News Kannada
Sunday, October 01 2023
ಮಂಗಳೂರು

ಬೆಳ್ತಂಗಡಿ: ಸತ್ಯನಾರಾಯಣ ಭಜನ ಮಂದಿರ ನಿಡಿಗಲ್-ಕಲ್ಮಂಜ ಹಾಗೂ ಬಿಜೆಪಿ ಕಾರ್ಯಕರ್ತರಿಂದ ಶ್ರಮದಾನ

Belthangady: Satyanarayana Bhajana Mandir Nidigal-Kalmanja and BJP workers perform shramdaan
Photo Credit : By Author

ಬೆಳ್ತಂಗಡಿ: ಸತ್ಯನಾರಾಯಣ ಭಜನ ಮಂದಿರ ನಿಡಿಗಲ್-ಕಲ್ಮಂಜ ಹಾಗೂ ಭಾರತೀಯ ಜನತಾ ಪಕ್ಷದ ನಿಡಿಗಲ್ ನ ಕಾರ್ಯಕರ್ತರು ನಿಡಿಗಲ್ ಪ್ರದೇಶದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಾಣವಾಗಿರುವ ಹೊಂಡಗಳನ್ನು ಮುಚ್ಚುವ ಕಾಮಗಾರಿ ನಡೆಸಿದರು.

ವಾಹನ ಸವಾರರ ಪರದಾಟವನ್ನು ಗಮನಿಸಿ ಯಾವುದೇ ರೀತಿಯ ದುರ್ಘಟನೆಯಾಗದಂತೆ ಮುಂಜಾಗ್ರತೆ ವಹಿಸಿ ಶ್ರಮದಾನ ನೆರವೇರಿತು. ಕಲ್ಮಂಜ ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀಧರ್ ಎಂ. ಕಲ್ಮಂಜ ಇವರ ನೇತೃತ್ವದಲ್ಲಿ ರಘು ಟಿ. ನಿಡಿಗಲ್, ಬಾಲಕೃಷ್ಣ ಶೆಟ್ಟಿ, ಮಂಜುನಾಥ ಶೆಟ್ಟಿ, ರಾಜ, ಕುಮಾರನಾಥ ಶೆಟ್ಟಿ, ಹಾಗೂ ಸಮಾಜ ಸೇವಕರಾದ ಹಮೀದ್ ರವರು ಭಾಗವಹಿಸಿದ್ದರು.

See also  ಕಾರವಾರ: ಪ್ರವೀಣ ನೆಟ್ಟಾರು ಹತ್ಯೆ ಪ್ರಕರಣ,ಯುವ ಮೋರ್ಚಾದ 42 ಸದಸ್ಯರಿಂದ ರಾಜೀನಾಮೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು