News Kannada
Tuesday, June 06 2023
ಮಂಗಳೂರು

ಮಂಗಳೂರು: ಐ ಡಿ ಏ ವತಿಯಿಂದ ದಂತ ವೈದ್ಯಕೀಯ ಕಾರ್ಯಾಗಾರ

IDA has organised a dental workshop
Photo Credit : By Author

ಮಂಗಳೂರು: ಇಂಡಿಯನ್ ಡೆಂಟಲ್ ಅಸೋಸಿಯೇಷನ್ ದಕ್ಷಿಣ ಕನ್ನಡ ಬ್ರಾಂಚ್ ಇದರ ವತಿಯಿಂದ ಒಂದುದಿನದ ದಂತ ವೈದ್ಯಕೀಯ ಕಾರ್ಯಾಗಾರವನ್ನು ಮಂಗಳೂರಿನ ಹೋಟೆಲ್ ಮಾಯಾ ಇಂಟರ್ನ್ಯಾಷನಲ್ ನಲ್ಲಿ ದಿನಾಂಕ 28 ಜನವರಿ ಶನಿವಾರದಂದು ನಡೆಸಲಾಯಿತು.

ಈ ಕಾರ್ಯಕ್ರಮವನ್ನು ಇಂಡಿಯನ್ ಡೆಂಟಲ್ ಅಸೋಸಿಯೇಷನ್ ನ ಅಧ್ಯಕ್ಷರಾದ ಮಣಿಪಾಲ ಕಾಲೇಜು ಓಫ್ ಡೆಂಟಲ್ ಸೈನ್ಸಸ್ ನ ಉಪ ಪ್ರಾಂಶುಪಾಲರಾದ ಡಾ.ಜುನೈದ್ ಅಹ್ಮದ್ ರವರು ಉದ್ಘಾಟಿಸಿದರು.

ಈ ಕಾರ್ಯಕ್ರಮವನ್ನು ಮುಂಬೈ ಯ ಖ್ಯಾತ ದಂತ ವೈದ್ಯರಾದ ಡಾ.ಸಂತೋಷ್ ರವೀಂದ್ರನ್ ರವರು ನಡೆಸಿ ಕೊಟ್ಟರು. ಇಂಡಿಯನ್ ಡೆಂಟಲ್ ಅಸೋಸಿಯೇಷನ್ ದಕ್ಷಿಣ ಕನ್ನಡ ಬ್ರಾಂಚ್ ನ ಕಾರ್ಯದರ್ಶಿ ಏ ಜೆ ಡೆಂಟಲ್ ಕಾಲೇಜ್ ನ ಡಾ.ಭರತ್ ಪ್ರಭು ಹಾಗು ಖಜಾಂಚಿ ನಗರದ ದಂತ ವೈದ್ಯರಾದ ಡಾ.ಪ್ರಸನ್ನ ಕುಮಾರ್ ರಾವ್ ಹಾಗು ಸಿ ಡಿ ಈ ಮುಖ್ಯಸ್ಥೆ ನಂದಿತಾ ಸುಜೀರ್ ರವರು ಉಪಸ್ಥಿತರಿದ್ಧರು.

See also  ಮಂಗಳೂರು; ಸಾನಿಧ್ಯ ವಸತಿಯುತ ವಿಶೇಷ ಮಕ್ಕಳ ಶಾಲೆಯಲ್ಲಿ ಈದ್ ಮಿಲಾದ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

11671
Media Release

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು