News Kannada
Monday, September 25 2023
ಕೋಲಾರ

ಕೋಲಾರ: ಹೆಚ್.ಡಿ ಕುಮಾರಸ್ವಾಮಿ ಕಾರನ್ನು ರಸ್ತೆಯಲ್ಲೇ ಅಡ್ಡಗಟ್ಟಿದ ಶಾಲಾ ಮಕ್ಕಳು

KOLAR: School children block HD Kumaraswamy's car on road
Photo Credit : News Kannada

ಕೋಲಾರ: ಬಂಗವಾದಿಯಲ್ಲಿ ಹೆಚ್.ಡಿ ಕುಮಾರಸ್ವಾಮಿ ಕಾರಿಗೆ ಅಡ್ಡಲಾಗಿ ಧರಣಿ ಕುಳಿತ ಮಕ್ಕಳು ಹೆಚ್ಡಿಕೆ ಅವರನ್ನು
ಶಾಲೆಗೆ ಕರೆದುಕೊಂಡು ಹೋಗಿ ಸೋರುತ್ತಿರುವ ಶಾಲೆ, ಶಿಥಿಲವಾದ ಶಾಲಾ ಕಟ್ಟಡ ತೋರಿಸಿ ಮಕ್ಕಳು ಕಣ್ಣೀರಿಟ್ಟ ಘಟನೆ ಶ್ರೀನಿವಾಸಪುರ ಮಾಸ್ತೇನಹಳ್ಳಿಯಲ್ಲಿ ನಡೆದಿದೆ.

ಹೆಚ್.ಡಿ ಕುಮಾರಸ್ವಾಮಿ ಅವರು ಮಕ್ಕಳ ಬೇಡಿಕೆ ಮೇರೆಗೆ  ಶಾಲೆಗೆ ಬಂದು ವೀಕ್ಷಿಸಿದರು. ಈ ವೇಳೆ ಬೇರೆ ಕ್ಲಾಸ್‌ ರೂಂಗಳಿಲ್ಲ ಎಂದು ಅಳಲು ತೋಡಿಕೊಂಡ ಬಾಲಕ, ಎಷ್ಟೇ ಮನವಿ ಕೊಟ್ಟರೂ ಯಾರು ಸ್ಪಂದಿಸುತ್ತಿಲ್ಲ ಎಂದನು. ಬಾಲಕನ ಕಣ್ಣೀರು ಕಂಡು ಎಷ್ಟು ರೂಂ ಬೇಕಾಗಿದೆ ಎಂದ ಹೆಚ್ಡಿಕೆ ಕೇಳಿದರು.

ಮನವಿ ಪತ್ರ ಸ್ವೀಕರಿಸಿ ಮಾಡಿಕೊಡುತ್ತೇನೆ ಎಂದ ಕುಮಾರಸ್ವಾಮಿ, ಸ್ಥಳದಲ್ಲಿ ಶಿಕ್ಷಣ ಸಚಿವ ನಾಗೇಶ್ ಗೆ ಕರೆ ಮಾಡಿದರು. ಈ ವೇಳೆ ತಕ್ಷಣವೇ ಸಮಸ್ಯೆ ಬಗೆಹರಿಸುತ್ತೇವೆ ಎಂದ ನಾಗೇಶ್ ಪ್ರತಿಕ್ರಿಯೆ ನೀಡಿದ್ದಾರೆ.

ಇದೇ ವೇಳೆ ಕೋಲಾರದ ಡಿಡಿಪಿಐ ಅವರಿಗೂ ಹೆಚ್. ಡಿ ಕುಮಾರಸ್ವಾಮಿ ಕರೆ  ಮಾಡಿದ್ದಾರೆ.

 

 

 

 

See also  ಕೋಲಾರ: ಸಿದ್ದರಾಮಯ್ಯ ಕಾರಿಗೆ ಕೋಳಿ ಮೊಟ್ಟೆ ಎಸದಿರುವುದು ತಪ್ಪು ಎಂದ ಮುನಿರತ್ನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು