News Kannada
Sunday, October 01 2023
ಮಹಾರಾಷ್ಟ್ರ

ಟೊಮ್ಯಾಟೊ ಆಯ್ತು ಈಗ ದಾಳಿಂಬೆ ಸರದಿ: 1 ಕೆಜಿ ದಾಳಿಂಬೆಗೆ 800 ರೂ.

28-Sep-2023 Uncategorized

ಇತ್ತೀಚೆಗೆ ಟೊಮ್ಯಾಟೊ ದರ ಆಕಾಶಕ್ಕೇರಿತ್ತು. ಅದೇ ರೀತಿ ಟೊಮ್ಯಾಟೊ ಕಳ್ಳತನ ಪ್ರಕರಣಗಳು ಹೆಚ್ಚಾಗಿ ರೈತರು ತಮ್ಮ ಟೊಮ್ಯಾಟೋ ಹೊಲಗಳಿಗೆ ಸಿಸಿಟಿವಿ ಅಳವಡಿಕೆ ಮಾಡಬೇಕಾದ ಅನಿವಾರ್ಯತೆಯೂ ಎದುರಾಗಿತ್ತು. ಅಲ್ಲದೆ ಟೊಮ್ಯಾಟೋ ತುಂಬಿದ ಲಾರಿ, ಪಿಕಪ್‌ ಕಳ್ಳತನದಂತಹ ಪ್ರಕರಣಗಳು ಸರಣಿಯಂತೆ ನಡೆದಿತ್ತು. ಇದೀಗ ದಾಳಿಂಬೆಯ ದರ ಏರಿಕೆ...

Know More

ಜವಾನ್‌ ಗಾಗಿ ಲವ್ಲೀ ಪೋಸ್ಟ್‌ ಹಂಚಿಕೊಂಡ ʼಅಮುಲ್‌ ಬೇಬಿʼ

28-Sep-2023 ಮನರಂಜನೆ

ಜವಾನ್ ಸಿನಿಮಾ ಭರ್ಜರಿಯಾಗಿ ಬಾಕ್ಸ್ ಆಫೀಸ್​ನಲ್ಲಿ ಸದ್ದು ಮಾಡುತ್ತಿದೆ. ಸಿನಿಮಾ ಈಗಾಗಲೇ 1000 ಕೋಟಿ ಕಲೆಕ್ಷನ್ ಮಾಡಿದ್ದು ಸಿಕ್ಕಾಪಟ್ಟೆ ಲಾಭ ಮಾಡಿದೆ. ಅಟ್ಲಿ ನಿರ್ದೇಶನದ ಮೂವಿ ಸಿಕ್ಕಾಪಟ್ಟೆ ಮೆಚ್ಚುಗೆ ಗಳಿಸಿದ್ದು ಈಗ ಅಮುಲ್ ಕೂಡಾ...

Know More

ಜೆಪಿ ನಡ್ಡಾ ಭೇಟಿ ನೀಡಿದ್ದ ದೇವಾಲಯದಲ್ಲಿ ಬೆಂಕಿ

27-Sep-2023 ಮಹಾರಾಷ್ಟ್ರ

ಮಹಾರಾಷ್ಟ್ರದ ಪುಣೆಯ ಸಾನೆ ಗುರೂಜಿ ತರುಣ್ ಮಿತ್ರ ಮಂಡಲದಲ್ಲಿರೋ ಗಣೇಶ ಪೂಜಾ ಮಂಟಪದಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದ್ದು ಅದೃಷ್ಟವಶಾತ್​ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ...

Know More

ನೀತಾ ಅಂಬಾನಿಗೆ ಮುಂಬೈನ ಪ್ರತಿಷ್ಠಿತ ʻನಾಗರಿಕ ಪ್ರಶಸ್ತಿʼ ಗೌರವ

27-Sep-2023 ಮಹಾರಾಷ್ಟ್ರ

ರಿಲಯನ್ಸ್ ಫೌಂಡೇಶನ್ ನ ನೀತಾ ಅಂಬಾನಿ ಮಂಗಳವಾರ ರೋಟರಿ ಕ್ಲಬ್ ಆಫ್ ಬಾಂಬೆಯಿಂದ ಸಿಟಿಜನ್ ಆಫ್ ಮುಂಬೈ ಪ್ರಶಸ್ತಿ 2023-24 ಅನ್ನು...

Know More

‘ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ’ಕ್ಕೆ ಬಾಂಬ್ ಬೆದರಿಕೆ

24-Sep-2023 ಮಹಾರಾಷ್ಟ್ರ

ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣದಲ್ಲಿ ನೀಲಿ ಚೀಲದಲ್ಲಿ ಬಾಂಬ್ ಇದೆ ಎಂದು ಹುಸಿ ಕರೆ ಬಂದಿದೆ. ಕರೆ ಮಾಡಿದ ಕೂಡಲೇ, ವಿಮಾನ ನಿಲ್ದಾಣದ ಅಧಿಕಾರಿಗಳು ಸಕ್ರಿಯರಾಗಿ, ಬಾಂಬ್ ಸ್ಕ್ವಾಡ್ ತಂಡವನ್ನು ವಿಮಾನ ನಿಲ್ದಾಣಕ್ಕೆ...

Know More

66.5 ಕೆ.ಜಿ. ಚಿನ್ನ, 295 ಕೆ.ಜಿ ಬೆಳ್ಳಿಯಿಂದ ಕಂಗೊಳಿಸಿದ ಜಿಎಸ್‌ಬಿ ಸೇವಾ ಮಂಡಲ ಗಣಪತಿ

18-Sep-2023 ಮಹಾರಾಷ್ಟ್ರ

ಪ್ರಾಯಶಃ ಭಾರತದ ಶ್ರೀಮಂತ ಗಣಪತಿಯೆಂದೇ ಖ್ಯಾತಿ ಪಡೆದಿರುವ ಜಿಎಸ್‌ಬಿ ಸೇವಾ ಮಂಡಲದ 'ಮಹಾಗಣಪತಿ' ಈ ವರ್ಷ 66.5 ಕಿಲೋಗ್ರಾಂಗಳಷ್ಟು ಚಿನ್ನಾಭರಣಗಳು, 295 ಕಿಲೋಗ್ರಾಂಗಳಿಗಿಂತ ಹೆಚ್ಚು ಬೆಳ್ಳಿಯ ಆಭರಣಗಳಿಂದ...

Know More

3.7 ಕೋಟಿ ವಾರ್ಷಿಕ ವರಮಾನದ ಉದ್ಯೋಗ ಪಡೆದ ಐಐಟಿ ವಿದ್ಯಾರ್ಥಿ

18-Sep-2023 ಮಹಾರಾಷ್ಟ್ರ

ಬಾಂಬೆ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ-ಬಾಂಬೆ) ಸಂಸ್ಥೆಯ ವಿದ್ಯಾರ್ಥಿಯೊಬ್ಬ ವಾರ್ಷಿಕ ₹ 3.7 ಕೋಟಿಯ ಅತ್ಯುನ್ನತ ಅಂತರರಾಷ್ಟ್ರೀಯ ಉದ್ಯೋಗ ಪಡೆದುಕೊಂಡಿದ್ದಾರೆ. ಆದರೆ ಈ ಪ್ಲೇಸ್‌ ಮೆಂಟ್‌ ಡ್ರೈವ್‌ನಲ್ಲಿ ಉದ್ಯೋಗ ಪಡೆದ ವಿದ್ಯಾರ್ಥಿ ಹೆಸರನ್ನು...

Know More

ಮುಂಬೈ ವಿಮಾನ ನಿಲ್ದಾಣದಲ್ಲಿ ರನ್‌ ವೇಯಿಂದ ಜಾರಿದ ವಿಮಾನ

14-Sep-2023 ಮಹಾರಾಷ್ಟ್ರ

ಇಲ್ಲಿನ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವೈಜಾಗ್‌ನಿಂದ ಮುಂಬೈಗೆ 8 ಪ್ರಯಾಣಿಕರೊಂದಿಗೆ ಹಾರಾಟ ನಡೆಸುತ್ತಿದ್ದ ಖಾಸಗಿ ವ್ಯಾಪಾರ ವಿಮಾನವೊಂದು ರನ್‌ವೇಯಿಂದ ಸ್ಕಿಡ್ ಆಗಿ ಕ್ರ್ಯಾಶ್‌ ಲ್ಯಾಂಡ್‌ ಆಗಿರುವುದಾಗಿ...

Know More

ಮುಂಬೈ ದೋಣಿಯಲ್ಲಿ ಪತ್ತೆಯಾಯ್ತು 17 ಡಿಟೋನೇಟರ್‌, 16 ಜಿಲೆಟಿನ್‌ ಸ್ಟಿಕ್‌

12-Sep-2023 ಮಹಾರಾಷ್ಟ್ರ

ಥಾಣೆಯ ಮುಂಬ್ರಾ ಪೊಲೀಸರು ಮಂಗಳವಾರ ಮಧ್ಯಾಹ್ನ ದಿವಾ ಕ್ರೀಕ್ ತೀರದಲ್ಲಿ ಎರಡು ದೋಣಿಗಳಿಂದ ಜಿಲೆಟಿನ್ ಸ್ಟಿಕ್‌ಗಳು ಮತ್ತು ಡಿಟೋನೇಟರ್‌ಗಳನ್ನು ವಶಪಡಿಸಿಕೊಂಡಿದ್ದಾರೆ ಎರಡು ದೋಣಿಗಳಲ್ಲಿ 17 ಡಿಟೋನೇಟರ್‌ಗಳು ಮತ್ತು 16 ಜಿಲೆಟಿನ್ ಸ್ಟಿಕ್‌ಗಳು ಪತ್ತೆಯಾಗಿದ್ದು ಪೊಲೀಸ್...

Know More

ಅಯೋಧ್ಯೆ ರಾಮಮಂದಿರ ಉದ್ಘಾಟನೆ ಬಳಿಕ ಗೋದ್ರಾ ಹತ್ಯಾಕಾಂಡದಂತಹ ಘಟನೆ: ಉದ್ಧವ್ ಠಾಕ್ರೆ

11-Sep-2023 ಮಹಾರಾಷ್ಟ್ರ

ಅಯೋಧ್ಯೆ ರಾಮ ಮಂದಿರ ಉದ್ಘಾಟನೆ ಬಳಿಕ ದೇಶದಲ್ಲಿ ಗೋದ್ರಾ ಹತ್ಯಾಕಾಂಡದಂತಹ ಘಟನೆ ನಡೆಯಲಿದೆ ಎಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ...

Know More

ಷೇರು ಮಾರುಕಟ್ಟೆಯಲ್ಲಿ ಕಮಾಲ್‌: 20 ಸಾವಿರದ ಗಡಿ ಮಟ್ಟಿದ ನಿಫ್ಟಿ

11-Sep-2023 ಮಹಾರಾಷ್ಟ್ರ

ಭಾರತೀಯ ಷೇರು ಮಾರುಕಟ್ಟೆ ಸೋಮವಾರ ಭರ್ಜರಿ ಆರಂಭ ಕಂಡಿದೆ. ಷೇರುಪೇಟೆಯ ಎರಡೂ ಸೂಚ್ಯಂಕಗಳು ಆರಂಭಿಕ ವಹಿವಾಟಿನಿಂದ ಲಾಭದೊಂದಿಗೆ ಹಸಿರು ಬಣ್ಣದಲ್ಲಿ ವಹಿವಾಟು ನಡೆಸುತ್ತಿವೆ ಮತ್ತು ದಿನದ ವಹಿವಾಟು ಮುಗಿಯುವ ಮೊದಲೇ ಪ್ರಮುಖ ಸೂಚ್ಯಂಕ ನಿಫ್ಟಿ-50...

Know More

ಮಹಾರಾಷ್ಟ್ರದ ಥಾಣೆಯಲ್ಲಿ ಲಿಫ್ಟ್‌ ಕುಸಿದು ಐದು ಮಂದಿ ಸಾವು

10-Sep-2023 ಮಹಾರಾಷ್ಟ್ರ

ಮಹಾರಾಷ್ಟ್ರದ ಥಾಣೆಯಲ್ಲಿ ಭಾನುವಾರ ಸಂಜೆ ಕಟ್ಟಡವೊಂದರ ಲಿಫ್ಟ್ ಕುಸಿದು ಕನಿಷ್ಠ 5 ಕಾರ್ಮಿಕರು ಸಾವನ್ನಪ್ಪಿದ್ದಾರೆ ಮತ್ತು ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು...

Know More

ಗಗನಸಖಿ ಕೊಲೆ ಕೇಸ್​: ಪೊಲೀಸ್​ ಕಸ್ಟಡಿಯಲ್ಲೇ ಆತ್ಮಹತ್ಯೆಗೆ ಶರಣಾದ ಆರೋಪಿ

08-Sep-2023 ಮಹಾರಾಷ್ಟ್ರ

ಏರ್ ಇಂಡಿಯಾದ ಟ್ರೇನಿ ಗಗನಸಖಿ ರೂಪಾಲ್ ಓಗ್ರೆರವರ ಹತ್ಯೆ ಕೇಸ್​ನಲ್ಲಿ ಬಂಧಿತನಾಗಿದ್ದ ಆರೋಪಿಯು ಮುಂಬೈಯ ಅಂಧೇರಿ ಪೊಲೀಸ್​ ಠಾಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಸಾವನ್ನಪ್ಪಿದ್ದಾನೆ. ಇನ್ನು ಪೊಲೀಸ್​ ಕಸ್ಟಡಿಯಲ್ಲೇ ಆರೋಪಿ ಮೃತ ಪಟ್ಟಿರುವುದು ಕೆಲ...

Know More

68 ನೇ ವಯಸ್ಸಿನಲ್ಲಿ ಮೂರನೇ ವಿವಾಹವಾದ ಭಾರತದ ಖ್ಯಾತ ವಕೀಲ ಯಾರು ಗೊತ್ತಾ?

04-Sep-2023 ಮಹಾರಾಷ್ಟ್ರ

ಭಾರತದ ಮಾಜಿ ಸಾಲಿಸಿಟರ್‌ ಜನರಲ್‌, ಖ್ಯಾತ ವಕೀಲ ಹರೀಶ್‌ ಸಾಳ್ವೆ 68 ನೇ ವಯಸ್ಸಿನಲ್ಲಿ ಮೂರನೇ...

Know More

ದಶಕಗಳಿಂದ ಮೈಗೂಡಿದ ಮೋದಿ ಅಹಂಕಾರಕ್ಕೆ ಇಂಡಿಯಾ ಪಾಠ- ಪವಾರ್‌

01-Sep-2023 ಮಹಾರಾಷ್ಟ್ರ

ಆಡಳಿತಾರೂಢ ಭಾರತೀಯ ಜನತಾ ಪಕ್ಷವು 10 ವರ್ಷಗಳ ಕಾಲ ಅಧಿಕಾರದಲ್ಲಿದ್ದರೂ ದೇಶದಲ್ಲಿ ಜನರ ಸಮಸ್ಯೆ ಪರಿಹರಿಸುವಲ್ಲಿ ವಿಫಲವಾಗಿದೆ ಎಂದು ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಅಧ್ಯಕ್ಷ ಶರದ್ ಪವಾರ್ ಶುಕ್ರವಾರ...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು