News Kannada
Thursday, September 28 2023
ಮಂಗಳೂರು

ಮಂಗಳೂರು: ಮೋದಿ ಸಮಾವೇಶಕ್ಕೆ ಆಗಮಿಸಿದ ಡಾಕ್ಟರ್ ಬಿ ಆರ್ ಶೆಟ್ಟಿ ಯನ್ನು ತಡೆದ ಪೊಲೀಸರು

b r Shetty
Photo Credit :

ಮಂಗಳೂರು: ಮಧ್ಯಾಹ್ನ ವೇಳೆ ಸಮಾವೇಶಕ್ಕೆ ಬರಲೆಂದು ಗೋಲ್ಡ್ ಫಿಂಚ್ ಸಿಟಿ ದ್ವಾರದ ಬಳಿ ಬಿ ಆರ್ ಶೆಟ್ಟಿ ಬರುತ್ತಿದ್ದಂತೆ ಅವರ ಪರಿಚಯ ತಿಳಿಯದ ಪೋಲಿಸರು ಅವರನ್ನು ದ್ವಾರದ ಬಳಿ ತಡೆದು ಹಿಂದಕ್ಕೆ ಕಳುಹಿಸಿದರು.

ಈ ವೇಳೆ ಸ್ಥಳದಲ್ಲಿದ್ದ ಬಿಜೆಪಿ ಕಾರ್ಯಕರ್ತರು ಬಿ ಆರ್ ಶೆಟ್ಟಿ ಅವರನ್ನು ಗಮನಿಸಿ ಸಮಾವೇಶದ ಸ್ಥಳಕ್ಕೆ ಬಿಡಲು ಪೊಲೀಸರನ್ನು ಕೇಳಿಕೊಂಡರು .

ಈ ವೇಳೆ ಸ್ಥಳದಲ್ಲಿದ್ದ ಕೆಲ ಕಾರ್ಯಕರ್ತರು ಪ್ರಧಾನಿ ಮೋದಿಯನ್ನು ದುಬೈಗೆ ಕರೆಸಿಕೊಂಡಿದ್ದು ಇವರೇ ಅವರನ್ನು ಒಳಗೆ ಬಿಡಿ ಎಂದು ವಿನಂತಿಸಿಕೊಂಡರು ,ಆದರೂ ಬಿಡದ ಪೊಲೀಸರು ಪ್ರವೇಶ ನೀಡಲು ನಿರಾಕರಿಸಿದರು.

ಇದನ್ನು ಗಮನಿಸಿದ ಬಿಜೆಪಿ ನಾಯಕರೋರ್ವರು ಹಿರಿಯ ಪೊಲೀಸ್ ಅಧಿಕಾರಿಗಳ ಗಮನಕ್ಕೆ ತಂದು ಗಣ್ಯರ ಗ್ಯಾಲರಿಗೆ ತೆರಳಲು ಅನುವು ಮಾಡಿಕೊಟ್ಟರು .ನಂತರ ಪ್ರೇಕ್ಷಕರ ವಿವಿಐಪಿ ಗ್ಯಾಲರಿಯಲ್ಲಿ ಕುಳಿತು ಕಾರ್ಯಕ್ರಮ ವೀಕ್ಷಿಸಿದರು.

See also  ನವದೆಹಲಿ: ದೆಹಲಿ ಕಾಂಗ್ರೆಸ್ ನಾಯಕ ತರ್ವಿಂದರ್ ಸಿಂಗ್ ಮಾರ್ವಾ ಬಿಜೆಪಿಗೆ ಸೇರ್ಪಡೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು