News Kannada
Friday, September 22 2023
ಸಮುದಾಯ

ಕಾರ್ಕಳ: ಮೋಟಜೆಯಿಂದ ಅಯೋಧ್ಯೆಗೆ ಕೃಷ್ಣ ಶಿಲೆಕಲ್ಲು ಸಾಗಾಟ !

Krishna stone transported from Naxal-affected area to Ayodhya
Photo Credit : News Kannada

ಕಾರ್ಕಳ: ಪಶ್ಚಿಮ ಘಟ್ಟ ತಪ್ಪಲು ತೀರಾ ಪ್ರದೇಶವಾದ ಕಾರ್ಕಳ ತಾಲೂಕಿನ ಈದು ಗ್ರಾಮದ ಮೋಟಜೆ ಎಂಬಲ್ಲಿಂದ ಶ್ರೀ ರಾಮಚಂದ್ರನ ಜನ್ಮಭೂಮಿ ಅಯೋಧ್ಯೆಗೆ ನೆಲ್ಲಿಕಾರು ಕೃಷ್ಣಶಿಲಾ ಕಲ್ಲನ್ನು ಸಾಗಿಸಲಾಯಿತು.

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾಗುತ್ತಿದ್ದು ಮೂರ್ತಿ ನಿರ್ಮಾಣಕ್ಕಾಗಿ ನೆಲ್ಲಿಕಾರ್ ನಿಂದ ಬೃಹತ್ ಶಿಲೆಯನ್ನು ಇಂದು ಕೊಂಡೊಯ್ಯಲಾಗುತ್ತಿದೆ ಎಂದು ತಿಳಿದು ಬಂದಿದೆ.

ಸುಮಾರು 9 ಅಡಿ ಉದ್ದ ದ ಶಿಲೆಯನ್ನು ಈದು ಗ್ರಾಮದ ಮೋಟಜೆ ಎಂಬಲ್ಲಿಂದ ಸಾಗಿಸಲಸಯಿತು. ರಾತ್ರಿ ವೇಳೆಗೆ ಬಜಗೋಳಿ ಅಯ್ಯಪ್ಪ ಮಂದಿರದಿಂದ ಕೊಂಡೊಯ್ಯಲಾಯಿತು.

See also  ವೇಣೂರು: ದೇಲಂಪುರಿ ಶ್ರೀ ಮಹಾಗಣಪತಿ ದೇಗುಲದ ಬ್ರಹ್ಮಕಲಶ, ಧಾರ್ಮಿಕಸಭೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು