News Kannada
Wednesday, March 22 2023

ಮಂಗಳೂರು

ಬೆಳ್ತಂಗಡಿ: ಲಾರಿಯಿಂದ ಪೈಪ್ ಗಳನ್ನು ಇಳಿಸುವಾಗ ಪೈಪ್ ತಾಗಿ ಲಾರಿ ಚಾಲಕ ಸಾವು

Class 12 student commits suicide due to exam pressure
Photo Credit : Pixabay

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ಬಾಹುಬಲಿ ಬೆಟ್ಟದ ಸಮೀಪ ಕುಡಿಯು ನೀರಿನ ಕಾಮಗಾರಿಗಾಗಿ ಆಂಧ್ರಪ್ರದೇಶದಿಂದ ಪೈಪ್ ಗಳನ್ನು ತಂದಿದ್ದ ಲಾರಿಯಿಂದ ಪೈಪ್ ಗಳನ್ನು ಇಳಿಸುವ ವೇಳೆ ಆಕಸ್ಮಿಕವಾಗಿ ಪೈಪ್ ತಾಗಿ ಲಾರಿ ಚಾಲಕ ಮೃತಪಟ್ಟ ಘಟನೆ ಭಾನುವಾರ ಬೆಳಿಗ್ಗೆ ಸಂಭವಿಸಿದೆ.

ಮೃತ ವ್ಯಕ್ತಿ ಆಂಧ್ರ ಮೂಲದ ಲಾರಿ ಚಾಲಕನಾಗಿರುವ ಮಧುಸೂದನ್ ರೆಡ್ಡಿ (40)ಎಂಬವರಾಗಿದ್ದಾರೆ.

ಸರಕಾರದಿಂದ ಮಂಜೂರಾಗಿರುವ ಕುಡಿಯುವ ನೀರಿನ ಯೋಜನೆಯ ಕಾಮಗಾರಿ ನಡೆಯುತ್ತಿದ್ದು ಇಲ್ಲಿಗೆ ಆಂದ್ರಪ್ರದೇಶದಿಂದ. ಪೈಪ್ ಗಳನ್ನು ತರಲಾಗಿತ್ತು. ಧರ್ಮಸ್ಥಳ ದಲ್ಲಿ ಪೈಪಿಗೆ ಕಟ್ಟಿದ್ದ ಚೈನ್ ಬಿಚ್ಚುತ್ತಿದ್ದ ವೇಳೆ ಏಕಾಏಕಿ ಪೈಪ್ ಗಳು ಜಾರಿದ್ದು ಅದು ಚಾಲಕ ಮಧುಸೂದನ್ ಅವರ ತಲೆಗೆ ತಾಗಿದೆ ಗಂಭೀರವಾಗಿ ಗಾಯಗೊಂಡ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಘಟನಾ ಸ್ಥಳಕ್ಕೆ ಧರ್ಮಸ್ಥಳ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

See also  ಸರ್ವರು ಜತೆಯಾದ ಕಾರ್ಯದಿಂದ ಸ್ವಚ್ಛ ಭಾರತ್ ಕಲ್ಪನೆ ಯಶಸ್ವಿ: ಡಾ.ಕುಮಾರ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

154
Deepak Atavale

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು