News Kannada
Tuesday, October 03 2023
ಮಂಗಳೂರು

ಮಂಗಳೂರು: ಪಡೀಲ್ ಕಣ್ಣೂರು ಬೊಳ್ಳೂರು ಗುಡ್ಡೆಯಲ್ಲಿ ಭೂಕುಸಿತ ಅಪಾಯದಲ್ಲಿ ಹಲವು‌ ಮನೆಗಳು

Rain dance in coastal areas: Many houses in danger of landslides at Padil Kannur Bollur Gudde
Photo Credit : News Kannada

ಮಂಗಳೂರು: ದ.ಕ ಜಿಲ್ಲೆದ್ಯಾಂತ ಸುರಿದ ಭಾರೀ ಮಳೆಗೆ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಬಂಟ್ವಾಳ ಪಂಜಿಕಲ್ಲಿನಲ್ಲಿ ಮೂವರು ಕಾರ್ಮಿಕರು ಸಾವನ್ನಪ್ಪಿದ್ರೆ. ಮಂಗಳೂರು ವಿಮಾನ ನಿಲ್ದಾಣ ರನ್ ವೇ ಸಮೀಪ ಗುಡ್ಡ ಕುಸಿತ ಸಂಭವಿಸಿ ರಸ್ತೆ ಸಂಪರ್ಕ ಕಡಿತಗೊಂಡಿದೆ.

ಮಂಗಳೂರು ನಗರದ ಪಡೀಲ್ ಕಣ್ಣೂರು ಸಮೀಪ ಬೊಳ್ಳೂರು ಗುಡ್ಡೆ ಬಳಿ ಭೂಕುಸಿತ ಸಂಭವಿಸಿ ಅವರಣಗೋಡೆಯೊಂದು ಕುಸಿದು ಬಿದ್ದು ಹಲವು ಮನೆಗಳು ಅಪಾಯದಲ್ಲಿದೆ. ಇನ್ನೆರಡು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆ ಇದೆ. ದ.ಕ ಜಿಲ್ಲೆಯಲ್ಲಿ ಎರಡು ದಿನಗಳ ಕಾಲ ರಜೆ ಘೋಷಣೆ ಮಾಡಲಾಗಿದೆ.

See also  ಸ್ಕೂಟರ್ ಸ್ಕಿಡ್ ಆಗಿ ಗಾಯಗೊಂಡಿದ್ದ ನಿವೃತ್ತ ಹೆಲ್ತ್ ಇನ್ಸ್ ಪೆಕ್ಟರ್ ಚಿಕಿತ್ಸೆ ಫಲಕಾರಿಯಾಗದೆ ನಿಧನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು