News Kannada
Friday, March 31 2023

ಹಾಸನ

ಅರಸೀಕೆರೆ: ಹಣ್ಣುಹಂಪಲು ವಿತರಿಸುವ ಮೂಲಕ ಕೆಎಂಶಿ ಹುಟ್ಟು ಹಬ್ಬ ಆಚರಣೆ

Arasikere: KMSI celebrates his birthday by distributing fruits and vegetables
Photo Credit : News Kannada

ಅರಸೀಕೆರೆ: ಸರಕಾರಿ ಜಯಚಾಮರಾಜೇಂದ್ರ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು ಹಾಗೂ ಸಾರ್ವಜನಿಕರಿಗೆ ಉಪಹಾರವನ್ನು ವಿತರಿಸುವ ಮೂಲಕ ಶಾಸಕ ಶಿವಲಿಂಗೇ ಗೌಡರ ೬೫ನೇ ಹುಟ್ಟುಹಬ್ಬವನ್ನ ಕೆಎಂಎಸ್ ಅಭಿಮಾನಿಗಳು ವಿಶೇ ಷವಾಗಿ ಆಚರಿಸುವುದರೊಂದಿಗೆ ಗಮನ ಸೆಳೆದರು.

ಗಿಜಿಹಳ್ಳಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರುಗಳಾದ ಧರ್ಮ ಶೇಖರ್,ಧರ್ಮೇಶ್, ನಾಗರಾಜ್,ಪುರಸಭೆ ಮಾಜಿ ಸದಸ್ಯ ಸುಬ್ರಮಣ್ಯ ಬಾಬು,ಹಾಗೂ ಮುಖಂಡರಾದ ಗಿರೀಶ್, ಜಾಜುರು ಸಿದ್ದೇಶ್,ಕನ್ನಡ ಚಲನಚಿತ್ರ ರಂಗದ ಉದ್ಯೋನ್ಮುಖ ಕಲಾವಿದ ವಿಭವ್ ಇಟಗಿ,ಹಾಗೂ ರೈತ ಸಂಘದ ಜಿಲ್ಲಾ ಸಂಚಾಲಕ ಬೋರನಕಪ್ಪಲು ಶಿವಲಿಂಗಪ್ಪ, ಇವರ ನೇತೃತ್ವದಲ್ಲಿ ಆಗಮಿಸಿದ ಕೆಎಂಎಸ್ ಅಭಿಮಾನಿಗಳು ಜೆಸಿ ಆಸ್ಪತ್ರೆಯ ರೋಗಿಗಳಿಗೆ ಬ್ರೆಡ್ ಮತ್ತು ಹಣ್ಣುಗಳನ್ನು ವಿತರಿಸಿ ಶೀಘ್ರ ಗುಣಮುಖರಾಗಿ ಆಸ್ಪತ್ರೆಯಿಂದ ತೆರಳುವಂತೆ ಹಾರೈಸಿದರು.

ಈ ಸಂದರ್ಭದಲ್ಲಿ ಸುಬ್ರಮಣ್ಯ ಬಾಬು ಮಾತನಾಡಿ ಕ್ಷೇತ್ರದ ಅಭಿವೃದ್ಧಿ ಹಾಗೂ ಜನರ ಸೇವೆಗಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟಿರುವ ನಮ್ಮ ನಾಯಕರದ ಶಿವಲಿಂಗೇಗೌಡರಿಗೆ ದೇವರು ಹೆಚ್ಚಿನ ಆರೋಗ್ಯ ಆಯಸ್ಸನ್ನು ನೀಡಲಿ ಅಲ್ಲದೆ ರಾಜಕೀಯವಾಗಿಯೂ ಉನ್ನತ ಸ್ಥಾನಮಾನಗಳನ್ನ ಕರುಣಿಸಲಿ ಎಂದು ದೇವರಲ್ಲಿ ಪ್ರಾರ್ಥಿಸುವುದಾಗಿ ಹೇಳಿದರು.

ಕೆಎಂಎಸ್ ಅಭಿಮಾನಿಗಳ ಸಂಘದ ಅಧ್ಯಕ್ಷ ವಿಭವ್ ಮಾತನಾಡಿ ಸಂಜೆ ನಗರದ ಪಿಪಿ ವೃತದಲ್ಲಿ ವಿಶೇಷ ಕಾರ್ಯ ಕ್ರಮವನ್ನು ಹಮ್ಮಿಕೊಂಡಿದ್ದು ಆ ಕಾರ್ಯಕ್ರಮದಲ್ಲಿ ಶಾಸಕ ಶಿವಲಿಂಗೇಗೌಡರಿಗೆ ಅಭಿನಂ ದಿಸಲಾಗುವುದು ಈ ಸಂದರ್ಭದಲ್ಲಿ ಕೆಎಂಎಸ್ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.

See also  ಕಾರವಾರ: ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೀಮೆಎಣ್ಣೆ ಕುರಿತು ಸಭೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
NewsKannada

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು