News Kannada
Thursday, September 21 2023

ಕೆನಡಾದಲ್ಲಿ ಮತ್ತೊಬ್ಬ ಭಾರತ ವಿರೋಧಿ ಖಲಿಸ್ತಾನಿ ಉಗ್ರನ ಹತ್ಯೆ

21-Sep-2023 ವಿದೇಶ

ಒಟ್ಟಾವ: ಕೆನಡಾದಲ್ಲಿ ಖಲಿಸ್ತಾನಿ ಉಗ್ರ ಹರ್ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆಯ ಹಿಂದೆ ಭಾರತದ ಕೈವಾಡ ಇದೆ ಎಂದು ಕೆನಡಾ ಸರ್ಕಾರ ಆರೋಪಿಸಿದ ಬೆನ್ನಲ್ಲೇ ಕೆನಡಾದಲ್ಲಿ ಮತ್ತೊಬ್ಬ ಭಾರತ ವಿರೋಧಿ ಖಲಿಸ್ತಾನಿ ಉಗ್ರನನ್ನು...

Know More

ಚೀನಾದಲ್ಲಿ ಭಯಾನಕ ಸುಂಟರಗಾಳಿಯಿಂದ 5 ಮಂದಿ ಸಾವು

20-Sep-2023 ವಿದೇಶ

ಬೀಜಿಂಗ್: ಚೀನಾದ ಜಿಯಾಂಗ್ಸು ಪ್ರಾಂತ್ಯದ ಎರಡು ಟೌನ್‌ಶಿಪ್‌ಗಳಿಗೆ ಸುಂಟರಗಾಳಿ ಅಪ್ಪಳಿಸಿ ಐದು ಜನರು ಸಾವನ್ನಪ್ಪಿದ್ದಾರೆ ಮತ್ತು ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ. ಸುಕಿಯಾನ್ ನಗರದ ಡಾಕ್ಸಿಂಗ್ ಟೌನ್‌ಶಿಪ್ ಮತ್ತು...

Know More

ಉಕ್ರೇನ್‌ ಗೆ ಪಾಕ್‌ ನಿಂದ ರಹಸ್ಯ ಶಸ್ತ್ರಾಸ್ತ್ರ: ಈ ಬಗ್ಗೆ ಪಾಕ್‌ ಸರ್ಕಾರ ಹೇಳಿದ್ದೇನು

19-Sep-2023 ವಿದೇಶ

ಪಾಕಿಸ್ತಾನ ಉಕ್ರೇನ್‌ನೊಂದಿಗೆ ರಹಸ್ಯ ಶಸ್ತ್ರಾಸ್ತ್ರ ಒಪ್ಪಂದ ಮಾಡಿಕೊಂಡಿದೆ ಎಂಬ ವರದಿಯನ್ನು ಪಾಕಿಸ್ತಾನ ತಿರಸ್ಕರಿಸಿದ್ದು, ಈ ವರದಿಗಳು "ಆಧಾರರಹಿತ ಮತ್ತು ಕಟ್ಟುಕಥೆ" ಎಂದು ಹೇಳಿದೆ. ರಷ್ಯಾ-ಉಕ್ರೇನ್ ವಿವಾದದಲ್ಲಿ ತಮ್ಮ ದೇಶ ತಟಸ್ಥ ನೀತಿ ಅನುಸರಿಸುತ್ತಿದೆ ಎಂದು...

Know More

ಖಲಿಸ್ತಾನಿ ಭಯೋತ್ಪಾದಕನ ಹತ್ಯೆ: ಭಾರತೀಯ ರಾಜತಾಂತ್ರಿಕರನ್ನು ಹೊರಹಾಕಿದ ಕೆನಡಾ

19-Sep-2023 ವಿದೇಶ

ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜಾರ್ ಸಾವಿಗೆ ಭಾರತವೇ ಹೊಣೆ ಎಂದು ಆರೋಪಿಸಿ ಕೆಲವು ಗಂಟೆಗಳ ನಂತರ ಕೆನಡಾ ಹಿರಿಯ ಭಾರತೀಯ ರಾಜತಾಂತ್ರಿಕರನ್ನು...

Know More

ಪ್ರಶ್ನೆ ಕೇಳಿದ ಪತ್ರಕರ್ತೆ ಮುಖದ ಮೇಲೆ ಉಗಿದ ನವಾಜ್‌ ಷರೀಫ್‌ ಚಾಲಕ

18-Sep-2023 ವಿದೇಶ

ಲಂಡನ್‌ನ ಹೈಡ್ ಪಾರ್ಕ್‌ನಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಚಾಲಕ ಮಹಿಳೆಯ ಮುಖದ ಮೇಲೆ ಉಗುಳಿರುವ ಆಘಾತಕಾರಿ ವಿಡಿಯೋ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ಮಹಿಳೆಯೊಬ್ಬರು ಪಾಕ್‌ ಮಾಜಿ...

Know More

ಯೆಮೆನ್‌ನಲ್ಲಿ ಸಿಡಿಲು ಬಡಿದು ಏಳು ಮಂದಿ ಸಾವು

17-Sep-2023 ವಿದೇಶ

ಯೆಮೆನ್‌ನ ವಾಯುವ್ಯ ಪ್ರಾಂತ್ಯದಲ್ಲಿ ಸಿಡಿಲು ಬಡಿದು ಏಳು ಮಂದಿ ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಆರೋಗ್ಯ ಅಧಿಕಾರಿಗಳು...

Know More

ನಿಮಲ್ಲಿ ಟ್ಯಾಲೆಂಟ್‌ ಇದ್ಯ ನಿಮಗೆ ಸಿಗುತ್ತೆ ಯುಎಇ ಪೌರತ್ವ

17-Sep-2023 ವಿದೇಶ

ಯುಎಇ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಮಹತ್ವವಾದ ಹೆಜ್ಜೆಯೊಂದನ್ನು ಇರಿಸಿದೆ. ವಿಜ್ಞಾನಿಗಳು, ವೈದ್ಯರು, ಎಂಜಿನಿಯರ್‌ಗಳು, ಕಲಾವಿದರು, ಲೇಖಕರು, ಹೂಡಿಕೆದಾರರು, ವಿಶೇಷ ಪ್ರತಿಭೆಗಳು ಮತ್ತು ವೃತ್ತಿಪರರಿಗೆ ಯುಎಇ ಪೌರತ್ವ ನೀಡಲು ಅನುಮತಿಸುವ ಕಾನೂನಿಗೆ ತಿದ್ದುಪಡಿಗೆ ಯುಎಇ...

Know More

ಎಲಾನ್ ಮಸ್ಕ್ ಜೊತೆ ಅಕ್ರಮ ಸಂಬಂಧ: ಪತ್ನಿಗೆ ಡಿವೋರ್ಸ್ ಕೊಟ್ಟ ಗೂಗಲ್ ಸಹ ಸಂಸ್ಥಾಪಕ

17-Sep-2023 ವಿದೇಶ

ಇದೀಗ ಸುಂದರ ಸಂಸಾರದ ನಡುವೆ ಬಿರುಗಾಳಿ ಎಬ್ಬಿಸಿದ ಕಾರಣಕ್ಕೆ ಎಲಾನ್ ಮಸ್ಕ್ ಮತ್ತೆ ಟ್ರೆಂಡ್ ಆಗಿದ್ದಾರೆ. ತನ್ನ ಪತ್ನಿಗೆ ಎಲಾನ್ ಮಸ್ಕ್ ಜೊತೆ ಅಫೇರ್ ಇದೆ ಅನ್ನೋ ಕಾರಣಕ್ಕೆ ಗೂಗಲ್ ಸಹ ಸಂಸ್ಥಾಪಕ ಸರ್ಗೆ...

Know More

ಬ್ರೆಜಿಲ್​ನಲ್ಲಿ ವಿಮಾನ ಪತನ: 14 ಮಂದಿ ಸಾವು!

17-Sep-2023 ವಿದೇಶ

ಬ್ರೆಜಿಲ್‌ನ ಉತ್ತರ ಅಮೆಜಾನ್ ರಾಜ್ಯದಲ್ಲಿ ಶನಿವಾರ ನಡೆದ ವಿಮಾನ ಅಪಘಾತದಲ್ಲಿ 14 ಮಂದಿ ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ರಾಜ್ಯದ ರಾಜಧಾನಿ ಮನೌಸ್‌ನಿಂದ ಸುಮಾರು 400 ಕಿಮೀ (248 ಮೈಲುಗಳು) ದೂರದಲ್ಲಿರುವ ಬಾರ್ಸೆಲೋಸ್ ಪ್ರಾಂತ್ಯದಲ್ಲಿ...

Know More

ರಷ್ಯಾ ನೋಂದಣಿ ಕಾರುಗಳಿಗೆ ನೋ ಎಂಟ್ರಿ ಎಂದ ಫಿನ್‌ ಲ್ಯಾಂಡ್‌

16-Sep-2023 ವಿದೇಶ

ಫಿನ್‌ಲ್ಯಾಂಡ್ ರಷ್ಯಾದಲ್ಲಿ ನೋಂದಾಯಿಸಲಾದ ಪ್ರಯಾಣಿಕ ಕಾರುಗಳಿಗೆ ಪ್ರವೇಶವನ್ನು ನಿಷೇಧಿಸಲಾಗಿದೆ ಎಂದು ಅಲ್ಲಿನ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಪತ್ರಿಕಾ ಹೇಳಿಕೆಯಲ್ಲಿ...

Know More

ಸಿಂಗಾಪುರದ ನೂತನ ಅಧ್ಯಕ್ಷರಾಗಿ ಭಾರತ ಮೂಲದ ಥರ್ಮನ್ ಪ್ರಮಾಣವಚನ ಸ್ವೀಕಾರ

15-Sep-2023 ವಿದೇಶ

ಭಾರತ ಮೂಲದ ಥರ್ಮನ್ ಷಣ್ಮುಗರತ್ನಂ ಸಿಂಗಾಪುರದ ನೂತನ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಅಧ್ಯಕ್ಷರಾಗಿದ್ದ ಹಲೀಮಾ ಯಾಕೋಬ್ ಅವರ ಅಧಿಕಾರಾವಧಿ ಸೆಪ್ಟೆಂಬರ್ 13 ರಂದು ಕೊನೆಗೊಂಡಿತು. ಈಗ ಥರ್ಮನ್ ಸಿಂಗಾಪುರದ 9ನೇ ಅಧ್ಯಕ್ಷರಾಗಿ ಅಧಿಕಾರ...

Know More

ಶತಮಾನದ ದುರಂತ: ಲಿಬಿಯಾ ಡೇನಿಯಲ್‌ ಚಂಡಮಾರುತ ಅಬ್ಬರಕ್ಕೆ 20 ಸಾವಿರ ಮಂದಿ ಸಾವು

14-Sep-2023 ವಿದೇಶ

ಲಿಬಿಯಾದಲ್ಲಿ ಶತಮಾನದ ಭೀಕರ ದುರಂತವೆಂದೇ ಪರಿಗಣಿಸಲಾದ ಪ್ರವಾಹದಲ್ಲಿ 20 ಸಾವಿರ ಮಂದಿ ಪ್ರಾಣಕಳೆದುಕೊಂಡಿದ್ದಾರೆ ಎಂದು ಅಧಿಕಾರಿಗಳು...

Know More

ಉದ್ದನೆಯ ತಲೆ, ಕೈಯಲ್ಲಿ ಮೂರೇ ಬೆರಳು: ಮೆಕ್ಸಿಕೊ ಸಂಸತ್ತಿನಲ್ಲಿ ಅನ್ಯಗ್ರಹ ಜೀವಿಯ ಲೋಕ ಅನಾವರಣ

14-Sep-2023 ವಿದೇಶ

ವಿಶ್ವಗ್ರಹದಲ್ಲಿ ನಮ್ಮಂತೆಯೇ ಬೇರೆಗ್ರಹಗಳಲ್ಲಿ ಜೀವಿಗಳು ವಾಸವಾಗಿವೆಯೇ ಎಂಬ ವಿಚಾರ ಇದುವರೆಗೂ ಪ್ರಶ್ನಾರ್ಥಕವಾಗಿಯೇ ಉಳಿದಿದೆ. ಆದರೆ ಮುಂದುವರಿದ ಅಮೆರಿಕದಂತಹ ಹಲವು ದೇಶಗಳು ಹಲವು ಸಂಶೋಧನೆಗಳನ್ನು ಕೈಗೊಂಡಿವೆ. ಆದರೆ ಇವುಗಳ ಫಲಿತಾಶಂಗಳನ್ನು ನಿಗೂಢವಾಗಿಯೇ...

Know More

ಅಮೆರಿಕದಲ್ಲಿ ಭಾರತದ ವಿದ್ಯಾರ್ಥಿನಿಗೆ ಕಾರು ಗುದ್ದಿಸಿ ನಕ್ಕ ಪೊಲೀಸ್: ಭಾರತ ಖಂಡನೆ

14-Sep-2023 ವಿದೇಶ

ವಾಷಿಂಗ್ಟನ್‌: ಅಮೆರಿಕದ ಸಿಯಾಟಲ್‌ನಲ್ಲಿ ಭಾರತದ ಜಾಹ್ನವಿ ಕಂಡುಲಾ ಎಂಬ 23 ವರ್ಷದ ವಿದ್ಯಾರ್ಥಿನಿಯು ಅಪಘಾತದಲ್ಲಿ ಮೃತಪಟ್ಟ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಜಾಹ್ನವಿ ಕಂಡುಲಾ ಅವರಿಗೆ ಪೊಲೀಸ್‌ ವಾಹನ ಡಿಕ್ಕಿಯಾಗಿದ್ದು, ಇದಾದ ಬಳಿಕ ಪೊಲೀಸ್‌...

Know More

ಲಿಬಿಯಾದಲ್ಲಿ ಡೇನಿಯಲ್‌ ಅಬ್ಬರಕ್ಕೆ ಸಾವನ್ನಪ್ಪಿದವರ ಸಂಖ್ಯೆ 5300

13-Sep-2023 ವಿದೇಶ

ಲಿಬಿಯಾದಲ್ಲಿ ಭಾರಿ ಮಳೆಯಿಂದಾಗಿ ಪ್ರವಾಹ ಸನ್ನಿವೇಶ ಸೃಷ್ಟಿಯಾಗಿದ್ದು, ಎರಡು ಅಣೆಕಟ್ಟು ಕುಸಿದು ಸಾವನ್ನಪ್ಪಿದವರ ಸಂಖ್ಯೆ 5300 ಕ್ಕೇ ಏರಿದ್ದು, ನಾಪತ್ತೆಯಾದವರ ಸಂಖ್ಯೆ 10 ಸಾವಿರಕ್ಕೂ ಹೆಚ್ಚಿದೆ. ಈಶಾನ್ಯ ಲಿಬಿಯಾದಲ್ಲಿ ಭಾರಿ ಮಳೆಯಿಂದಾಗಿ ಎರಡು ಅಣೆಕಟ್ಟುಗಳು...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು