಫ್ಯೂ ಜಾರಿ!

09-Feb-2024 ಉತ್ತರಖಂಡ

ಅಧಿಕಾರಿಗಳು ಅಕ್ರಮ ಮದರಸಾವನ್ನು ಧ್ವಂಸಗೊಳಿಸಿದ ಕೂಡಲೇ ನಗರ ಪ್ರದೇಶದಲ್ಲಿ ತೀವ್ರ ಹಿಂಸಾಚಾರ ಭುಗಿಲೆದ್ದಿದ್ದು, ಸ್ಥಳೀಯರ ಗುಂಪೊಂದು ಪೊಲೀಸ್‌ ಅಧಿಕಾರಿಗಳ ಮೇಲೆ ಕಲ್ಲು ತೂರಿದ್ದಲ್ಲದೆ, ವಾಹನಗಳಿಗೆ ಬೆಂಕಿ ಹಚ್ಚಿರುವ ಘಟನೆ ಉತ್ತರಾಖಂಡದ ಹಲ್ದ್ವಾನಿಯಲ್ಲಿ...

Know More

ಹಲ್ದ್​ವಾನಿ ಹಿಂಸಾಚಾರ: ನಾಲ್ವರು ಸಾವು, 250ಕ್ಕೂ ಹೆಚ್ಚು ಮಂದಿಗೆ ಗಾಯ

09-Feb-2024 ಉತ್ತರಖಂಡ

ಉತ್ತರಾಖಂಡ್​ನ ಹಲ್ದ್​ವಾನಿಯ ಬಂಭುಲ್ಪುರದಲ್ಲಿ ನಿನ್ನೆ ನಡೆದ ಕಲ್ಲು ತೂರಾಟದಲ್ಲಿ ನಾಲ್ವರು ಸಾವನ್ನಪ್ಪಿದ್ದು, 250ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ...

Know More

ವಿಧಾನಸಭೆಯಲ್ಲಿ ಏಕರೂಪ ನಾಗರಿಕ ಸಂಹಿತೆ ಮಸೂದೆ ಮಂಡನೆ

06-Feb-2024 ಉತ್ತರಖಂಡ

ಏಕರೂಪ ನಾಗರಿಕ ಸಂಹಿತೆ ಜಾರಿ ನಿಟ್ಟಿನಲ್ಲಿ ಉತ್ತರಾಖಂಡ ಸರ್ಕಾರ ಮಹತ್ವದ ಹೆಜ್ಜೆ ಇರಿಸಿದ್ದು, ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ನೇತೃತ್ವದ ಉತ್ತರಾಖಂಡ ಸಚಿವ ಸಂಪುಟವು ಇಂದು ಏಕರೂಪ ನಾಗರಿಕ ಸಂಹಿತೆ ಮಸೂದೆಯನ್ನು ಮಂಡನೆ...

Know More

ರೋಗದಿಂದ ಚೇತರಿಕೆ ಕಾಣಲು ಗಂಗಾ ನದಿಯಲ್ಲಿ ಸ್ನಾನ: ಏಳು ವರ್ಷದ ಬಾಲಕ ಸಾವು

25-Jan-2024 ಉತ್ತರಖಂಡ

ಉತ್ತರಾಖಂಡದಲ್ಲಿ ಆಘಾತಕಾರಿ ಘಟನೆಯೊಂದು ಸಂಭವಿಸಿದೆ. ಗಂಗಾ ನದಿಯಲ್ಲಿ ಪೋಷಕರು ಮಗನನ್ನು ಮುಳುಗಿಸಿದ ಪರಿಣಾಮ ಬಾಲಕ ಉಸಿರುಗಟ್ಟಿ...

Know More

ಅಧೀನ ಅಧಿಕಾರಿಗೆ ಕಿರುಕುಳ ನೀಡಿದ ಜಡ್ಜ್ ಅಮಾನತು

05-Jan-2024 ಉತ್ತರಖಂಡ

ಅಧೀನ ಅಧಿಕಾರಿಗೆ ಕಿರುಕುಳ ನೀಡಿದ ಆರೋಪದ ಮೇಲೆ ರುದ್ರಪ್ರಯಾಗದ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಮತ್ತು ಹೈಕೋರ್ಟ್‍ನ ಮಾಜಿ ರಿಜಿಸ್ಟ್ರಾರ್ (ವಿಜಿಲೆನ್ಸ್) ಅನುಜ್ ಕುಮಾರ್ ಸಂಗಲ್ ಅವರನ್ನು ಉತ್ತರಾಖಂಡ ಹೈಕೋರ್ಟ್...

Know More

ಇನ್ಮುಂದೆ ಕೃಷಿ ಭೂಮಿ ಖರೀದಿಸಲು ಬೇರೆ ರಾಜ್ಯದವರಿಗೆ ನಿಷೇಧ: ಮಹತ್ವದ ನಿರ್ಧಾರ

02-Jan-2024 ಉತ್ತರಖಂಡ

ಉತ್ತರಾಖಂಡದಲ್ಲಿ ಕೃಷಿ ಮತ್ತು ತೋಟಗಾರಿಕೆಗಾಗಿ ಭೂಮಿ ಖರೀದಿಸಲು ಹೊರಗಿನವರಿಗೆ ಮಧ್ಯಂತರ ನಿಷೇಧ ವಿಧಿಸಲಾಗಿದೆ. ಹೀಗಾಗಿ ಇನ್ಮುಂದೆ ಬೇರೆ ರಾಜ್ಯದವರು ಉತ್ತರಾಖಂಡದಲ್ಲಿ ಕೃಷಿ ಭೂಮಿಯನ್ನು ಖರೀದಿಸುವುದಕ್ಕೆ ಅವಕಾಶವಿಲ್ಲ. ಸಿಎಂ ಪುಷ್ಕರ್ ಸಿಂಗ್ ಧಾಮಿ ಅಧ್ಯಕ್ಷತೆಯಲ್ಲಿ ನಡೆದ...

Know More

ಕೋರ್ಟ್​​ಗೆ ನುಗ್ಗಿ ದಾಂಧಲೆ ನಡೆಸಿದ ಕಾಡಾನೆ

28-Dec-2023 ಉತ್ತರಖಂಡ

ಆಹಾರ ಅರಸಿಕೊಂಡು  ನಾಡಿನತ್ತ ಬಂದ ಕಾಡಾನೆಯೊಂದು ಕೋರ್ಟ್​ ಆವರಣದೊಳಕ್ಕೆ ನುಗ್ಗಿ ಉಪಟಳವಿಟ್ಟಿದೆ. ಈ ದೃಶ್ಯ ಕ್ಯಾಮೆರಾದಲ್ಲಿ...

Know More

ಶವಾಗಾರದಲ್ಲಿದ್ದ ವ್ಯಕ್ತಿಯ ದೇಹವನ್ನು ತಿಂದ ಇಲಿಗಳು

12-Dec-2023 ಉತ್ತರಖಂಡ

ಮರಣೋತ್ತರ ಪರೀಕ್ಷೆ ಬಳಿಕ ಶವಾಗಾರದಲ್ಲಿ ಇರಿಸಲಾಗಿದ್ದ ವ್ಯಕ್ತಿಯ ದೇಹವನ್ನು ಗುರುತೇ ಸಿಗದ ರೀತಿಯಲ್ಲಿ ಇಲಿಗಳು ತಿಂದಿರುವ ಘಟನೆ...

Know More

ಉತ್ತರಾಖಂಡ: 70 ವರ್ಷದ ಮಹಿಳೆ ಮೇಲೆ ಸಾಕು ನಾಯಿ ದಾಳಿ

11-Dec-2023 ಉತ್ತರಖಂಡ

70 ವರ್ಷದ ಮಹಿಳೆ ಮೇಲೆ ಪಿಟ್‌ಬುಲ್ ತಳಿಯ ಸಾಕು ನಾಯಿಯೊಂದು ದಾಳಿ ನಡೆಸಿದ ಗಂಭೀರವಾಗಿ ಗಾಯಗೊಂಡ ಘಟನೆ ಉತ್ತರಾಖಂಡದ ಹರಿದ್ವಾರ ಜಿಲ್ಲೆಯಲ್ಲಿ...

Know More

ಉತ್ತರಾಖಂಡ ಜಾಗತಿಕ ಹೂಡಿಕೆದಾರರ ಶೃಂಗಸಭೆ ಉದ್ಘಾಟಿಸಿದ ಪ್ರಧಾನಿ ಮೋದಿ

08-Dec-2023 ಉತ್ತರಖಂಡ

ಎರಡು ದಿನಗಳ ಉತ್ತರಾಖಂಡ ಜಾಗತಿಕ ಹೂಡಿಕೆದಾರರ ಶೃಂಗಸಭೆ 2023 ಅನ್ನು ಪ್ರಧಾನಿ ಮೋದಿ ಇಂದು ಉದ್ಘಾಟಿಸಿದರು. ಉದ್ಘಾಟನೆಯ ನಂತರ, ಮಾತನಾಡಿದ ಮೋದಿ ತಮ್ಮ ಭಾಷಣದಲ್ಲಿ ಉತ್ತರಾಖಂಡದಲ್ಲಿ ಹೂಡಿಕೆಯ ಬಾಗಿಲು ತೆರೆಯುತ್ತಿದೆ ಎಂದು...

Know More

ಸುರಂಗದಲ್ಲಿ ಸಿಲುಕಿದ ಕಾರ್ಮಿಕರು ಏಮ್ಸ್‌ ಆಸ್ಪತ್ರೆಗೆ ಸ್ಥಳಾಂತರ

29-Nov-2023 ಉತ್ತರಖಂಡ

ಕಳೆದ 17 ದಿನಗಳಿಂದ ಉತ್ತರಕಾಶಿಯ ಸಿಲ್ಕ್ಯಾರಾದ ಸುರಂಗದಲ್ಲಿ ಸಿಲುಕಿಕೊಂಡಿದ್ದ ಕಾರ್ಮಿಕರನ್ನು ಸುರಕ್ಷಿತವಾಗಿ ಹೊರತರಲಾಗಿದೆ. ಇದೀಗ 41 ಕಟ್ಟಡ ಕಾರ್ಮಿಕರನ್ನು ಭಾರತೀಯ ವಾಯುಪಡೆಯ ಚಿನೂಕ್‌ ಹೆಲಿಕಾಫ್ಟರ್‌ ನಲ್ಲಿ ಋಷಿಕೇಶದ ಏಮ್ಸ್‌ಗೆ ಆಸ್ಪತ್ರೆಗೆ...

Know More

ಸುರಂಗದಲ್ಲಿ ಸಿಲುಕಿದ್ದ ಕಾರ್ಮಿಕರಿಗೆ 1 ಲಕ್ಷ ರೂಪಾಯಿ ಘೋಷಣೆ

29-Nov-2023 ಉತ್ತರಖಂಡ

ಸಿಲ್ಕ್ಯಾರ ಸುರಂಗದಲ್ಲಿ ಸಿಲುಕಿದ್ದ ಕಾರ್ಮಿಕರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದ್ದು, ಉತ್ತರಾಖಂಡ್ ಸಿಎಂ ಪುಷ್ಕರ್ ಸಿಂಗ್ ಧಾಮಿ ತಲಾ 1 ಲಕ್ಷ ರೂಪಾಯಿ ಘೋಷಣೆ...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು