News Kannada
Saturday, March 25 2023

ಕಾಸರಗೋಡು

ಕ್ಷುಲ್ಲಕ  ಕಾರಣಕ್ಕೆ  ಗ್ಯಾರೇಜ್ ನೌಕರನಿಗೆ ಚಾಕು ವಿನಿಂದ ಇರಿತ

Photo Credit :
ಕಾಸರಗೋಡು : ಕ್ಷುಲ್ಲಕ  ಕಾರಣಕ್ಕೆ  ಗ್ಯಾರೇಜ್ ನೌಕರನಿಗೆ ಚಾಕುವಿನಿಂದ ಇರಿದ ಘಟನೆಗೆ ಸಂಬಂಧಪಟ್ಟಂತೆ ಕರ್ನಾಟಕ ಪುತ್ತೂರು ನಿವಾಸಿಯೋರ್ವನನ್ನು ಮೇಲ್ಪರಂಬ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಪಾಲೆತ್ತಾಡಿಯ ಶೇಕ್ ಹಮೀದ್ ( ೫೦ ) ಎಂದು ಗುರುತಿಸಲಾಗಿದೆ.
ವಿಜೀಶ್( ೩೭) ಎಂಬವರನನ್ನು ಇರಿದು ಗಾಯಗೊಳಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಯನ್ನು ಬಂಧಿಸಲಾಗಿದೆ. ಅಕ್ಟೋಬರ್ ಎರಡರಂದು ಘಟನೆ ನಡೆದಿತ್ತು. ಗ್ಯಾರೇಜ್ ಹೊಂದಿರುವ  ಕಟ್ಟಡದ  ಮೇಲಂತಸ್ತಿನಲ್ಲಿ  ಶೇಕ್ ಹಮೀದ್ ವಾಸವಾಗಿದ್ದು , ಈ ಕಟ್ಟಡಕ್ಕಿರುವ ಗೇಟ್ ನ್ನು ತೆರೆಯಲು ವಿಳಂಬವಾದುದ್ದನ್ನು ಪ್ರಶ್ನಿಸಿದ್ದು , ಈ ಸಂದರ್ಭದಲ್ಲಿ ಮಾತಿನ ಚಕಮಕಿ ನಡೆದು  ಚಾಕುವಿ ನಿಂದ ವಿಜೇಶ್ ರನ್ನು  ಇರಿದಿದ್ದರು . ಶೇಕ್ ಹಮೀದ್ ವಿರುದ್ಧ ಕೊಲೆ ಯತ್ನ ಮೊಕದ್ದಮೆ ದಾಖಲಿಸಲಾಗಿತ್ತು  . ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು , ನ್ಯಾಯಾಂಗ ಬಂಧ ನ ವಿಧಿಸಲಾಗಿದೆ.
See also  ಕಾರು ಮತ್ತು ಬೈಕ್ ನಡುವೆ ಅಪಘಾತ ವಿದ್ಯಾರ್ಥಿ ಸಾವು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Kannada

The most exciting, trusted and preferred news websites of Karnataka and Kannadigas around the world.

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು