News Kannada
Saturday, September 30 2023
ಕಾಸರಗೋಡು

ಕಾಸರಗೋಡು: ಮುನ್ನಿಪ್ಪಾಡಿ ಸೇತುವೆಗೆ ಶಿಲಾನ್ಯಾಸ ನೆರವೇರಿಸಿದ ಸಚಿವ ಪಿ.ಎ ಮುಹಮ್ಮದ್ ರಿಯಾಜ್

Minister PA Muhammed Riyaz lays foundation stone for Munnippadi bridge
Photo Credit :

ಕಾಸರಗೋಡು: ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಮೀ೦ಜ , ಪೈವಳಿಕೆ ಪಂಚಾಯತ್ ನ್ನು ಸಂಪರ್ಕಿಸುವ ಮುನ್ನಿಪ್ಪಾಡಿ ಸೇತುವೆಗೆ ಕೇರಳ ಲೋಕೋಪಯೋಗಿ ಸಚಿವ ಪಿ.ಎ ಮುಹಮ್ಮದ್ ರಿಯಾಜ್ ಮಂಗಳವಾರ ಶಿಲಾನ್ಯಾಸ ನೆರವೇರಿಸಿದರು.
ಸಮಾರಂಭದಲ್ಲಿ ಮಂಜೇಶ್ವರ ಶಾಸಕ ಎ.ಕೆ .ಎಂ ಅಶ್ರಫ್ ಅಧ್ಯಕ್ಷತೆ ವಹಿಸಿದ್ದರು.

ಸಂಸದ ರಾಜ್ ಮೋಹನ್ ಉಣ್ಣಿತ್ತಾನ್, ಮಂಜೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷೆ ಶಮೀನಾ ಟೀಚರ್, ಮೀ೦ಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಂದರಿ ಆರ್. ಶೆಟ್ಟಿ , ಪೈವಳಿಕೆ ಪಂಚಾಯತ್ ಅಧ್ಯಕ್ಷೆ ಕೆ. ಜಯಂತಿ , ಜಿಲ್ಲಾ ಪಂಚಾಯತ್ ಸದಸ್ಯರಾದ ಕಮಲಾಕ್ಷಿ, ನಾರಾಯಣ ನಾಯ್ಕ್ , ಮೀ೦ಜ ಪಂಚಾಯತ್ ಉಪಾಧ್ಯಕ್ಷ ಜಯರಾಮ ಬಳ್ಳಂಕೂಡಲ್, ಮೀ೦ಜ ಪಂಚಾಯತ್ ಸ್ಥಾಯಿ ಸಮಿತಿ ಸದಸ್ಯರಾದ ರುಖಿಯಾ ಸಿದ್ದಿಕ್, ಬಾಬು ಸಿ. ಕೂಳೂರು, ಸರಸ್ವತಿ, ಮಂಜೇಶ್ವರ ಬ್ಲಾಕ್ ಪಂಚಾಯತ್ ಸದಸ್ಯರಾದ ಎಂ.ಎಲ್ ಅಶ್ವಿನಿ, ಸರೋಜಾ ಆರ್. ಬಲ್ಲಾಳ್, ಕೆ. ವಿ ರಾಧಾಕೃಷ್ಣ, ಪೈವಳಿಕೆ ಗ್ರಾಮ ಪಂಚಾಯತ್ ಸದಸ್ಯರಾದ ಸೀತಾರಾಮ ಶೆಟ್ಟಿ , ಪಂಚಾಯತ್ ಸದಸ್ಯರಾದ ಮಿಸ್ರಿಯಾ, ನಾರಾಯಣ ತುಂಗ, ಜ್ಯೋತಿ ಪಿ . ರೈ , ಕುಸುಮಾ ಮೋಹನ್ , ಚಂದ್ರಶೇಖರ, ಜನಾರ್ಧನ , ಪಿ.ಎಂ ಆಶಾಲತಾ , ರೇಖಾ ಶರತ್, ವಿನೋದ್ ಜಿ. ಬೆಜ್ಜ , ಅಬ್ದುಲ್ ರಜಾಕ್ ಕಳಿಯೂರು, ವಿವಿಧ ರಾಜಕೀಯ ಪಕ್ಷಗಳ ಮುಖಂಡರಾದ ಕೆ.ವಿ ಕುಂಞರಾಮನ್, ಬಿ.ವಿ ರಾಜನ್, ಇಕ್ಬಾಲ್ ಕಳಿಯೂರ್, ವಾಹಿದಾ ಕೂಡಲ್, ರಾಘವ ಚೇರಾಲ್, ಬಿ.ಎಂ ಆದರ್ಶ, ಜಯಕುಮಾರ್ ಮೀಯಪದವು, ಎಂ. ಮುಹಮ್ಮದ್ ಕುಂಞ ಮೊದಲಾದವರು ಉಪಸ್ಥಿತರಿದ್ದರು.

ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ವಿಶೇಷ ಅಧಿಕಾರಿ ಇ.ಪಿ ರಾಜಮೋಹನ್ ಸ್ವಾಗತಿಸಿ, ಮೀ೦ಜ ಗ್ರಾಮ ಪಂಚಾಯತ್ ಕಾರ್ಯದರ್ಶಿ ಕೆ. ನಂದ ಗೋಪಾಲ್ ವಂದಿಸಿದರು.

See also  ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 573 ಮಂದಿಗೆ ಕೊರೋನ ಪಾಸಿಟಿವ್  ದೃಢ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು