News Kannada
Wednesday, December 06 2023
ಮಂಗಳೂರು

ಉಜಿರೆ: ರೂ.5 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಫುಟ್ ಪಾಥ್ ಸಹಿತ ಸಿ.ಸಿ.ಚರಂಡಿ ವ್ಯವಸ್ಥೆಯ ಉದ್ಘಾಟನೆ

ujire 2
Photo Credit : By Author

ಉಜಿರೆ: ಉಜಿರೆ ಶ್ರೀ ಜನಾರ್ದನ ದೇವಸ್ಥಾನ ,ರಥಬೀದಿ ಹಾಗು ಶ್ರೀ ಶಾರದಾ ಮಂಟಪದ ಮುಂಭಾಗದಲ್ಲಿ ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಅವರ ಪ್ರದೇಶಾಭಿವೃದ್ಧಿ ನಿಧಿಯನ್ವಯ ರೂ. 5 ಲ ಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಫುಟ್ ಪಾಥ್ ಸಹಿತ ಸಿ.ಸಿ.ಚರಂಡಿ ವ್ಯವಸ್ಥೆಯನ್ನು ಮಕರ ಸಂಕ್ರಮಣ ಶುಭದಿನ ಜ. 14 ರಂದು ಶ್ರೀ ಜನಾರ್ದನ ದೇವಸ್ಥಾನದ ಶರತ್ ಕೃಷ್ಣ ಪಡುವೆಟ್ನಾಯರು ಉದ್ಘಾಟಿಸಿ ಶುಭಕೋರಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್,ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಪುಷ್ಪಾವತಿ ಆರ್ .ಶೆಟ್ಟಿ, ಉಪಾಧ್ಯಕ್ಷ ರವಿಕುಮಾರ್ ಬರಮೇಲು, ಶಾರದಾ ಸೇವಾ ಟ್ರಸ್ಟ್ ನ ಭರತ್ ಕುಮಾರ್, ರಾಮಚಂದ್ರ ಶೆಟ್ಟಿ, ಜಯಂತ ಶೆಟ್ಟಿ ಕುಂಟಿನಿ, ಕೇಶವ ಭಟ್ ಅ ತ್ತಾಜೆ, ಲಕ್ಷ್ಮಿ ಗ್ರೂಪ್ ನ ಕೆ.ಮೋಹನ ಕುಮಾರ್, ರಾಮದಾಸ್ ಭಂಡಾರ್ಕರ್, ಉಜಿರೆ ಗ್ರಾಮ ಪಂಚಾಯತ್ ಸದಸ್ಯರಾದ ಉಷಾಕಿರಣ್ ಕಾರಂತ್, ಜಯರಾಮ ಗೌಡ,ಕಮಲಾ, ಪ್ರಮೀಳಾ,ಮಂಜುಳಾ ಉಮೇಶ್, ಬಾಲಕೃಷ್ಣ ಗೌಡ, ಮೊದಲಾದವರು ಉಪಸ್ಥಿತರಿದ್ದರು.

ಕಾಮಗಾರಿಯ ಗುತ್ತಿಗೆದಾರ ಮಂಜುನಾಥ ಕಾಮತ್ ಅವರನ್ನು ವಿ.ಪ.ಸದಸ್ಯ ಪ್ರತಾಪಸಿಂಹ ನಾಯಕ್ ಮತ್ತು ಶರತ್ ಕೃಷ್ಣ ಪಡುವೆಟ್ನಾಯರು ಶ್ರೀ ಜನಾರ್ದನ ಸ್ವಾಮಿಯ ಸ್ಮರಣಿಕೆ ನೀಡಿ ಗೌರವಿಸಿದರು.

See also  ಮಂಗಳೂರು: ದ‌.ಕ‌. ಕೇಟರಿಂಗ್ ಮಾಲೀಕರ ಸಂಘದ ಅಧ್ಯಕ್ಷರಾಗಿ ರಾಜಗೋಪಾಲ್ ರೈ ಆಯ್ಕೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು