News Kannada
Tuesday, October 03 2023
ಉತ್ತರಕನ್ನಡ

ರಾಷ್ಟ್ರ‌ಧ್ವಜದ ಮೇಲೆ‌ ಮದೀನಾ ಗುಂಬಜ್‌ ಚಿತ್ರ ಹಾಕಿದ್ದಾತನ ಮೇಲೆ ಎಫ್‌ಐಆರ್

30-Sep-2023 ಉತ್ತರಕನ್ನಡ

ರಾಷ್ಟ್ರ‌ಧ್ವಜದ ಮೇಲೆ‌ ಮದೀನಾ ಗುಂಬಜ್‌ ಚಿತ್ರಹಾಕಿ ರಾಷ್ಟ್ರ ದ್ವಜಕ್ಕೆ ಅಪಮಾನ ಮಾಡಿದ ಆರೋಪದ ಮೇಲೆ ನಗರದ ರಾಮನ ಬೈಲ್ ನಿವಾಸಿ ಉಮರ್ ಫಾರೂಕ್ ಅಬ್ದುಲ್ ಖಾದರ್ ಮೇಲೆ ಪೊಲೀಸರು ಕಾನೂನು ಕ್ರಮ...

Know More

ಸರ್ಕಾರಿ ಶಾಲೆಗಳನ್ನು ಕೊಲ್ಲುತ್ತಿರುವ ಸರ್ಕಾರ: ಚಕ್ರತೀರ್ಥ

28-Sep-2023 ಉತ್ತರಕನ್ನಡ

ಅಸಾಂವಿಧಾನಿಕವಾಗಿ ಪಠ್ಯ ಪುಸ್ತಕ ಪರಿಷ್ಕರಣೆ ಮಾಡಿ ಕನ್ನಡ ಹಾಗೂ‌ ಸರಕಾರಿ ಶಾಲೆಗಳನ್ನು ಕೊಲ್ಲುವ ವ್ಯವಸ್ಥಿತ ಪ್ರಯತ್ನವಾಗುತ್ತದೆ ಎಂದು ಪಠ್ಯ ಪುಸ್ತಕ ಪುನರ್ ರಚನಾ ಸಮಿತಿಯ ನಿಕಟಪೂರ್ವ ಅಧ್ಯಕ್ಷ ರೋಹಿತ್ ಚಕ್ರತೀರ್ಥ...

Know More

ಅಪ್ರಾಪ್ತ ಬಾಲಕನಿಗೆ ಲೈಂಗಿಕ ಕಿರುಕುಳ: ಮೌಲಾನಾ ಸೆರೆ

25-Sep-2023 ಉತ್ತರಕನ್ನಡ

ಉತ್ತರ ಕನ್ನಡ ಜಿಲ್ಲೆಯ ಮಸೀದಿಯೊಂದರಲ್ಲಿ ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇಲೆ ಪಶ್ಚಿಮ ಬಂಗಾಳ ಮೂಲದ ಮೌಲಾನಾನನ್ನು ಸೋಮವಾರ ಬಂಧಿಸಲಾಗಿದೆ. ಆರೋಪಿಯನ್ನು 25 ವರ್ಷದ ಮೌಲಾನಾ ಅಬ್ದುಲ್ ಸಮದ್ ಜಿಯಾಯಿ...

Know More

ಚುನಾವಣೆ ವೇಳೆ ತಪ್ಪು ಮಾಹಿತಿ ಶಾಸಕ ಸೈಲ್‌ ವಿರುದ್ಧ ದೂರು

25-Sep-2023 ಉತ್ತರಕನ್ನಡ

ಚುನಾವಣೆ ವೇಳೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಕಾರವಾರ ಶಾಸಕ ಸತೀಶ್ ಸೈಲ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ. ಬೆಂಗಳೂರು ಶೇಷಾದ್ರಿಪುರಂನ ಶ್ರೀನಿವಾಸ ಎಂಬುವರು ದೂರು...

Know More

ತೊಂಬಟ್ಟು ಗ್ರಾಮದ ಯುವಕ 6 ದಿನಗಳಿಂದ ನಿಗೂಢ ನಾಪತ್ತೆ

23-Sep-2023 ಉತ್ತರಕನ್ನಡ

ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ಮಚ್ಚಟ್ಟು ಗ್ರಾಮದ ತೊಂಬಟ್ಟು ಇರ್ಕಿಗದ್ದೆ ವಿವೇಕಾನಂದ (28) ಅವರು ಮನೆಯಿಂದ ನಾಪೆ¤ಯಾಗಿ 6 ದಿನಗಳು ಕಳೆದರೂ...

Know More

ಕಾರವಾರ ಕಡಲ ತೀರಕ್ಕೆ ತೇಲಿಬಂದ ನೀಲಿ ತಿಮಿಂಗಿಲದ ಕಳೆಬರಹ

10-Sep-2023 ಉತ್ತರಕನ್ನಡ

ಹೊನ್ನಾವರ ತಾಲೂಕಿನ ಮುಗಳಿ ಕಡಲ ತೀರಕ್ಕೆ ಅಳಿವಿನಂಚಿನಲ್ಲಿರುವ ಬೃಹತ್ ಗಾತ್ರದ ನೀಲಿ ತಿಮಿಂಗಿಲದ ಕಳೆಬರಹ ಕೊಳೆತ ಸ್ಥಿತಿಯಲ್ಲಿ...

Know More

ಹವ್ಯಕತ್ವ ಉಳಿಸಿಕೊಳ್ಳಲು ರಾಘವೇಶ್ವರ ಶ್ರೀ ಕರೆ

31-Aug-2023 ಉತ್ತರಕನ್ನಡ

ಮಾರ್ಗದರ್ಶನದ ಕೊರತೆಯಿಂದ ಯುವಜನಾಂಗ ದಾರಿ ತಪ್ಪುತ್ತಿದ್ದು, ಭಾರತೀಯತೆ, ಬ್ರಾಹ್ಮಣ್ಯ ಹಾಗೂ ಹವ್ಯಕತ್ವವನ್ನು ನಮ್ಮ ಸಮಾಜದ ಯುವಜನತೆಯಲ್ಲಿ ತುಂಬುವ ಕೆಲಸ ಆಗಬೇಕು ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀ ಮಹಾಸ್ವಾಮೀಜಿ...

Know More

ಜೀವನದ ಗುರಿಯತ್ತ ನಮ್ಮನ್ನು ಮುನ್ನಡೆಸುವುದು ಧರ್ಮ- ರಾಘವೇಶ್ವರ ಶ್ರೀ

21-Aug-2023 ಉತ್ತರಕನ್ನಡ

ಜೀವನದಲ್ಲಿ ನಮ್ಮನ್ನು ಗುರಿಯತ್ತ ಸರಿಸುವುದು ಧರ್ಮ; ನಮ್ಮ ಗುರಿಯನ್ನು ತಪ್ಪಿಸುವುದು ಅಧರ್ಮ. ಜೀವನದಲ್ಲಿ ಒಳ್ಳೆಯ ದಾರಿಯಲ್ಲಿ ನಡೆಯುವುದೇ ನಮ್ಮ ಆತ್ಮ ಪರಮಾತ್ಮನಲ್ಲಿ ಲೀನವಾಗುವ ಮಾರ್ಗ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀಮಹಾಸ್ವಾಮೀಜಿ...

Know More

ಸ್ವಾತಂತ್ರ್ಯ ತ್ಯಾಗ- ಬಲಿದಾನದ ಫಲ: ಅ.ಪು.ನಾರಾಯಣಪ್ಪ

16-Aug-2023 ಉತ್ತರಕನ್ನಡ

ನೇಕ ಮಂದಿ ಸ್ವಾತಂತ್ರ್ಯ ಯೋಧರ ತ್ಯಾಗ- ಬಲಿದಾನದ ಫಲವಾಗಿ ಸಾಮ್ರಾಜ್ಯಶಾಹಿ ಆಡಳಿತ ಕೊನೆಗೊಂಡು ದೇಶಕ್ಕೆ ಸ್ವಾತಂತ್ರ್ಯ ಬಂದಿದೆ. ದೇಶದ ಉತ್ತಮ ಭವಿಷ್ಯದ ದೃಷ್ಟಿಯಿಂದ ಈ ಇತಿಹಾಸವನ್ನು ನಾವು ತಿಳಿದುಕೊಳ್ಳುವುದು ಅಗತ್ಯ ಎಂದು ಶ್ರೀ ವಿಷ್ಣುಗುಪ್ತ...

Know More

ಪ್ರಾಥಮಿಕ ಶಾಲಾ ಕ್ರೀಡಾಕೂಟ: ಸಾರ್ವಭೌಮ ಗುರುಕುಲ ಸಮಗ್ರ ವೀರಾಗ್ರಣಿ

11-Aug-2023 ಉತ್ತರಕನ್ನಡ

ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಸಾರ್ವಭೌಮ ಗುರುಕುಲದ ವಿದ್ಯಾರ್ಥಿಗಳು ಗುರುವಾರ ಇಲ್ಲಿನ ಭದ್ರಕಾಳಿ ಹೈಸ್ಕೂಲ್ ಮೈದಾನದಲ್ಲಿ ನಡೆದ ಪ್ರಾಥಮಿಕ ಇಲಾಖಾ ಶಾಲಾ ಮಟ್ಟದ ಕ್ರೀಡಾಕೂಟದಲ್ಲಿ ಸಮಗ್ರ ವೀರಾಗ್ರಣಿ ಪ್ರಶಸ್ತಿ...

Know More

ಸಂಘಟನೆ ಮೂಲಕ ಶ್ರೀಮಠಕ್ಕೆ ಹೊಸ ಆಯಾಮ: ರಾಘವೇಶ್ವರ ಶ್ರೀ

09-Aug-2023 ಉತ್ತರಕನ್ನಡ

ಸಮಸ್ತ ಶಿಷ್ಯಸ್ತೋಮದ ಬುದುಕು ಧರ್ಮದ ಹಾದಿಯಲ್ಲಿ ನಡೆಯಬೇಕು ಎಂಬ ಸದುದ್ದೇಶದಿಂದ ಶ್ರೀಶಂಕರಾಚಾರ್ಯರು ಅಶೋಕೆಯಲ್ಲಿ ಆರಂಭಿಸಿದ ಶ್ರೀ ರಘೂತ್ತಮ ಮಠ (ಇಂದಿನ ರಾಮಚಂದ್ರಾಪುರ ಮಠ) ಇದೀಗ ಸಂಘಟನಾತ್ಮಕವಾಗಿ ಹೊಸ ಆಯಾಮ ಪಡೆದಿದೆ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ...

Know More

ಹಾಲಕ್ಕಿ ಸಮಾಜದಿಂದ ರಾಘವೇಶ್ವರ ಶ್ರೀ ಪಾದಪೂಜೆ

09-Aug-2023 ಉತ್ತರಕನ್ನಡ

ಅಶೋಕೆಯ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆವರಣದಲ್ಲಿ ಚಾತುರ್ಮಾಸ್ಯ ವ್ರತ ಕೈಗೊಂಡಿರುವ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀಮಹಾಸ್ವಾಮೀಜಿಯವರಿಗೆ ಇತ್ತೀಚೆಗೆ ಹಾಲಕ್ಕಿ ಸಮಾಜದ ವತಿಯಿಂದ ಪಾದಪೂಜೆ...

Know More

ಗುರುಸೇವೆ ದೇವರನ್ನು ಒಲಿಸಿಕೊಳ್ಳುವ ಮಾರ್ಗ: ರಾಘವೇಶ್ವರ ಶ್ರೀ

09-Aug-2023 ಉತ್ತರಕನ್ನಡ

ದೇವರನ್ನು ಒಲಿಸಿಕೊಳ್ಳುವುದು ನಿಜಕ್ಕೂ ಕಷ್ಟಸಾಧ್ಯ. ಅದಕ್ಕೆ ಸತತ ಪ್ರಯತ್ನ, ಪರಿಶ್ರಮ, ತಪಸ್ಸು ಬೇಕು. ಆದರೆ ಗುರುಸೇವೆ ಎಂಬ ಅನಾಯಾಸದ ಮಾರ್ಗವನ್ನು ಸದುಪಯೋಗ ಪಡಿಸಿಕೊಂಡು ಜೀವನ ಸಾರ್ಥಕಪಡಿಸಿಕೊಳ್ಳಿ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ...

Know More

ಸ್ವರ್ಣ ಪಾದುಕೆ ವಿವಿವಿ ನಿರ್ವಹಣೆಗೆ ಆಧಾರ: ರಾಘವೇಶ್ವರ ಶ್ರೀ

08-Aug-2023 ಉತ್ತರಕನ್ನಡ

ಸಹಸ್ರಮಾನದ ಯೋಜನೆಯಾಗಿರುವ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠವನ್ನು ಕಟ್ಟುವುದು ಎಷ್ಟು ಕಷ್ಟವೋ ಅದರ ನಿರ್ವಹಣೆ ಮತ್ತಷ್ಟು ಕಷ್ಟ ಎಂಬ ವಾಸ್ತವವನ್ನು ಅರಿತು ಸ್ವರ್ಣ ಪಾದುಕೆಗಳನ್ನು ಸಂಘಟನಾ ಚಾತುರ್ಮಾಸ್ಯದಲ್ಲಿ ಲೋಕಾರ್ಪಣೆ ಮಾಡಲಾಗಿದೆ. ಸ್ವರ್ಣಪಾದುಕೆಗೆ ಅರ್ಪಣೆಯಾಗುವ ಪ್ರತಿಯೊಂದು ರೂಪಾಯಿ...

Know More

ಕಾರವಾರ: ಮೊಬೈಲ್ ಚಾರ್ಜರ್​​ ವೈರ್​ನಿಂದ ವಿದ್ಯುತ್​ ಪ್ರವಹಿಸಿ ಮಗು ಸಾವು

02-Aug-2023 ಉತ್ತರಕನ್ನಡ

ಉತ್ತರ ಕನ್ನಡ: ಜಿಲ್ಲೆಯ ಕಾರವಾರ ತಾಲೂಕಿನ ಸಿದ್ದರ ಗ್ರಾಮದಲ್ಲಿ ಮೊಬೈಲ್ ಚಾರ್ಜರ್​​ ವೈರ್​ನಿಂದ ವಿದ್ಯುತ್​ ಪ್ರವಹಿಸಿ​ ಮಗು ಸಾವನ್ನಪ್ಪಿದೆ. ಸಂಜನಾ ದಂಪತಿಯ 8 ತಿಂಗಳ ಹೆಣ್ಣು ಮಗು ಇದಾಗಿದ್ದು, ಮೊಬೈಲ್​ ಚಾರ್ಜ್​ಗೆ ಹಾಕಿ ಪೋಷಕರು ಆಪ್​...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು