ಇತ್ತೀಚೆಗೆ ಟೊಮ್ಯಾಟೊ ದರ ಆಕಾಶಕ್ಕೇರಿತ್ತು. ಅದೇ ರೀತಿ ಟೊಮ್ಯಾಟೊ ಕಳ್ಳತನ ಪ್ರಕರಣಗಳು ಹೆಚ್ಚಾಗಿ ರೈತರು ತಮ್ಮ ಟೊಮ್ಯಾಟೋ ಹೊಲಗಳಿಗೆ ಸಿಸಿಟಿವಿ ಅಳವಡಿಕೆ ಮಾಡಬೇಕಾದ ಅನಿವಾರ್ಯತೆಯೂ ಎದುರಾಗಿತ್ತು. ಅಲ್ಲದೆ ಟೊಮ್ಯಾಟೋ ತುಂಬಿದ ಲಾರಿ, ಪಿಕಪ್ ಕಳ್ಳತನದಂತಹ ಪ್ರಕರಣಗಳು ಸರಣಿಯಂತೆ ನಡೆದಿತ್ತು. ಇದೀಗ ದಾಳಿಂಬೆಯ ದರ ಏರಿಕೆ...
Know Moreಜವಾನ್ ಸಿನಿಮಾ ಭರ್ಜರಿಯಾಗಿ ಬಾಕ್ಸ್ ಆಫೀಸ್ನಲ್ಲಿ ಸದ್ದು ಮಾಡುತ್ತಿದೆ. ಸಿನಿಮಾ ಈಗಾಗಲೇ 1000 ಕೋಟಿ ಕಲೆಕ್ಷನ್ ಮಾಡಿದ್ದು ಸಿಕ್ಕಾಪಟ್ಟೆ ಲಾಭ ಮಾಡಿದೆ. ಅಟ್ಲಿ ನಿರ್ದೇಶನದ ಮೂವಿ ಸಿಕ್ಕಾಪಟ್ಟೆ ಮೆಚ್ಚುಗೆ ಗಳಿಸಿದ್ದು ಈಗ ಅಮುಲ್ ಕೂಡಾ...
Know Moreಮಹಾರಾಷ್ಟ್ರದ ಪುಣೆಯ ಸಾನೆ ಗುರೂಜಿ ತರುಣ್ ಮಿತ್ರ ಮಂಡಲದಲ್ಲಿರೋ ಗಣೇಶ ಪೂಜಾ ಮಂಟಪದಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ...
Know Moreರಿಲಯನ್ಸ್ ಫೌಂಡೇಶನ್ ನ ನೀತಾ ಅಂಬಾನಿ ಮಂಗಳವಾರ ರೋಟರಿ ಕ್ಲಬ್ ಆಫ್ ಬಾಂಬೆಯಿಂದ ಸಿಟಿಜನ್ ಆಫ್ ಮುಂಬೈ ಪ್ರಶಸ್ತಿ 2023-24 ಅನ್ನು...
Know Moreಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣದಲ್ಲಿ ನೀಲಿ ಚೀಲದಲ್ಲಿ ಬಾಂಬ್ ಇದೆ ಎಂದು ಹುಸಿ ಕರೆ ಬಂದಿದೆ. ಕರೆ ಮಾಡಿದ ಕೂಡಲೇ, ವಿಮಾನ ನಿಲ್ದಾಣದ ಅಧಿಕಾರಿಗಳು ಸಕ್ರಿಯರಾಗಿ, ಬಾಂಬ್ ಸ್ಕ್ವಾಡ್ ತಂಡವನ್ನು ವಿಮಾನ ನಿಲ್ದಾಣಕ್ಕೆ...
Know Moreಪ್ರಾಯಶಃ ಭಾರತದ ಶ್ರೀಮಂತ ಗಣಪತಿಯೆಂದೇ ಖ್ಯಾತಿ ಪಡೆದಿರುವ ಜಿಎಸ್ಬಿ ಸೇವಾ ಮಂಡಲದ 'ಮಹಾಗಣಪತಿ' ಈ ವರ್ಷ 66.5 ಕಿಲೋಗ್ರಾಂಗಳಷ್ಟು ಚಿನ್ನಾಭರಣಗಳು, 295 ಕಿಲೋಗ್ರಾಂಗಳಿಗಿಂತ ಹೆಚ್ಚು ಬೆಳ್ಳಿಯ ಆಭರಣಗಳಿಂದ...
Know Moreಬಾಂಬೆ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ-ಬಾಂಬೆ) ಸಂಸ್ಥೆಯ ವಿದ್ಯಾರ್ಥಿಯೊಬ್ಬ ವಾರ್ಷಿಕ ₹ 3.7 ಕೋಟಿಯ ಅತ್ಯುನ್ನತ ಅಂತರರಾಷ್ಟ್ರೀಯ ಉದ್ಯೋಗ ಪಡೆದುಕೊಂಡಿದ್ದಾರೆ. ಆದರೆ ಈ ಪ್ಲೇಸ್ ಮೆಂಟ್ ಡ್ರೈವ್ನಲ್ಲಿ ಉದ್ಯೋಗ ಪಡೆದ ವಿದ್ಯಾರ್ಥಿ ಹೆಸರನ್ನು...
Know Moreಇಲ್ಲಿನ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವೈಜಾಗ್ನಿಂದ ಮುಂಬೈಗೆ 8 ಪ್ರಯಾಣಿಕರೊಂದಿಗೆ ಹಾರಾಟ ನಡೆಸುತ್ತಿದ್ದ ಖಾಸಗಿ ವ್ಯಾಪಾರ ವಿಮಾನವೊಂದು ರನ್ವೇಯಿಂದ ಸ್ಕಿಡ್ ಆಗಿ ಕ್ರ್ಯಾಶ್ ಲ್ಯಾಂಡ್ ಆಗಿರುವುದಾಗಿ...
Know Moreಥಾಣೆಯ ಮುಂಬ್ರಾ ಪೊಲೀಸರು ಮಂಗಳವಾರ ಮಧ್ಯಾಹ್ನ ದಿವಾ ಕ್ರೀಕ್ ತೀರದಲ್ಲಿ ಎರಡು ದೋಣಿಗಳಿಂದ ಜಿಲೆಟಿನ್ ಸ್ಟಿಕ್ಗಳು ಮತ್ತು ಡಿಟೋನೇಟರ್ಗಳನ್ನು ವಶಪಡಿಸಿಕೊಂಡಿದ್ದಾರೆ ಎರಡು ದೋಣಿಗಳಲ್ಲಿ 17 ಡಿಟೋನೇಟರ್ಗಳು ಮತ್ತು 16 ಜಿಲೆಟಿನ್ ಸ್ಟಿಕ್ಗಳು ಪತ್ತೆಯಾಗಿದ್ದು ಪೊಲೀಸ್...
Know Moreಅಯೋಧ್ಯೆ ರಾಮ ಮಂದಿರ ಉದ್ಘಾಟನೆ ಬಳಿಕ ದೇಶದಲ್ಲಿ ಗೋದ್ರಾ ಹತ್ಯಾಕಾಂಡದಂತಹ ಘಟನೆ ನಡೆಯಲಿದೆ ಎಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ...
Know Moreಭಾರತೀಯ ಷೇರು ಮಾರುಕಟ್ಟೆ ಸೋಮವಾರ ಭರ್ಜರಿ ಆರಂಭ ಕಂಡಿದೆ. ಷೇರುಪೇಟೆಯ ಎರಡೂ ಸೂಚ್ಯಂಕಗಳು ಆರಂಭಿಕ ವಹಿವಾಟಿನಿಂದ ಲಾಭದೊಂದಿಗೆ ಹಸಿರು ಬಣ್ಣದಲ್ಲಿ ವಹಿವಾಟು ನಡೆಸುತ್ತಿವೆ ಮತ್ತು ದಿನದ ವಹಿವಾಟು ಮುಗಿಯುವ ಮೊದಲೇ ಪ್ರಮುಖ ಸೂಚ್ಯಂಕ ನಿಫ್ಟಿ-50...
Know Moreಮಹಾರಾಷ್ಟ್ರದ ಥಾಣೆಯಲ್ಲಿ ಭಾನುವಾರ ಸಂಜೆ ಕಟ್ಟಡವೊಂದರ ಲಿಫ್ಟ್ ಕುಸಿದು ಕನಿಷ್ಠ 5 ಕಾರ್ಮಿಕರು ಸಾವನ್ನಪ್ಪಿದ್ದಾರೆ ಮತ್ತು ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು...
Know Moreಏರ್ ಇಂಡಿಯಾದ ಟ್ರೇನಿ ಗಗನಸಖಿ ರೂಪಾಲ್ ಓಗ್ರೆರವರ ಹತ್ಯೆ ಕೇಸ್ನಲ್ಲಿ ಬಂಧಿತನಾಗಿದ್ದ ಆರೋಪಿಯು ಮುಂಬೈಯ ಅಂಧೇರಿ ಪೊಲೀಸ್ ಠಾಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಸಾವನ್ನಪ್ಪಿದ್ದಾನೆ. ಇನ್ನು ಪೊಲೀಸ್ ಕಸ್ಟಡಿಯಲ್ಲೇ ಆರೋಪಿ ಮೃತ ಪಟ್ಟಿರುವುದು ಕೆಲ...
Know Moreಭಾರತದ ಮಾಜಿ ಸಾಲಿಸಿಟರ್ ಜನರಲ್, ಖ್ಯಾತ ವಕೀಲ ಹರೀಶ್ ಸಾಳ್ವೆ 68 ನೇ ವಯಸ್ಸಿನಲ್ಲಿ ಮೂರನೇ...
Know Moreಆಡಳಿತಾರೂಢ ಭಾರತೀಯ ಜನತಾ ಪಕ್ಷವು 10 ವರ್ಷಗಳ ಕಾಲ ಅಧಿಕಾರದಲ್ಲಿದ್ದರೂ ದೇಶದಲ್ಲಿ ಜನರ ಸಮಸ್ಯೆ ಪರಿಹರಿಸುವಲ್ಲಿ ವಿಫಲವಾಗಿದೆ ಎಂದು ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್ಸಿಪಿ) ಅಧ್ಯಕ್ಷ ಶರದ್ ಪವಾರ್ ಶುಕ್ರವಾರ...
Know MoreGet latest news karnataka updates on your email.