ತಂಬಾಕಿನಲ್ಲಿ 300ಕ್ಕೂ ಹೆಚ್ಚು ವಿಷಕಾರಿ ಅಂಶಗಳಿದ್ದು, ತಂಬಾಕು ಸೇವನೆಯ ಪರಿಣಾಮ ನೇರವಾಗಿ ದೇಹದ ಪ್ರತಿಯೊಂದು ಪ್ರಮುಖ ಅಂಗದ ಮೇಲೆ ಪರಿಣಾಮವನ್ನು ಬೀರುತ್ತದೆ ಎಂದು ಡಿ ಆರ್ ಎಂ ಆಸ್ಪತ್ರೆಯ ನಿರ್ದೇಶಕರಾದ ಡಾ.ಮಂಜುನಾಥ್...
Know Moreಮಹಿಳೆಯರು ಗರ್ಭಾಧಾರಣೆ ಅವಧಿಯಲ್ಲಿ ಧೂಮಪಾನ ಚಟವನ್ನು ಅಂಟಿಸಿಕೊಳ್ಳುವುದರಿಂದ ಗಂಭೀರ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ ಎಂದು ತಜ್ಞರು...
Know Moreಮುಟ್ಟಿಗೂ ಒಂದು ಘನತೆ ಇದೆ. ಮೂಢನಂಬಿಕೆ ಮತ್ತು ಕೀಳರಿಮೆಗಳನ್ನು ಬಿಟ್ಟು ಮುಟ್ಟಿನ ಬಗೆಗೆ ಅಗತ್ಯವಿರುವ ಸ್ವಚ್ಛತೆಯ ಕಡೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಗಮನ ಹರಿಸಬೇಕಿದೆ ಎಂದು ಸಾಮಾಜಿಕ ಕಾರ್ಯಕರ್ತೆ ಪದ್ಮರೇಖಾ...
Know Moreಜೈಲಿನಲ್ಲಿರುವ ಎಎಪಿ ನಾಯಕ ಮತ್ತು ದೆಹಲಿ ಸರ್ಕಾರದ ಮಾಜಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಅವರನ್ನು ದೀನ್ ದಯಾಳ್ ಉಪಾಧ್ಯಾಯ ಆಸ್ಪತ್ರೆಯಿಂದ ಎಲ್ಎನ್ಜೆಪಿಗೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಗುರುವಾರ ತಿಹಾರ್ ಜೈಲಿನ ವಾಶ್ರೂಮ್ನಲ್ಲಿ...
Know Moreದಕ್ಷಿಣ ಆಫ್ರಿಕಾದ ಆಡಳಿತ ರಾಜಧಾನಿ ಪ್ರಿಟೋರಿಯಾದ ಉತ್ತರದಲ್ಲಿರುವ ಹಮ್ಮನ್ಸ್ಕ್ರಾಲ್ನಲ್ಲಿ ಇತ್ತೀಚೆಗೆ ಕಾಣಿಸಿಕೊಂಡ ಕಾಲರಾದಿಂದ ಒಟ್ಟು 17 ಜನರು ಸಾವನ್ನಪ್ಪಿದ್ದಾರೆ ಎಂದು ಗೌಟೆಂಗ್ ಪ್ರಾಂತ್ಯದ ಆರೋಗ್ಯ ಇಲಾಖೆ...
Know Moreಜಾರ್ಖಂಡ್ನ ರಾಂಚಿಯ ರಿಮ್ಸ್ನಲ್ಲಿ 27 ವರ್ಷದ ಮಹಿಳೆ ಐದು ಮಕ್ಕಳಿಗೆ ಜನ್ಮ ನೀಡಿದ್ದು, ತಾಯಿ ಮತ್ತು ಶಿಶುಗಳು ಆರೋಗ್ಯವಾಗಿದ್ದಾರೆ ಎಂದು...
Know Moreಸಹೋದರನಿಂದಲೇ ಗರ್ಭ ಧರಿಸಿದ್ದ ಅಪ್ರಾಪ್ತೆಗೆ ಕಾನೂನಿನ ಅನ್ವಯ ಗರ್ಭಪಾತ ನಡೆಸಲು ಕೇರಳ ಹೈಕೋರ್ಟ್ ಅನುಮತಿ ನೀಡಿದೆ. 15 ವರ್ಷದ ಬಾಲಕಿ ತನ್ನ ಸಹೋದರನಿಂದಲೇ ಗರ್ಭ ಧರಿಸಿದ್ದ ಹಿನ್ನಲೆಯಲ್ಲಿ ಗರ್ಭಪಾತಕ್ಕೆ ಅನುಮತಿ ಕೋರಿ ಅರ್ಜಿ...
Know Moreಆಹಾರ ಪೂರೈಕೆ, ಸಂಗ್ರಹಕ್ಕೆ ವ್ಯಾಪಕವಾಗಿ ಬಳಕೆಯಾಗುತ್ತಿರುವ ಪ್ಲಾಸ್ಟಿಕ್ ಚೀಲಗಳು, ಬಾಕ್ಸ್ಗಳಿಂದ ನ್ಯಾನೋ ಪ್ಲಾಸ್ಟಿಕ್ನಿಂದ ಜೀವಕ್ಕೆ ಅಪಾಯ ಹೆಚ್ಚಿದೆ ಎಂದು ಸಂಶೋಧಕರು ಹೇಳಿದ್ದಾರೆ. ಆಹಾರ ಸಂಗ್ರಹಣೆ, ಸಾಗಾಟಕ್ಕೆ ಬಳಸುವ ಬಾಕ್ಸ್ ಬಳಸುವುದರಿಂದ ಮೈಕ್ರೋ ಮತ್ತು ನ್ಯಾನೊಪ್ಲಾಸ್ಟಿಕ್ಗಳು...
Know Moreಕೆನಡಾದ ಸಂಶೋಧಕರು ವಿಟಮಿನ್ ಕೆ ಮಧುಮೇಹವನ್ನು ತಡೆಯಲು ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ. ಯೂನಿವರ್ಸಿಟ್ ಡಿ ಮಾಂಟ್ರಿಯಲ್ ತಂಡವು ಬೀಟಾ ಕೋಶಗಳಲ್ಲಿ ವಿಟಮಿನ್ ಕೆ ಮತ್ತು ಗಾಮಾ-ಕಾರ್ಬಾಕ್ಸಿಲೇಷನ್ನ ಸಂಭಾವ್ಯ ರಕ್ಷಣಾತ್ಮಕ ಪಾತ್ರವನ್ನು...
Know Moreಉತ್ತರ ಪ್ರದೇಶದ ಮೈನ್ಪುರಿಯಲ್ಲಿ ಮುಖ್ಯ ವೈದ್ಯಾಧಿಕಾರಿ ಅವರು ನರ್ಸ್ಗಳ ನೃತ್ಯಕ್ಕೆ ಚಪ್ಪಾಳೆ ತಟ್ಟುತ್ತಿರುವ ವೀಡಿಯೊ ವೈರಲ್ ಆಗಿದ್ದು, ಇದೀಗ ಶಿಸ್ತು ಕ್ರಮ ಎದುರಿಸುತ್ತಿದ್ದಾರೆ. ಮೈನ್ಪುರಿಯಲ್ಲಿರುವ ಸಿಎಚ್ಸಿಯಲ್ಲಿ ದಾದಿಯರು ನರ್ಸಿಂಗ್ ಡೇ ಸಂದರ್ಭದಲ್ಲಿ ನೃತ್ಯ ಮಾಡಿದ್ದರು....
Know Moreಡ್ರೈ ಕ್ಲೀನಿಂಗ್ ಗೆ ಬಳಸುವ ರಾಸಾಯನಿಕಗಳು ಪಾರ್ಕಿನ್ಸನ್ ಕಾಯಿಲೆಯ ಅಪಾಯವನ್ನು ಶೇಕಡಾ 70 ರಷ್ಟು ಹೆಚ್ಚಿಸುತ್ತದೆ ಎಂದು ಅಧ್ಯಯನವೊಂದು ತಿಳಿಸಿದೆ. ಡ್ರೈ ಕ್ಲೀನಿಂಗ್ ಮತ್ತು ಲೋಹಗಳನ್ನು ಡಿಗ್ರೀಸ್ ಮಾಡುವಾಗ ಬಳಸುವ ಟ್ರೈಕ್ಲೋರೆಥಿಲೀನ್ ರಾಸಾಯನಿಕ ಪಾರ್ಕಿನ್ಸನ್...
Know Moreಹೊಸದಿಲ್ಲಿ: ಟೈಪ್ 2 ಡಯಾಬಿಟಿಸ್ ಹೊಂದಿರುವ ವ್ಯಕ್ತಿಯ ಮೂತ್ರಪಿಂಡದ ಕಾಯಿಲೆ ಪರೀಕ್ಷೆಗೆ ಸಂಶೋಧಕರ ತಂಡ ಕೃತಕ ಬುದ್ದಿಮತ್ತೆ ಆಧಾರಿತ ವಿಧಾನವನ್ನು ಅಭಿವೃದ್ಧಿಪಡಿಸಿದೆ. ಹಾಂಗ್ಕಾಂಗ್ನ ಚೀನೀ ವಿಶ್ವವಿದ್ಯಾಲಯದ ಅಧ್ಯಯನವು ಟೈಪ್ 2 ಮಧುಮೇಹ ಹೊಂದಿರುವ ಜನರಲ್ಲಿ ಮೂತ್ರಪಿಂಡದ...
Know Moreಜರುಸಲೇಂ: ಕೋವಿಡ್ ರೋಗಿಗಳಿಗೆ ಕಡ್ಡಾಯವಾಗಿ ಕ್ವಾರಂಟೈನ್ ರದ್ದುಗೊಳಿಸಲು ಇಸ್ರೇಲ್ ನಿರ್ಧರಿಸಿದೆ ಎಂದು ದೇಶದ ಆರೋಗ್ಯ ಸಚಿವಾಲಯ ಹೊರಡಿಸಿದ ಹೇಳಿಕೆಯಲ್ಲಿ ತಿಳಿಸಿದೆ. ಫೆಬ್ರವರಿ 2020 ರಲ್ಲಿ ಕೋವಿಡ್ -19-ಪಾಸಿಟಿವ್ ಪ್ರಕರಣಗಳಿಗೆ ಮೂರು ವರ್ಷಕ್ಕೂ ಹೆಚ್ಚು ಅವಧಿಯಿಂದ ಜಾರಿಯಲ್ಲಿದ್ದ...
Know Moreಡೆಂಗ್ಯೂ ರೋಗದಿಂದ ಆಗುವ ಅಪಾಯಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಡೆಂಗ್ಯೂ ದಿನವನ್ನು ಜಾರಿಗೆ ತರಲಾಗಿದ್ದು, ಪ್ರತಿ ವರ್ಷವೂ ಮೇ 16 ರಂದು ರಾಷ್ಟ್ರೀಯ ಡೆಂಗ್ಯೂ ದಿನವನ್ನಾಗಿ ಆಚರಣೆ...
Know Moreಮೂತ್ರಪಿಂಡಗಳಲ್ಲಿ ದೊಡ್ಡ ಕಲ್ಲುಗಳನ್ನು ನಿರ್ಲಕ್ಷಿಸುವುದು ಗಂಭೀರ ತೊಡಕುಗಳಿಗೆ ಕಾರಣವಾಗಬಹುದು ಅಧ್ಯಯನವೊಂದು...
Know MoreGet latest news karnataka updates on your email.