News Kannada
Saturday, March 25 2023

ಮೈಸೂರು

ನಂಜನಗೂಡಿನಲ್ಲಿ ರೈತರೊಂದಿಗೆ ಶಾಸಕ ಬಿ. ಹರ್ಷವರ್ಧನ್ ಸಭೆ

Mla B Harshavardhan holds meeting with farmers in Nanjangud
Photo Credit : News Kannada

ಮೈಸೂರು: ನಂಜನಗೂಡು ತಾಲೂಕಿನ ನುಗು ಪ್ರವಾಸಿ ಮಂದಿರದಲ್ಲಿ ಶಾಸಕ ಬಿ. ಹರ್ಷವರ್ಧನ್ ರೈತರೊಂದಿಗೆ ಸಭೆ ನಡೆಸಿದರು.

ಎಡದಂಡೆ ಬಲದಂಡೆ ಮೇಲ್ದಂಡೆ ಮೂರು ವಿಭಾಗಗಳಲ್ಲೂ ನೀರನ್ನು ಬಿಟ್ಟರೆ ರೈತರು ನಮಗೆ ಬೆಳೆ ಬೆಳೆಯಲು ಸಾಧ್ಯವಾಗುತ್ತದೆ ಎಂದು ರೈತರು ಒತ್ತಾಯಿಸಿದರು.

ಈಗ ಇರುವ ನೀರು 106 ಅಡಿ ಇದ್ದು ನೀರನ್ನು ಈಗ ಬಿಟ್ಟರೆ ಮುಂದಿನ ದಿನಗಳಲ್ಲಿ ನಿಮಗೆ ಬೆಳೆ ಪೂರ್ಣ ಪ್ರಮಾಣದಲ್ಲಿ ಬರುವುದಿಲ್ಲ ಹಾಗೂ ಹತ್ತು ಹದಿನೈದು ದಿನಗಳಿಗೆ ಒಮ್ಮೆಯಾದರೂ ನೀರು ಬಿಟ್ಟರೆ ನಮಗೆ ಬೆಳೆಯನ್ನು ಬೆಳೆಯಲು ಸಾಧ್ಯವಾಗುತ್ತದೆ ಎಂದರು.

ನಂತರ ಶಾಸಕ ಬಿ.ಹರ್ಷವರ್ಧನ್ ಮಾತನಾಡಿ ಈಗ ನೀರು ಬಿಡಲು ಮೇಲಧಿಕಾರಿಗಳ ಸಭೆಯನ್ನು ಕರೆದು ಚರ್ಚೆ ಮಾಡಲಾಗುತ್ತದೆ ನಂತರ ರೈತರಿಗೆ ಅನುಕೂಲ ವಾಗುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಅಧಿಕಾರಿಗಳಾದ ಕಾರ್ಯಪಾಲಕ ಇಂಜಿನಿಯರ್ ಎಂ ಬಿ ರಾಜು, ಎ ಸಿ ಕೃಷ್ಣ ಎ ಇ ಇ, ಅಶೋಕ್ ಕೆ ಸಿ, ದೀಪಕ್, ಮಹೇಶ್, ಚಿಕ್ಕರಂಗನಾಯಕ, ಗಿರೀಶ್ ಸಿ ಕೆ, ಶಿವಣ್ಣ, ಚಂಬುಲಿಂಗ ನಾಯಕ, ಮುಳ್ಳೂರು ರವಿ, ರೈತರು ಹಾಜರಿದ್ದರು.

See also  ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿಗೆ ಸ್ವಚ್ಛನಗರಿ ಪ್ರಶಸ್ತಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
NewsKannada

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು