News Kannada
Tuesday, March 28 2023

ಮಂಗಳೂರು

ಯೆನೆಪೋಯ ಸ್ಪೆಷಾಲಿಟಿ ಆಸ್ಪತ್ರೆ: ಉಚಿತ ಮದುಮೇಹ ತಪಾಸನ ಶಿಬಿರ

ಮದುಮೇಹ ತಪಾಸನ ಶಿಬಿರ
Photo Credit : News Kannada

ಮಂಗಳೂರು: ಯೆನೆಪೋಯ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಯೆನೆಪೋಯ ಪರಿಗಣಿಸಾಲ್ಪಟ್ಟ ವಿಶ್ವವಿದ್ಯಾನಿಲಯ, ಸಮುದಾಯ ಆರೋಗ್ಯ ವಿಭಾಗ ಯೆನೆಪೋಯ ವೈದ್ಯಕೀಯ ಕಾಲೇಜು ಇದರ ಜಂಟಿ ಆಶ್ರಯದಲ್ಲಿ, ಬಂದರ್ ಅಜೀಜುದ್ದೀನ್ ರಸ್ತೆಯ ನಗರ ಆರೋಗ್ಯ ಕೇಂದ್ರದಲ್ಲಿ ಉಚಿತ ಮದುಮೇಹ ತಪಾಸನ ಶಿಬಿರವನ್ನು ಅಯೋಜಿಸಲ್ಲಾಯ್ತು.

ಈ ಸಂದರ್ಭದಲ್ಲಿ ಮಂಗಳೂರು ಮಹಾನಗರಪಾಲಿಕೆಯ ಆರೋಗ್ಯ ಅಧಿಕಾರಿ ಡಾ ಮಂಜಯ್ಯ ಶೆಟ್ಟಿ ಹಾಗು ಸ್ಥಳೀಯ ಕಾರ್ಪೊರೇಟರ್ ಶ್ರೀಮತಿ ಜೀನತ್ ಶಂಶುದ್ದೀನ್, ಮಧುಮೇಹ ತಜ್ನಾ – ಡಾ ಶ್ರೀಕೃಷ್ಣ ಆಚಾರ್ಯ, ಯೆನೆಪೋಯ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ – ಡಾ ಮುಹಮ್ಮದ್ ತಾಹಿರ್, ಸಮುದಾಯ ಆರೋಗ್ಯ ವಿಭಾಗದ ಮುಖ್ಯಸ್ಥೆ – ಡಾ ಪೂನಂ ಆರ್ ನಾಯಕ್ ರವರು ಉಪಸ್ಥಿತರಿದರು.

ಮಾಜಿ ಮೇಯರ್ – ಶ್ರೀ ಅಶ್ರಫ್ರವರು ಸಮಯೋಚಿತವಾಗಿಮಾತಾನಾಡಿದರು. ಮದುಮೇಹ ತಾಪಾಸನದ ತಜ್ಞರಾದ ಡಾ|ಶ್ರೀಕೃಷ್ಣ ಆಚಾರ್ಯರವರು ರೋಗಿಗಳಿಗೆ ರೊಗದ ಕೆಲವು ಗುಣ ಲಕ್ಷಣಗಳನ್ನು ವಿವರಿಸಿ ಮುಂಜಾಗ್ರತ ಕ್ರಮವನ್ನು ತಿಳಿಸಿದರು .

ಅಧಿಕ ಸಂಖ್ಯೆಯಲ್ಲಿ ಶಿಬಿರಾರ್ಥಿಗಳು ಪಾಲ್ಗೊಂಡು ಶಿಬಿರದ ಸದುಪಯೋಗವನ್ನು ಪಡೆದರು.

See also  ಜ್ಞಾನ- ಆರೋಗ್ಯ ವೃದ್ಧಿಯಲ್ಲಿ ಒಂದೆಲಗ ಪಾತ್ರ ಅಪಾರ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
NewsKannada

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು