News Kannada
Thursday, March 23 2023

ಕರ್ನಾಟಕ

ಉಪಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಒಂದೊಂದು ಕ್ಷೇತ್ರ ಗೆಲ್ಲಬಹುದು: ಸಿಎಂ ಬಿಎಸ್ ವೈ

Photo Credit :

ಉಪಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಒಂದೊಂದು ಕ್ಷೇತ್ರ ಗೆಲ್ಲಬಹುದು: ಸಿಎಂ ಬಿಎಸ್ ವೈ

ಶಿವಮೊಗ್ಗ: ನಾಳೆ ಹೊರಬೀಳುವ ಉಪಚುನಾವಣೆಯ ಫಲಿತಾಂಶದಲ್ಲಿ ಅಬ್ಬಬ್ಬ ಎಂದರೆ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷ ತಲಾ ಒಂದೊಂದು ಕ್ಷೇತ್ರ ಗೆಲ್ಲಬಹುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡ್ಡಿಯೂರಪ್ಪ ಅಭಿಪ್ರಾಯಪಟ್ಟಿದ್ದಾರೆ. 

ಅವರು ಇಂದು ಸಾಗರದ ಮೇಲಿನ ಮನೆಯಲ್ಲಿ ನಡೆಯುತ್ತಿರುವ ಸಭಾಪತಿ ವಿಶ್ವೇಶ್ವರಯ್ಯ ಕಾಗೇರಿ ಅವರ ಮಗಳ ಮದುವೆಗೆ ಆಗಮಿಸುತ್ತಿದ್ದು, ಮಂಕಳಲೆಯ ಹೆಲಿಪ್ಯಾಡ್ ನಲ್ಲಿ  ಮುಖ್ಯಮಂತ್ರಿ ಬಿ.ಎಸ್.ಯಡ್ಡಿಯೂರಪ್ಪ ಮಾಧ್ಯಮಗಳೊಂದಿಗೆ ಮಾತನಾಡಿದರು.

 ನಾಳೆ ಹೊರಬೀಳಲಿರುವ ಫಲಿತಾಂತದಿಂದ ಮುಂದಿನ ಮೂರು ವರೆ ವರ್ಷ ರಾಜ್ಯದಲ್ಲಿ ಸುಭದ್ರ ಹಾಗೂ ಬಡವರ ಪರ ಸರ್ಕಾರ ಆಡಳಿತಕ್ಕೆ ಬರಲಿದೆ ಎಂದರು. 

ನಾಳೆ ಹೊರಬೀಳಲಿರುವ ಉಪಚುನಾವಣೆಯ ಫಲಿತಾಂಶದಲ್ಲಿಬಿಜೆಪಿ 15 ರಲ್ಲಿ 13 ಕ್ಷೇತ್ರ ಗೆಲ್ಲಲಿದೆ. ಅಬ್ಬಬ್ಬ ಎಂದರೆ ಕಾಂಗ್ರೆಸ್ ಮತ್ತು ಜೆಡಿಎಸ್ ತಲಾ ಒಂದೊಂದು ಕ್ಷೇತ್ರ ಗೆಲ್ಲಲಿದ್ದಾರೆ ಎಂದು ಅಭಿಪ್ರಾಯಪಟ್ಟರು. 

ಮುಂದಿನ ಮೂರುವರೆ ವರ್ಷ ಬಡವರ, ಧೀನದಲಿತರಪರ ಸರ್ಕಾರ ನಡೆಯಲಿದ್ದು, ಬಿಜೆಪಿಯೊಂದಿಗೂ ವಿರೋಧ ಪಕ್ಷಗಳು ಕೈಜೋಡಿಸುವಂತೆ ವಿನಂತಿಸಿದರು.

 

See also  ಭಾರತದಲ್ಲಿ ಒಂದೇ ದಿನ 32 ಲಕ್ಷ ಮಂದಿಗೆ ಕೊರೊನಾವೈರಸ್ ಲಸಿಕೆ!
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

190
Ismail M Kutty

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು