‘ಪುಟ್ಟು’ ಇದು ಕೇರಳದ ಅತ್ಯಂತ ಫೇಮಸ್ ತಿಂಡಿ. ಇತ್ತೀಚಿನ ದಿನಗಳಲ್ಲಿ ಕರ್ನಾಟಕದ ಹಲವು ಭಾಗಗಳಲ್ಲಿ ‘ಪುಟ್ಟು’ ತಿಂಡಿ ಮಾಡುತ್ತಿದ್ದಾರೆ. ಈ ಪುಟ್ಟು-ಗಸಿ ಪ್ರತಿಯೊಬ್ಬರೂ ಸರಳವಾಗಿ ಮನೆಯಲ್ಲೇ ತಯಾರು ಮಾಡಬಹುದು. ಬೇಕಾಗುವ ಸಾಮಾಗ್ರಿಗಳು: 1/2 ಕೆ.ಜಿ ಬೆಳ್ತಿಗೆ ಅಕ್ಕಿ ತುರಿದ ತೆಂಗಿನ ಕಾಯಿ ರುಚಿಗೆ ತಕ್ಕ ಉಪ್ಪು ನೀರು ಸಕ್ಕರೆ ಪುಟ್ಟು ಮಾಡುವ ವಿಧಾನ ಬೆಳ್ತಿಗೆ ಅಕ್ಕಿಯನ್ನು...
Know Moreನಮ್ಮ ದೇಶದಲ್ಲಿ ಬಹುತೇಕ ಜನರಿಗೆ ಬೆಳಗ್ಗೆ ಎದ್ದು ಹಲ್ಲುಜ್ಜಿದ ತಕ್ಷಣವೇ ಒಂದು ಕಪ್ ಬಿಸಿ ಬಿಸಿ ಚಹಾ ಕುಡಿಯುತ್ತಾರೆ. ಈ ಚಹಾವನ್ನು ಇನ್ನಷ್ಟು ರುಚಿಕರ ಮತ್ತು ಆರೋಗ್ಯಕರ ಮಾಡಿಕೊಳ್ಳಲು ಮಸಾಲೆ ಚಹಾ ಮಾಡಿಕೊಳ್ಳುವುದು ಉತ್ತಮ...
Know Moreಆಲೂಗೆಡ್ಡೆಯಲ್ಲಿ ಮಾಡುವ ಬಹಳಷ್ಟು ರುಚಿಕರ ತಿಂಡಿಗಳಲ್ಲಿ ಆಲೂಗೆಡ್ಡೆ ಬೋಂಡ ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ. ಆಲೂ ಬೋಂಡಾ ತಿನ್ನದ ತಿನಿಸು ಪ್ರಿಯರೇ ಇಲ್ಲ ಎನ್ನಬಹುದು. ಈ ಆಲೂ ಬೋಂಡ ಮಾಡುವ ವಿಧಾನ...
Know Moreನಗರಕ್ಕೊಂದು ಸುತ್ತು ಹೊಡೆದರೆ ಒಂದೆರಡಲ್ಲ ಸಾವಿರಾರು ಟೀ ಅಂಗಡಿಗಳು ನೋಡಲು ಸಿಗುತ್ತವೆ. ಈ ಟೀ ಅಂಗಡಿಗಳ ನಡುವೆ ಹೈಟೆಕ್ ಆರೋಗ್ಯಯುತ ಟೀ ಅಂಗಡಿ ಗಮನಸೆಳೆಯುತ್ತದೆ. ಅದುವೆ ಪುಣೇರಿ ಶ್ರೀಮಾನ್ ಅಮೃತತುಲ್ಯ ಚಹಾ...
Know Moreಸುಲಭವಾಗಿ ಮತ್ತು ರುಚಿಯಾಗಿ ಫಟಾ ಫಟ್ ಎಂದು ತಯಾರಿಸುವ ಹೆಸರುಬೆಳೆ ಪಾಯಸ ಮಾಡಿ ಸವಿಯಲು ಇಲ್ಲಿದೆ ಸುಲಭ...
Know Moreಮಳೆಗಾಲದಲ್ಲಿ ಚಹಾದ ಜೊತೆಗೆ ಬಿಸಿ ಬಿಯಾಗಿ ಏನಾದರು ತಿನ್ನಲು ಸಿಕ್ಕರೆ ಎಷ್ಟೊಂದು ಮಜವಾಗಿರುತ್ತದೆ. ಮಳೆಗಾಲಕ್ಕೆಂದೆ ತೆಗೆದಿಟ್ಟ ಉಪ್ಪುನೀರಿನ ಹಲಸಿನಕಾಯಿ ಸೊಳೆಯಿಂದ ಗರಿ ಗರಿಯಾದ ಉಂಡಲಕಾಳನ್ನು...
Know Moreಕರ್ನಾಟಕದ ವಿಶಿಷ್ಟ ಹಾಗೂ ಆರೋಗ್ಯಕರ ತಿಂಡಿಗಳಲ್ಲಿ ರೊಟ್ಟಿಗೆ ವಿಶೇಷ ಸ್ಥಾನವಿದೆ. ಆರೋಗ್ಯದ ದೃಷ್ಟಿಯಿಂದ ರೊಟಿಗಳನ್ನು ಹೆಚ್ಚಿನ ಜನ ಇಷ್ಟ ಪಡುತ್ತಾರೆ. ಈ ರೊಟಿಗಳಲ್ಲಿ ಹಲವಾರು ಬಗೆಗಳಿವೆ ಅವುಗಳಲ್ಲಿ ಅಕ್ಕಿ ರೊಟ್ಟಿ, ರಾಗಿ ರೊಟ್ಟಿ, ಗೋಧಿ...
Know Moreಮಾವಿನಕಾಯಿ ಚಿತ್ರಾನ್ನ ಯಾರು ಬೇಕಾದರೂ ಮಾಡಬಹುದು ಏಕೆಂದರೆ ಇದನ್ನು ಮಾಡುವುದು ಸುಲಭವಾಗಿದೆ. ಹಾಗಾದರೆ ಹೇಗೆ ಮಾಡುವುದು? ಇಲ್ಲಿದೆ...
Know Moreರುಚಿಯಾದ ಅಂಜಲ್ ಫಿಶ್ ಫ್ರೈ ಮಾಡುವ ವಿಧಾನ ಇಲ್ಲಿದೆ. ಸುಲಭವಾದ ರೀತಿಯಲ್ಲಿ ಇದನ್ನು...
Know Moreಈ ಬಿಸಿಲಿಗೆ ಒಂದು ಬಾಯಾರಿಕೆ ಮಾಯ ಮಾಡುವ ಜ್ಯೂಸ್ ಸಿಕ್ಕಿದರೆ ಅದರ ಮಜಾನೇ ಬೇರೆ ಅಲ್ವಾ, ಹೇಳಿ ಕೇಳಿ ಈಗ ಮಾವಿನ ಸೀಜನ್. ಜೊತೆಗೆ ಬಿರು ಬೇಸಗೆ ಬೇರೆ. ಉರಿ ಬೇಗೆಗೆ ದೇಹಕ್ಕೂ ತಂಪು,...
Know Moreಆರೋಗ್ಯಕರವಾದ ಗೋಧಿ ಪಾಯಸ ಮಾಡಲು ಇಲ್ಲಿದೆ ಸುಲಭ...
Know Moreರುಚಿರುಚಿಯಾದ ಖಾರ ಬಾತ್ ಮಾಡುವ ಸುಲಭ ವಿಧಾನ...
Know Moreಬಿಸಿಲ ಬೇಗೆಯಿಂದ ಪಾರಾಗುವುದು ಹೇಗೆ ಎಂಬ ಚಿಂತೆಯಲ್ಲಿದ್ದರೆ ಕಲ್ಲಂಗಡಿ ಜ್ಯೂಸ್ ಫಟಾಫಟ್ ರೆಡಿ...
Know Moreಟೊಮ್ಯಾಟೋ ಬಾತ್ ಬಹಳ ರುಚಿಕರ ಮತ್ತು ಆರೋಗ್ಯಕರ ಅಡುಗೆಯಾಗಿದ್ದು, ಇದನ್ನು ಬೆಳಗ್ಗಿನ ಉಪಹಾರ ಅಥವಾ ಊಟದ ಸಮಯದಲ್ಲಿ ಬಡಿಸಬಹುದು. ಈ ಟೊಮ್ಯಾಟೋ ಬಾತ್ ಸಾಧಾರಣವಾಗಿ ಬೆಂಗಳೂರು-ಮೈಸೂರು ಪ್ರದೇಶದಲ್ಲಿ...
Know MoreGet latest news karnataka updates on your email.